AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಕ್ತಿಯೊಬ್ಬ ಹೋಟೆಲ್​ಗಳಲ್ಲಿ ಬಳಸಿದ ಕಾಂಡೋಮ್, ಸತ್ತ ಜಿರಳೆಗಳನ್ನು ಇಡುತ್ತಿದ್ದುದೇಕೆ?

ಚೀನಾದ ಈ ವ್ಯಕ್ತಿಯೊಬ್ಬ ಹೋಟೆಲ್​ಗಳಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಆತ ಈಗಾಗಲೇ 63 ಹೋಟೆಲ್​ಗಳಿಗೆ ವಂಚಿಸಿದ್ದಾನೆ. ಹೋಟೆಲ್​ಗಳಿಗೆ ಹೋಗಿ ಬಳಸಿದ ಕಾಂಡೋಮ್, ಕೆಲವೊಮ್ಮೆ ಸತ್ತ ಜಿರಳೆಗಳು ಇನ್ನೂ ಕೆಲವೊಮ್ಮೆ ಕೂದಲುಗಳಿವೆ ಎಂದು ಶುಚಿತ್ವದ ಬಗ್ಗೆ ದೂರು ನೀಡಿ ಫ್ರೀಯಾಗಿ ಉಳಿಯುತ್ತಿದ್ದ ಎನ್ನಲಾಗಿದೆ.

ವ್ಯಕ್ತಿಯೊಬ್ಬ ಹೋಟೆಲ್​ಗಳಲ್ಲಿ ಬಳಸಿದ ಕಾಂಡೋಮ್, ಸತ್ತ ಜಿರಳೆಗಳನ್ನು ಇಡುತ್ತಿದ್ದುದೇಕೆ?
ಜಿರಳೆ
ನಯನಾ ರಾಜೀವ್
|

Updated on:Dec 01, 2024 | 11:40 AM

Share

ಚೀನಾದ ಈ ವ್ಯಕ್ತಿಯೊಬ್ಬ ಹೋಟೆಲ್​ಗಳಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಆತ ಈಗಾಗಲೇ 63 ಹೋಟೆಲ್​ಗಳಿಗೆ ವಂಚಿಸಿದ್ದಾನೆ. ಹೋಟೆಲ್​ಗಳಿಗೆ ಹೋಗಿ ಬಳಸಿದ ಕಾಂಡೋಮ್, ಕೆಲವೊಮ್ಮೆ ಸತ್ತ ಜಿರಳೆಗಳು ಇನ್ನೂ ಕೆಲವೊಮ್ಮೆ ಕೂದಲುಗಳಿವೆ ಎಂದು ಶುಚಿತ್ವದ ಬಗ್ಗೆ ದೂರು ನೀಡಿ ಫ್ರೀಯಾಗಿ ಉಳಿಯುತ್ತಿದ್ದ ಎನ್ನಲಾಗಿದೆ.

ಕಾಲೇಜು ಶುಲ್ಕವನ್ನು ಪಾವತಿಸಲು ಕೂಡ ಅವನ ಬಳಿ ಹಣವಿರಲಿಲ್ಲ, ಹಾಗಾಗಿ ಹಾಸ್ಟೆಲ್​ನಲ್ಲಿರುವುದು ಕನಸಿನ ಮಾತು.  ದಿನಕ್ಕೊಂದು ಹೋಟೆಲ್​ಗಳಿಗೆ ಹೋಗಿ ಇದೇ ರೀತಿ ವಂಚಿಸಿ ಫ್ರೀಯಾಗಿಯೇ ಉಳಿದುಕೊಳ್ಳುತ್ತಿದ್ದ. 10 ತಿಂಗಳ ಅವಧಿಯಲ್ಲಿ 300ಕ್ಕೂ ಹೆಚ್ಚು ಹೋಟೆಲ್​ಗಳಿಗೆ ಈತ ವಂಚಿಸಿದ್ದಾನೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದೆ. ಹಾಸ್ಟೆಲ್​ನಲ್ಲಿ ಉಳಿದುಕೊಳ್ಳಲು ಹಣವಿಲ್ಲದ ಕಾರಣ ಈ ದಾರಿ ಹಿಡಿದಿದ್ದ. ಆತ ಇಲ್ಲಿಯವರೆಗೆ 4,39,700 ರೂ. ವಂಚಿಸಿದ್ದಾನೆ.

ಝೆಜಿಯಾಂಗ್ ಪ್ರಾಂತ್ಯದ ಲಿನ್ಹೈನಲ್ಲಿನ ಪೊಲೀಸರು, ