AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಸವನಹಳ್ಳಿ ಹವಾಮಾನದ ಸ್ಥಿತಿ

ಪ್ರಸ್ತುತ ತಾಪಮಾನದ ಮಟ್ಟ

29°C

ಆನಂದದಾಯಕ

ಸೂರ್ಯಪ್ರಕಾಶ

ಅನುಭವವಾಗುವ ತಾಪಮಾನ 27° C ಆರ್ದ್ರತೆ 33%

ಪ್ರತಿ ಗಂಟೆಯ ನವೀಕರಣ

11 PM 20°
ಕೊನೆಯ ನವೀಕರಣ: 2026-02-13 13:53 (ಸ್ಥಳೀಯ ಸಮಯ)

ಕಸವನಹಳ್ಳಿ ಹವಾಮಾನ ಪೂರ್ವಾನುಮಾನ – ಮುಂದಿನ ಕೆಲವು ದಿನಗಳು

ಇಂದು
24°C
31%
ಇಂದು 19 Feb

ಸೂರ್ಯಪ್ರಕಾಶ

ಸೂರ್ಯಪ್ರಕಾಶ ಸಾಧ್ಯತೆ ಇದೆ ಮತ್ತು ಆರ್ದ್ರತೆ 31% ಇರಬಹುದು.

32°C / 18°C

ಆರ್ದ್ರತೆ (%) 31%

ಮಳೆ (ಮಿಮೀ) 0 mm

ಸೂರ್ಯೋದಯ 06:40 AM
11hrs 46mins
ಸೂರ್ಯಾಸ್ತ 06:26 PM
ಸಮಯ ಹವಾಮಾನದ ಸ್ಥಿತಿ ತಾಪಮಾನ ಆರ್ದ್ರತೆ ಅಲ್ಟ್ರಾವಯೊಲೆ ಕಿರಣಗಳು (ಸೂರ್ಯನ ತೀವ್ರತೆ) ಗಾಳಿಯ ವೇಗ ಮತ್ತು ದಿಕ್ಕು
11 PM ಸ್ಪಷ್ಟ ಆಕಾಶ 20.5°C 38% 0 17.3 kmph / E

