‘ಒಂಟಿ ಮನುಷ್ಯನಾಗಿಯೇ ಉಳಿಯೋದು ನೀನು’; ಕಾರ್ತಿಕ್ಗೆ ನೇರವಾಗಿ ಹೇಳಿದ ವಿನಯ್
ಕಾರ್ತಿಕ್ ಹಾಗೂ ಸಂಗೀತಾ ಎದುರು ಸಿರಿ ಟೀಂನವರು ಕೂಗಾಡಿದ್ದಾರೆ. ‘ನೀನು ಒಂಟಿಯಾಗಿಯೇ ಸಾಯೋದು’ ಎಂದು ಕಾರ್ತಿಕ್ಗೆ ಹೇಳಿದ್ದಾರೆ ವಿನಯ್. ಈ ಪ್ರೋಮೋ ಗಮನ ಸೆಳೆಯುತ್ತಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ನಲ್ಲಿ (Bigg Boss) ಹೊಸ ಹೊಸ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಎಲ್ಲಾ ಟಾಸ್ಕ್ಗಳು ಭಿನ್ನವಾಗಿವೆ. ಇವುಗಳು ವೀಕ್ಷಕರಿಗೆ ಇಷ್ಟ ಆಗುತ್ತಿವೆ. ಇದರ ಜೊತೆ ಈ ಟಾಸ್ಕ್ಗಳಿಂದ ಮನೆಯಲ್ಲಿ ಮನಸ್ತಾಪಗಳು ಉಂಟಾಗುತ್ತಿವೆ. ಇಂದು (ನವೆಂಬರ್ 8) ಹೊಸ ಟಾಸ್ಕ್ ಒಂದನ್ನು ನೀಡಲಾಗಿದೆ. ಈ ಟಾಸ್ಕ್ ಪ್ರಕಾರ ಒಬ್ಬರು ಕುಳಿತಿರುತ್ತಾರೆ. ಅವರ ಎದುರು ಹೋಗಿ ಎದುರಾಳಿಗಳು ಅವರನ್ನು ಕೆಣಕಬೇಕು. ಕಾರ್ತಿಕ್ ಹಾಗೂ ಸಂಗೀತಾ (Sangeetha Sringeri) ಎದುರು ಸಿರಿ ಟೀಂನವರು ಕೂಗಾಡಿದ್ದಾರೆ. ‘ನೀನು ಒಂಟಿಯಾಗಿಯೇ ಸಾಯೋದು’ ಎಂದು ಕಾರ್ತಿಕ್ಗೆ ಹೇಳಿದ್ದಾರೆ ವಿನಯ್. ಈ ಪ್ರೋಮೋ ಗಮನ ಸೆಳೆಯುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡುವ ಅವಕಾಶವೂ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್ಗೇ ಬೆಂಕಿ ಹಚ್ಚಿದ ಯುವಕ!

