AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BIG NEWS: ಶನಿವಾರ ಬೆಳಿಗ್ಗೆ ಚಾರ್ಲ್ಸ್ ಔಪಚಾರಿಕವಾಗಿ ರಾಜ ಎಂದು ಘೋಷಣೆ: ಬಕಿಂಗ್ಹ್ಯಾಮ್ ಅರಮನೆ

ರಾಣಿ ಎಲಿಜಬೆತ್ II ನಿಧನ ಹಿನ್ನಲೆಯಲ್ಲಿ ಶನಿವಾರ ಬೆಳಗ್ಗೆ ಅಕ್ಸೆಶನ್ ಕೌನ್ಸಿಲ್‌ನ ಸಭೆಯಲ್ಲಿ ಚಾರ್ಲ್ಸ್ III ಅಧಿಕೃತವಾಗಿ ದೊರೆ ಎಂದು ಘೋಷಿಸಲಾಗುವುದು ಎಂದು ಬಕಿಂಗ್‌ಹ್ಯಾಮ್ ಅರಮನೆ ತಿಳಿಸಿದೆ.

BIG NEWS: ಶನಿವಾರ ಬೆಳಿಗ್ಗೆ ಚಾರ್ಲ್ಸ್ ಔಪಚಾರಿಕವಾಗಿ ರಾಜ ಎಂದು ಘೋಷಣೆ: ಬಕಿಂಗ್ಹ್ಯಾಮ್ ಅರಮನೆ
Charles Image Credit source: NDTV
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Sep 09, 2022 | 5:43 PM

Share

ಲಂಡನ್: ರಾಣಿ ಎಲಿಜಬೆತ್ II ನಿಧನ ಹಿನ್ನಲೆಯಲ್ಲಿ ಶನಿವಾರ ಬೆಳಗ್ಗೆ ಅಕ್ಸೆಶನ್ ಕೌನ್ಸಿಲ್‌ನ ಸಭೆಯಲ್ಲಿ ಚಾರ್ಲ್ಸ್ III ಅಧಿಕೃತವಾಗಿ ದೊರೆ ಎಂದು ಘೋಷಿಸಲಾಗುವುದು ಎಂದು ಬಕಿಂಗ್‌ಹ್ಯಾಮ್ ಅರಮನೆ ತಿಳಿಸಿದೆ. ರಾಣಿ ಎಲಿಜಬೆತ್ II ರ ಉತ್ತರಾಧಿಕಾರವನ್ನು ಮೇಲ್ವಿಚಾರಣೆ ಮಾಡುವ ಔಪಚಾರಿಕ ಸಂಸ್ಥೆಯು ಬೆಳಿಗ್ಗೆ 10:00 ರಿಂದ (0900 GMT) ಸಭೆ ಸೇರುತ್ತದೆ, ಲಂಡನ್‌ನ ಸೇಂಟ್ ಜೇಮ್ಸ್ ಅರಮನೆಯ ಬಾಲ್ಕನಿಯಿಂದ ಬೆಳಿಗ್ಗೆ 11:00 ಗಂಟೆಗೆ ಮೊದಲ ಸಾರ್ವಜನಿಕ ಘೋಷಣೆ ಮಾಡಲಾಗುವುದು.

ಬ್ರಿಟನ್‌ನ ಸುದೀರ್ಘ ಸೇವೆ ಸಲ್ಲಿಸಿದ ರಾಣಿ ಎಲಿಜಬೆತ್ ಅವರು ಗುರುವಾರ ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾದರು, ಅವರ ನಂತರ ಅವರ ಮಗ ರಾಜರಾಗುತ್ತಿದ್ದಾರೆ. ರಾಣಿಯ ಮರಣದ ನಂತರ ತಕ್ಷಣವೇ ಚಾರ್ಲ್ಸ್ ಪಟ್ಟವನ್ನು ಅಲಂಕಾರ ಮಾಡುತ್ತಾರೆ. ಸಾಮಾನ್ಯವಾಗಿ 24 ಗಂಟೆಗಳ ಒಳಗೆ ಆದಷ್ಟು ಬೇಗ ಒಂದು ಪ್ರವೇಶ ಮಂಡಳಿ ಸಭೆಯನ್ನು ಕರೆಯಲಾಗುವುದು ಮತ್ತು ಉತ್ತರಾಧಿಕಾರಿಯನ್ನು ಘೋಷಿಸಲು ಸಾರ್ವಭೌಮ ಅಧಿಕೃತ ನಿವಾಸವಾದ ಸೇಂಟ್ ಜೇಮ್ಸ್ ಅರಮನೆಯಲ್ಲಿ ನಡೆಯುತ್ತದೆ.

ಹೊಸ ರಾಜ ಚಾರ್ಲ್ಸ್ III ಈ ಹೆಸರನ್ನು ಹಂಚಿಕೊಂಡ ಮೂರನೇ ಬ್ರಿಟಿಷ್ ದೊರೆ. ಚಾರ್ಲ್ಸ್ I ಮರಣದಂಡನೆಗೆ ಒಳಗಾದ ಏಕೈಕ ಬ್ರಿಟಿಷ್ ದೊರೆ, ​​ಚಾರ್ಲ್ಸ್ I ರ ಆಳ್ವಿಕೆಯು ಕ್ರೂರ ಅಂತರ್ಯುದ್ಧ ಮತ್ತು ರಾಜಮನೆತನದ ನಿರ್ಮೂಲನೆಗೆ ಕಾರಣವಾಯಿತು.

ಕಿಂಗ್ ಚಾರ್ಲ್ಸ್ II ವ್ಯಕ್ತಿ ಅಂತರ್ಯುದ್ಧದ ಸಮಯದಲ್ಲಿ ತನ್ನ ತಂದೆಯೊಂದಿಗೆ ಯುದ್ಧದಲ್ಲಿ ಸೇರಿಕೊಂಡನು ಆದರೆ ಸೋಲು ಅನಿವಾರ್ಯವೆಂದು ಸ್ಪಷ್ಟವಾದ ಕಾರಣ ಇಂಗ್ಲೆಂಡ್ ಅನ್ನು ತೊರೆದು, 1649 ರಲ್ಲಿ ಹೇಗ್‌ಗೆ ತೆರಳಿದ್ದರು ತನ್ನ ತಂದೆಯ ಮರಣದಂಡನೆಯ ನಂತರ ಇಂಗ್ಲೆಂಡ್‌ನಲ್ಲಿ ರಾಜಪ್ರಭುತ್ವವನ್ನು ರದ್ದುಗೊಳಿಸಿದರೂ, ಜನವರಿ 1, 1651 ರಂದು ಚಾರ್ಲ್ಸ್ ಸ್ಕಾಟ್ಲೆಂಡ್‌ನ ರಾಜನಾಗಿ ಪಟ್ಟಾಭಿಷೇಕಗೊಂಡನು.

Published On - 5:09 pm, Fri, 9 September 22

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?