ಕಸವನಹಳ್ಳಿ ಪ್ರಸ್ತುತ ಹವಾಮಾನ ಪರಿಸ್ಥಿತಿಗಳು

ಗಾಳಿಯ ವೇಗ

16.9 Km/H

ಗಾಳಿಯ ವೇಗದ ಅಲೆಗಳು

19.5 Km/H

ಗಾಳಿಯ ದಿಕ್ಕು ಮತ್ತು ವೇಗ

111°ESE

ಮೋಡದ ಪ್ರಮಾಣ

0%

ದೃಶ್ಯಮಾನತೆ

8 Km

ಮಳೆಯ ಸಾಧ್ಯತೆ

0 mm

ವಾಯು ಒತ್ತಡ

1017 mb Normal

UV ಸೂಚ್ಯಂಕ

UV ಸೂಚ್ಯಂಕ

10.8

ಭಾರತದ ಅತ್ಯಂತ ಬಿಸಿಯಾದ ನಗರಗಳು

ಕ್ರಮಾಂಕ ನಗರ ತಾಪಮಾನ ಸ್ಥಿತಿ ಹವಾಮಾನದ ಸ್ಥಿತಿ
1 ಸಸಾರಂ 30°C ಆನಂದದಾಯಕ ಸೂರ್ಯಪ್ರಕಾಶ
2 ಔರಂಗಾಬಾದ್ 30°C ಆನಂದದಾಯಕ ಸೂರ್ಯಪ್ರಕಾಶ
3 ದೇವು 30°C ಆನಂದದಾಯಕ ಸೂರ್ಯಪ್ರಕಾಶ
4 ಬಂಕುರಾ 29°C ಆನಂದದಾಯಕ ಸೂರ್ಯಪ್ರಕಾಶ
5 ವಾರಣಾಸಿ 29°C ಆನಂದದಾಯಕ ಸೂರ್ಯಪ್ರಕಾಶ
6 ಗಾಜಿಪುರ 29°C ಆನಂದದಾಯಕ ಸೂರ್ಯಪ್ರಕಾಶ
7 ಮಹಾಸಮುಂಡ್ 29°C ಆನಂದದಾಯಕ ಸೂರ್ಯಪ್ರಕಾಶ
8 ಬಕ್ಸರ್ 29°C ಆನಂದದಾಯಕ ಸೂರ್ಯಪ್ರಕಾಶ
9 ಮಿರ್ಜಾಪುರ 29°C ಆನಂದದಾಯಕ ಸೂರ್ಯಪ್ರಕಾಶ
10 ಅಜಂಗಢ 29°C ಆನಂದದಾಯಕ ಸೂರ್ಯಪ್ರಕಾಶ
ಕೊನೆಯ ನವೀಕರಣ: 2026-03-20 08:25 (ಸ್ಥಳೀಯ ಸಮಯ)
ಕ್ರಮಾಂಕ ನಗರ ತಾಪಮಾನ ಸ್ಥಿತಿ ಹವಾಮಾನದ ಸ್ಥಿತಿ
1 ಮನಾಲಿ -4°C Freezing Moderate Or Heavy Snow In Area With Thunder
2 ಕುಲು 3°C Chilly Moderate Or Heavy Snow Showers
3 ಜೋಗಿಂದರ್​​ ನಗರ 3°C Chilly Moderate Or Heavy Snow Showers
4 ಕುಲ್ಗಾಮ್ 4°C Chilly ಹಗುರ ಮಳೆ
5 ಬಾರಾಮುಲ್ಲಾ 4°C Chilly ಮೋಡಾವೃತ
6 ಸೋಪೋರ್ 4°C Chilly ಮೋಡಾವೃತ
7 ಉಧಂಪುರ 5°C Chilly Patchy Sleet Nearby
8 ಬಂಡಿಪೋರಾ 6°C Chilly ಪೂರ್ಣವಾಗಿ ಮೋಡ ಮುಚ್ಚಿದ
9 ಹಂದ್ವಾರ 6°C Chilly ಪೂರ್ಣವಾಗಿ ಮೋಡ ಮುಚ್ಚಿದ
10 ಶ್ರೀನಗರ 6°C Chilly ಕೆಲವೆಡೆ ಮಳೆಯ ಸಾಧ್ಯತೆ
ಕೊನೆಯ ನವೀಕರಣ: 2026-03-20 08:26 (ಸ್ಥಳೀಯ ಸಮಯ)

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1. ಇಂದು ಕಸವನಹಳ್ಳಿ ನಲ್ಲಿ ತಾಪಮಾನ ಎಷ್ಟು ಇದೆ?

ಇಂದು ಕಸವನಹಳ್ಳಿ ನಲ್ಲಿ ತಾಪಮಾನ ಸುಮಾರು 24 ಡಿಗ್ರಿ ಸೆಲ್ಸಿಯಸ್ ಆಗಿದೆ.

2. ಇಂದು ಕಸವನಹಳ್ಳಿ ನ ಕನಿಷ್ಠ ತಾಪಮಾನ ಎಷ್ಟು?

ಕಸವನಹಳ್ಳಿ ನಲ್ಲಿ ಇಂದು ಕನಿಷ್ಠ ತಾಪಮಾನ 18°C ಇರಬಹುದು.

3. ಇಂದು ಕಸವನಹಳ್ಳಿ ನ ಗರಿಷ್ಠ ತಾಪಮಾನ ಎಷ್ಟು?

ಕಸವನಹಳ್ಳಿ ನಲ್ಲಿ ಇಂದು ಗರಿಷ್ಠ ತಾಪಮಾನ 32°C ಇರಬಹುದು.

4. ನಾಳೆ ಕಸವನಹಳ್ಳಿ ನಲ್ಲಿ ತಾಪಮಾನ ಎಷ್ಟು ಇರಬಹುದು?

ನಾಳೆ ಕಸವನಹಳ್ಳಿ ನಲ್ಲಿ ಕನಿಷ್ಠ ತಾಪಮಾನ 0°C ಮತ್ತು ಗರಿಷ್ಠ ತಾಪಮಾನ 0°C ಇರಬಹುದು.

5. ನಾಳೆ ಕಸವನಹಳ್ಳಿ ನಲ್ಲಿ ಸೂರ್ಯೋದಯ ಯಾವಾಗ?

ಕಸವನಹಳ್ಳಿ ನಲ್ಲಿ ನಾಳೆ ಸೂರ್ಯೋದಯ ಕ್ಕೆ ಆಗುತ್ತದೆ.

6. ನಾಳೆ ಕಸವನಹಳ್ಳಿ ನಲ್ಲಿ ಸೂರ್ಯಾಸ್ತ ಯಾವಾಗ?

ಕಸವನಹಳ್ಳಿ ನಲ್ಲಿ ನಾಳೆ ಸೂರ್ಯಾಸ್ತ ಕ್ಕೆ ಆಗುತ್ತದೆ.

7. ನಾಳೆ ಕಸವನಹಳ್ಳಿ ನಲ್ಲಿ ಮಳೆ ಬೀಳುತ್ತದೆಯಾ?

ನಾಳೆ ಕಸವನಹಳ್ಳಿ ನಲ್ಲಿ ಮಳೆಯ ಸಾಧ್ಯತೆ 0 ಪ್ರತಿಶತ ಇದೆ.

Explainer: ಬೆಂಗಳೂರಿಗೆ ಮಳೆ ತಂದಿದ್ದೇ ಬಿಲ್ ಗೇಟ್ಸ್ ಅಂತೆ; ಈ ವೈರಲ್ ಸುದ್ದಿ ಎಷ್ಟು ನಿಜ?

"ಬಿಲ್ ಗೇಟ್ಸ್ ಕೃತಕ ಮಳೆ"ಯ ಬಗ್ಗೆ ವೈರಲ್ ಸುದ್ದಿಗಳು ವಾಟ್ಸಾಪ್, ಫೇಸ್​ಬುಕ್ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಕಳೆದೊಂದು ವಾರದಿಂದ ಹರಿದಾಡುತ್ತಿವೆ. ಬೆಂಗಳೂರಿನಲ್ಲಿ ಮಾರ್ಚ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಮಳೆ ಸುರಿಯುತ್ತಿರುವುದು ಹೇಗೆ? ಬಿಲ್ ಗೇಟ್ಸ್ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಸುರಿಸುತ್ತಿದ್ದಾರಾ? ಬಿಲ್ ಗೇಟ್ಸ್ ಭಾರತದ ಮಳೆಯನ್ನು ನಿಯಂತ್ರಿಸುತ್ತಿದ್ದಾರಾ? ಎಂಬಿತ್ಯಾದಿ ಅನುಮಾನಗಳು, ಕುತೂಹಲಗಳು ಹರಿದಾಡುತ್ತಿದ್ದವು. ಹಾಗಾದರೆ ಈ ಸುದ್ದಿ ನಿಜವೇ? ಬಿಲ್ ಗೇಟ್ಸ್ ಪ್ರಭಾವ ಕರ್ನಾಟಕದ ಮೇಲೂ ಉಂಟಾಗಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಅಬ್ಬರ: ಕಾಶ್ಮೀರದಂತಾದ ಮಲೆನಾಡು; ರೈತರಿಗೆ ತಪ್ಪದ ಬೆಳೆ ಹಾನಿ ಸಂಕಷ್ಟ!

