AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮೊಟ್ಟೆ ಗಾತ್ರದ 102 ಕ್ಯಾರಟ್​ ವಜ್ರ ಹರಾಜಿಗೆ! ಅಂದಾಜು ಬೆಲೆ ಎಷ್ಟು?

ದೂರದ ಕೆನಡಾ ದೇಶದ ಆಂಟೆರಿಯೋ ಪ್ರಾಂತ್ಯದಲ್ಲಿ 2018ರಲ್ಲಿ ದೊರೆತಿದ್ದ ಒಂದು ವಜ್ರ ಇದೀಗ ಹರಾಜಿಗೆ ಬಂದಿದೆ. ಸರಿಸುಮಾರು 271 ಕ್ಯಾರಟ್​ನ ಗಡುಸಾದ ವಜ್ರವನ್ನು ಕಡೆದು 102 ಕ್ಯಾರಟ್​ನ ಹರಳಾಗಿ ಪರಿವರ್ತಿಸಲಾಗಿದೆ. ಈ ವಜ್ರವು ಒಂದು ಮೊಟ್ಟೆಯ ಗಾತ್ರದಷ್ಟು ಇದೆ. ಈ ವಜ್ರವನ್ನು ವಿಶ್ವದ ಪ್ರತಿಷ್ಠಿತ ಹರಾಜು ಸಂಸ್ಥೆಗಳಲ್ಲಿ ಒಂದಾದ ಸೋಥೆಬೀಸ್​ನಲ್ಲಿ ಮುಂದಿನ ತಿಂಗಳು ಹರಾಜು ಮಾಡಲಾಗುವುದು ಎಂದು ತಿಳಿದುಬಂದಿದೆ. ಅಂದ ಹಾಗೆ, ಹರಾಜು ಪ್ರಕ್ರಿಯೆಯಲ್ಲಿ ಈ ವಜ್ರದ ಹರಳು ಏನಿಲ್ಲಾ ಅಂದ್ರೂ 220 ಕೋಟಿ ರೂಪಾಯಿಗೆ ಮಾರಾಟವಾಗುವ […]

Video: ಮೊಟ್ಟೆ ಗಾತ್ರದ 102 ಕ್ಯಾರಟ್​ ವಜ್ರ ಹರಾಜಿಗೆ! ಅಂದಾಜು ಬೆಲೆ ಎಷ್ಟು?
KUSHAL V
| Edited By: ಸಾಧು ಶ್ರೀನಾಥ್​|

Updated on: Sep 12, 2020 | 4:09 PM

Share

ದೂರದ ಕೆನಡಾ ದೇಶದ ಆಂಟೆರಿಯೋ ಪ್ರಾಂತ್ಯದಲ್ಲಿ 2018ರಲ್ಲಿ ದೊರೆತಿದ್ದ ಒಂದು ವಜ್ರ ಇದೀಗ ಹರಾಜಿಗೆ ಬಂದಿದೆ. ಸರಿಸುಮಾರು 271 ಕ್ಯಾರಟ್​ನ ಗಡುಸಾದ ವಜ್ರವನ್ನು ಕಡೆದು 102 ಕ್ಯಾರಟ್​ನ ಹರಳಾಗಿ ಪರಿವರ್ತಿಸಲಾಗಿದೆ. ಈ ವಜ್ರವು ಒಂದು ಮೊಟ್ಟೆಯ ಗಾತ್ರದಷ್ಟು ಇದೆ.

ಈ ವಜ್ರವನ್ನು ವಿಶ್ವದ ಪ್ರತಿಷ್ಠಿತ ಹರಾಜು ಸಂಸ್ಥೆಗಳಲ್ಲಿ ಒಂದಾದ ಸೋಥೆಬೀಸ್​ನಲ್ಲಿ ಮುಂದಿನ ತಿಂಗಳು ಹರಾಜು ಮಾಡಲಾಗುವುದು ಎಂದು ತಿಳಿದುಬಂದಿದೆ. ಅಂದ ಹಾಗೆ, ಹರಾಜು ಪ್ರಕ್ರಿಯೆಯಲ್ಲಿ ಈ ವಜ್ರದ ಹರಳು ಏನಿಲ್ಲಾ ಅಂದ್ರೂ 220 ಕೋಟಿ ರೂಪಾಯಿಗೆ ಮಾರಾಟವಾಗುವ ಸಂಭವವಿದೆ.

Follow Us
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?