AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮೊಟ್ಟೆ ಗಾತ್ರದ 102 ಕ್ಯಾರಟ್​ ವಜ್ರ ಹರಾಜಿಗೆ! ಅಂದಾಜು ಬೆಲೆ ಎಷ್ಟು?

ದೂರದ ಕೆನಡಾ ದೇಶದ ಆಂಟೆರಿಯೋ ಪ್ರಾಂತ್ಯದಲ್ಲಿ 2018ರಲ್ಲಿ ದೊರೆತಿದ್ದ ಒಂದು ವಜ್ರ ಇದೀಗ ಹರಾಜಿಗೆ ಬಂದಿದೆ. ಸರಿಸುಮಾರು 271 ಕ್ಯಾರಟ್​ನ ಗಡುಸಾದ ವಜ್ರವನ್ನು ಕಡೆದು 102 ಕ್ಯಾರಟ್​ನ ಹರಳಾಗಿ ಪರಿವರ್ತಿಸಲಾಗಿದೆ. ಈ ವಜ್ರವು ಒಂದು ಮೊಟ್ಟೆಯ ಗಾತ್ರದಷ್ಟು ಇದೆ. ಈ ವಜ್ರವನ್ನು ವಿಶ್ವದ ಪ್ರತಿಷ್ಠಿತ ಹರಾಜು ಸಂಸ್ಥೆಗಳಲ್ಲಿ ಒಂದಾದ ಸೋಥೆಬೀಸ್​ನಲ್ಲಿ ಮುಂದಿನ ತಿಂಗಳು ಹರಾಜು ಮಾಡಲಾಗುವುದು ಎಂದು ತಿಳಿದುಬಂದಿದೆ. ಅಂದ ಹಾಗೆ, ಹರಾಜು ಪ್ರಕ್ರಿಯೆಯಲ್ಲಿ ಈ ವಜ್ರದ ಹರಳು ಏನಿಲ್ಲಾ ಅಂದ್ರೂ 220 ಕೋಟಿ ರೂಪಾಯಿಗೆ ಮಾರಾಟವಾಗುವ […]

Video: ಮೊಟ್ಟೆ ಗಾತ್ರದ 102 ಕ್ಯಾರಟ್​ ವಜ್ರ ಹರಾಜಿಗೆ! ಅಂದಾಜು ಬೆಲೆ ಎಷ್ಟು?
KUSHAL V
| Edited By: |

Updated on: Sep 12, 2020 | 4:09 PM

Share

ದೂರದ ಕೆನಡಾ ದೇಶದ ಆಂಟೆರಿಯೋ ಪ್ರಾಂತ್ಯದಲ್ಲಿ 2018ರಲ್ಲಿ ದೊರೆತಿದ್ದ ಒಂದು ವಜ್ರ ಇದೀಗ ಹರಾಜಿಗೆ ಬಂದಿದೆ. ಸರಿಸುಮಾರು 271 ಕ್ಯಾರಟ್​ನ ಗಡುಸಾದ ವಜ್ರವನ್ನು ಕಡೆದು 102 ಕ್ಯಾರಟ್​ನ ಹರಳಾಗಿ ಪರಿವರ್ತಿಸಲಾಗಿದೆ. ಈ ವಜ್ರವು ಒಂದು ಮೊಟ್ಟೆಯ ಗಾತ್ರದಷ್ಟು ಇದೆ.

ಈ ವಜ್ರವನ್ನು ವಿಶ್ವದ ಪ್ರತಿಷ್ಠಿತ ಹರಾಜು ಸಂಸ್ಥೆಗಳಲ್ಲಿ ಒಂದಾದ ಸೋಥೆಬೀಸ್​ನಲ್ಲಿ ಮುಂದಿನ ತಿಂಗಳು ಹರಾಜು ಮಾಡಲಾಗುವುದು ಎಂದು ತಿಳಿದುಬಂದಿದೆ. ಅಂದ ಹಾಗೆ, ಹರಾಜು ಪ್ರಕ್ರಿಯೆಯಲ್ಲಿ ಈ ವಜ್ರದ ಹರಳು ಏನಿಲ್ಲಾ ಅಂದ್ರೂ 220 ಕೋಟಿ ರೂಪಾಯಿಗೆ ಮಾರಾಟವಾಗುವ ಸಂಭವವಿದೆ.

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!