ರಾಜ್ಯದಲ್ಲಿ ಸುಡುತ್ತಿದ್ದ ಬಿಸಿಲ ಬೇಗೆಯ ನಡುವೆ ಅನಿರೀಕ್ಷಿತ ಮಳೆ, ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಬೆಳೆ ಹಾನಿ, ವಿಮಾನಗಳ ಹಾರಾಟದಲ್ಲಿ ವ್ಯತ್ಯಯ, ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಕೃಷಿಕರು ಬಾಳೆ, ಮಾವು, ದ್ರಾಕ್ಷಿ ಬೆಳೆ ನಷ್ಟದಿಂದ ಸಂಕಷ್ಟದಲ್ಲಿದ್ದಾರೆ. ಜನತೆಗೆ ಬಿಸಿಲಿನಿಂದ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆಯಾದರೂ, ರೈತರ ಬದುಕು ಮಾತ್ರ ಬೀದಿಗೆ ಬಿದ್ದಿದೆ.

ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ: ಈ ಜಿಲ್ಲೆಗಳಿಗೆ ಅಲರ್ಟ್!

ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಮಾ.19 ರಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಸಂಜೆ ಮಳೆ ನಿರೀಕ್ಷೆಯಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನಲ್ಲೂ ಮಳೆ ಬೀಳಲಿದೆ. ಬೀದರ್, ಕಲಬುರಗಿ ಭಾಗದಲ್ಲಿ ತಾಪಮಾನ ಹೆಚ್ಚಿದ್ದರೂ ಹಗುರ ಮಳೆಯಾಗಲಿದೆ. ರೈತರು ಮರದ ಕೆಳಗೆ ಆಶ್ರಯ ಪಡೆಯಬಾರದೆಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ದೇವನಹಳ್ಳಿ ಸುತ್ತಮುತ್ತ ಭಾರೀ ಮಳೆ: ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳು ಬೇರೆಡೆಗೆ ಡೈವರ್ಟ್

ಬೆಂಗಳೂರಿನಲ್ಲಿ ವರ್ಷದ ಮೊದಲ ಮಳೆಯ ಆಗಮನವಾಗಿದೆ. ಅದು ಕೂಡ ಆಲಿಕಲ್ಲು ಮಳೆ ಬಿದ್ದಿದ್ದು, ಬಿಸಿಲಿನಿಂದ ಬಳಲಿದ್ದ ನಗರವು ತಂಪಾಗಿದೆ. ಇನ್ನು ರಾಜಧಾನಿಯಲ್ಲಿ ಮುಂದಿನ ನಾಲ್ಕು ದಿನ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಇಂದು (ಮಾರ್ಚ್ 18) ಸಹ ಬೆಂಗಳೂರಿನಲ್ಲಿ ವರುಣನ ಅರ್ಭಟ ಜೋರಾಗಿದೆ. ಅದರಲ್ಲೂ ಬೆಂಗಳೂರು ಗ್ರಾಮಾಂತರದಲ್ಲೂ ಆಲಿಕಲ್ಲು ಮಳೆಯಾಗುತ್ತಿದೆ. ಪರಿಣಾಮ ಬೆಂಗಳೂರಿಗೆ ಆಗಮಿಸಬೇಕಿದ್ದ ವಿಮಾನಗಳನ್ನು ಬೇರೆ ನಿಲ್ದಾಣಗಳಿಗೆ ಡೈವರ್ಟ್ ಮಾಡಲಾಗಿದೆ.

ಬೆಂಗಳೂರಿನ ಜನರಿಗೆ ಗುಡ್​​ ನ್ಯೂಸ್​: ಇಂದು ಗಾಳಿಯ ಗುಣಮಟ್ಟ ಉತ್ತಮ, ಕಾರಣ ಏನು ಗೊತ್ತಾ?

