AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಕ್ತಿಯೊಬ್ಬ ಹೋಟೆಲ್​ಗಳಲ್ಲಿ ಬಳಸಿದ ಕಾಂಡೋಮ್, ಸತ್ತ ಜಿರಳೆಗಳನ್ನು ಇಡುತ್ತಿದ್ದುದೇಕೆ?

ಚೀನಾದ ಈ ವ್ಯಕ್ತಿಯೊಬ್ಬ ಹೋಟೆಲ್​ಗಳಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಆತ ಈಗಾಗಲೇ 63 ಹೋಟೆಲ್​ಗಳಿಗೆ ವಂಚಿಸಿದ್ದಾನೆ. ಹೋಟೆಲ್​ಗಳಿಗೆ ಹೋಗಿ ಬಳಸಿದ ಕಾಂಡೋಮ್, ಕೆಲವೊಮ್ಮೆ ಸತ್ತ ಜಿರಳೆಗಳು ಇನ್ನೂ ಕೆಲವೊಮ್ಮೆ ಕೂದಲುಗಳಿವೆ ಎಂದು ಶುಚಿತ್ವದ ಬಗ್ಗೆ ದೂರು ನೀಡಿ ಫ್ರೀಯಾಗಿ ಉಳಿಯುತ್ತಿದ್ದ ಎನ್ನಲಾಗಿದೆ.

ವ್ಯಕ್ತಿಯೊಬ್ಬ ಹೋಟೆಲ್​ಗಳಲ್ಲಿ ಬಳಸಿದ ಕಾಂಡೋಮ್, ಸತ್ತ ಜಿರಳೆಗಳನ್ನು ಇಡುತ್ತಿದ್ದುದೇಕೆ?
ಜಿರಳೆ
ನಯನಾ ರಾಜೀವ್
|

Updated on:Dec 01, 2024 | 11:40 AM

Share

ಚೀನಾದ ಈ ವ್ಯಕ್ತಿಯೊಬ್ಬ ಹೋಟೆಲ್​ಗಳಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಆತ ಈಗಾಗಲೇ 63 ಹೋಟೆಲ್​ಗಳಿಗೆ ವಂಚಿಸಿದ್ದಾನೆ. ಹೋಟೆಲ್​ಗಳಿಗೆ ಹೋಗಿ ಬಳಸಿದ ಕಾಂಡೋಮ್, ಕೆಲವೊಮ್ಮೆ ಸತ್ತ ಜಿರಳೆಗಳು ಇನ್ನೂ ಕೆಲವೊಮ್ಮೆ ಕೂದಲುಗಳಿವೆ ಎಂದು ಶುಚಿತ್ವದ ಬಗ್ಗೆ ದೂರು ನೀಡಿ ಫ್ರೀಯಾಗಿ ಉಳಿಯುತ್ತಿದ್ದ ಎನ್ನಲಾಗಿದೆ.

ಕಾಲೇಜು ಶುಲ್ಕವನ್ನು ಪಾವತಿಸಲು ಕೂಡ ಅವನ ಬಳಿ ಹಣವಿರಲಿಲ್ಲ, ಹಾಗಾಗಿ ಹಾಸ್ಟೆಲ್​ನಲ್ಲಿರುವುದು ಕನಸಿನ ಮಾತು.  ದಿನಕ್ಕೊಂದು ಹೋಟೆಲ್​ಗಳಿಗೆ ಹೋಗಿ ಇದೇ ರೀತಿ ವಂಚಿಸಿ ಫ್ರೀಯಾಗಿಯೇ ಉಳಿದುಕೊಳ್ಳುತ್ತಿದ್ದ. 10 ತಿಂಗಳ ಅವಧಿಯಲ್ಲಿ 300ಕ್ಕೂ ಹೆಚ್ಚು ಹೋಟೆಲ್​ಗಳಿಗೆ ಈತ ವಂಚಿಸಿದ್ದಾನೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದೆ. ಹಾಸ್ಟೆಲ್​ನಲ್ಲಿ ಉಳಿದುಕೊಳ್ಳಲು ಹಣವಿಲ್ಲದ ಕಾರಣ ಈ ದಾರಿ ಹಿಡಿದಿದ್ದ. ಆತ ಇಲ್ಲಿಯವರೆಗೆ 4,39,700 ರೂ. ವಂಚಿಸಿದ್ದಾನೆ.

ಝೆಜಿಯಾಂಗ್ ಪ್ರಾಂತ್ಯದ ಲಿನ್ಹೈನಲ್ಲಿನ ಪೊಲೀಸರು, ಜಿಯಾಂಗ್ ಕೆಲವೊಮ್ಮೆ ಒಂದೇ ದಿನದಲ್ಲಿ ಅನೇಕ ಹೋಟೆಲ್‌ಗಳಿಗೆ ಹೋಗುತ್ತಿದ್ದ, ಅವರ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದ. ಶುಚಿತ್ವದ ಬಗ್ಗೆ ದೂರು ನೀಡಿ ಒಮ್ಮೆ ಕೂದಲಿದೆ, ಮತ್ತೊಮ್ಮೆ ಯಾವುದೋ ಕೀಟವಿದೆ ಹೀಗೆ ಹತ್ತು ಹಲವಾರು ಕಾರಣ ನೀಡಿ ಅಂದು ಹೋಟೆಲ್​ನ ಬಿಲ್ ಪಾವತಿಸದೆ ಹೋಗುತ್ತಿದ್ದ.

ಮತ್ತಷ್ಟು ಓದಿ: Viral : ನಡುರಸ್ತೆಯಲ್ಲೇ ಅಪ್ಪ ಮಗಳ ಕ್ಯೂಟ್ ಡಾನ್ಸ್, ಎಷ್ಟು ಚೆಂದ ನೋಡಿ

ಒಂದು ದಿನ ಇದೇ ರೀತಿ ಘಟನೆ ಹೋಟೆಲ್​ವೊಂದರಲ್ಲಿ ನಡೆದಾಗ ಅಲ್ಲಿನ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರು ಬಂದು ತಪಾಸಣೆ ನಡೆಸಿದಾಗ ಆತನ ಬ್ಯಾಗ್​ನಲ್ಲಿ 23 ಪ್ಯಾಕೆಟ್​ಗಳಿದ್ದವು, ಅದರಲ್ಲಿ ಕೂದಲು, ಜಿರಳೆಗಳಿದ್ದವು. ಇದು ಪ್ರದೇಶದಾದ್ಯಂತ ಮಧ್ಯಮ ಶ್ರೇಣಿಯ ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:34 am, Sun, 1 December 24

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