ಬೆಂಗಳೂರು ಮಾ.18: ಇಂದು ಬೆಂಗಳೂರಿನ ವಾಯು ಗುಣಮಟ್ಟ 'ಸಾಧಾರಣ' ಮಟ್ಟದಲ್ಲಿದೆ. ಕರ್ನಾಟಕದ ಹಲವು ನಗರಗಳಲ್ಲಿ AQI ಉತ್ತಮವಾಗಿದೆ. ಬೇಸಿಗೆ ಮಳೆ ಧೂಳಿನ ಕಣಗಳನ್ನು ಕಡಿಮೆ ಮಾಡಿ ಸುಧಾರಣೆಗೆ ಸಹಕಾರಿಯಾಗಿದೆ. ಶ್ವಾಸಕೋಶದ ಸಮಸ್ಯೆ ಇರುವವರು ಮತ್ತು ಮಕ್ಕಳು ಹೊರಗೆ ಜಾಗರೂಕರಾಗಿರಬೇಕು. ಮೈಸೂರು ಮತ್ತು ಹುಬ್ಬಳ್ಳಿಯ AQI ಸಹ ಸಾಧಾರಣವಾಗಿದೆ. ಮಳೆಯಿಂದ ವಾಯು ಮಾಲಿನ್ಯ ತಗ್ಗುವ ನಿರೀಕ್ಷೆ ಇದೆ.

ಧಾರವಾಡದಲ್ಲಿ ಭಾರೀ ಮಳೆ: ಕಲ್ಲಘಟಗಿ ರಸ್ತೆ ತುಂಬೆಲ್ಲಾ ಆಲಿಕಲ್ಲು, ಫುಲ್ ಟ್ರಾಫಿಕ್ ಜಾಮ್

ಕಾಶ್ಮೀರ, ಶಿಮ್ಲಾದಲ್ಲಿ ಹಿಮಪಾತದಿಂದಾಗಿ ಹೇಗೆ ಮಂಜುಗಡ್ಡೆ ರಸ್ತೆ ತುಂಬೆಲ್ಲಾ ಬಿದ್ದಿರುತ್ತೋ ಹಾಗೇ ಧಾರವಾಡ ಜಿಲ್ಲೆಯ ಕಲ್ಲಘಟಗಿಯಲ್ಲೂ ಸಹ ಆಲಿಕಲ್ಲು ಬಿದ್ದಿದೆ. ಮಳೆಯಿಂದಾಗಿ ರಸ್ತೆಯಲೆಲ್ಲಾ ಆಲಿಕಲ್ಲು ಬಿದ್ದಿದ್ದು, ವಾಹನ ಸಂಚಾರಕ್ಕೆ ಅಸ್ತವ್ಯಸ್ತವಾಗಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ರಾಶಿ ರಾಶಿ ಆಲಿಕಲ್ಲು ಹೇಗೆ ಬಿದ್ದಿದೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ

ಕರ್ನಾಟಕದಲ್ಲಿ (Karnataka) ಬೇಸಿಗೆಯ (Summer)  ತಾಪ ದಿನದಿಂದ ದಿನಕ್ಕೆ ಏರುತ್ತಿರುವ ಬೆನ್ನಲ್ಲೇ, ವರುಣದೇವ (Rain) ದಿಢೀರ್ ಪ್ರತ್ಯಕ್ಷನಾಗಿ ಧರೆಗೆ ತಂಪೆರೆದಿದ್ದಾನೆ. ಹೌದು... ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಹಾಗೂ ಸಾಧಾರಣ ಮಳೆಯಾಗುತ್ತಿದ್ದು, ಬಿಸಿಲ ಬೇಗೆಯಿಂದ ತತ್ತರಿಸಿದ ಜನತೆಗೆ ವರುಣ ತಂಪೆರೆದಂತಾಗಿದೆ. ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ. ಶಿವಬಸವನಗರ, ನೆಹರು ನಗರ, ಎಸ್ ಪಿ ಕಚೇರಿ ಸುತ್ತಮುತ್ತ ಭಾರಿ ಆಲಿಕಲ್ಲು ಮಳೆಯಾಅಗುತ್ತಿದ್ದು, ಏಕಾಏಕಿ ಸುರಿದ ಮಳೆಗೆ ಜನರು ಕಂಗಾಲಾಗಿದ್ದಾರೆ.

Bangalore Rain: ಬೆಂಗಳೂರಿನ ಹಲವೆಡೆ ತುಂತುರು ಮಳೆ: ಬಿಸಿಲ ಬೇಗೆಗೆ ತಂಪೆರೆದ ವರುಣ

ಬೆಂಗಳೂರು ಬೇಸಿಗೆ ಮಳೆ: ಕರ್ನಾಟಕದಲ್ಲಿ ಯುಗಾದಿ ಮುನ್ನವೇ ಬೇಸಿಗೆ ಮಳೆ ಆರಂಭವಾಗಿದ್ದು, ಬಿಸಿಲ ಧಗೆಗೆ ತತ್ತರಿಸಿದ ಜನರಿಗೆ ಮತ್ತು ಭೂಮಿಗೆ ತಂಪೆರೆದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ಕೆಲವು ಪ್ರದೇಶಗಳಲ್ಲಿ ಮಳೆಯಿಂದ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಹವಾಮಾನ ಇಲಾಖೆ ಇನ್ನೂ ಕೆಲ ದಿನಗಳ ಮಳೆಯ ಮುನ್ಸೂಚನೆ ನೀಡಿದೆ.

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿ 17 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ, ಈ ಭಾಗದಲ್ಲಿ ಮಾತ್ರ ಬಿಸಿಗಾಳಿ

Karnataka Weather Report: ಕರ್ನಾಟಕದಲ್ಲಿ ಬೇಸಿಗೆಯ ನಡುವೆ ಮಳೆಯ ಮುನ್ಸೂಚನೆ ಸಿಕ್ಕಿದೆ. ಹವಾಮಾನ ಇಲಾಖೆ ಪ್ರಕಾರ, ಇಂದು ಬೆಂಗಳೂರು ಸೇರಿ 17 ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ. ಬೆಂಗಳೂರಿನಲ್ಲಿ ಸಂಜೆ ಲಘು ಮಳೆ ನಿರೀಕ್ಷೆ. ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು, ವಿಜಯಪುರದಲ್ಲಿ ತಾಪಮಾನ 38°C ದಾಟಿ ಸೆಕೆ ಹೆಚ್ಚಾಗಲಿದೆ. ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕ ಹವಾಮಾನ ವರದಿ: ಬಿಸಿಲ ಬೇಗೆ ಆರಿಸಲು ರಾಜ್ಯದಲ್ಲಿ ತುಂತುರು ಮಳೆಯ ಸಾಧ್ಯತೆ!

Karnataka Weather: ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಳಿದೆಡೆ ಒಣ ಹವೆಯಿದ್ದು, ಬೆಂಗಳೂರಿನಲ್ಲಿ ಹೀಟ್ ಸ್ಟ್ರೋಕ್ ಭೀತಿ ಹಿನ್ನೆಲೆಯಲ್ಲಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ಹಲವೆಡೆ ಇಂದು ಒಣ ಹವೆಯಿದ್ದು, ಇನ್ನೂ ಕೆಲ ದಿನ ಇದೇ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Karnataka Weather: ರಾಜ್ಯದ ಹಲವೆಡೆ ತಂಪೆರೆದ ವರುಣ; ನಾಳೆಯೂ ಈ ಭಾಗಗಳಲ್ಲಿ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಅಕಾಲಿಕ ಮಳೆಯಾಗಿದ್ದು, ಸುಡುಬಿಸಿಲಿನಿಂದ ತತ್ತರಿಸಿದ ಜನರಿಗೆ ತಂಪೆರೆದಿದೆ. ಕೊಡಗು, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಬಳ್ಳಾರಿ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ನಾಳೆ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕ ಹವಾಮಾನ ವರದಿ: ಕೊಡಗು, ಹಾಸನದಲ್ಲಿ ಲಘು ಮಳೆಯ ಸಾಧ್ಯತೆ!

Karnataka Weather: ಚಿಕ್ಕಮಗಳೂರು ಸೇರಿದಂತೆ ರಾಜ್ಯದ 3 ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಹೀಟ್ ಸ್ಟ್ರೋಕ್ ಭೀತಿ ಹಿನ್ನೆಲೆಯಲ್ಲಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ಹಲವೆಡೆ ಇಂದು ಒಣ ಹವೆಯಿದ್ದು, ಇನ್ನೂ ಕೆಲ ದಿನ ಇದೇ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.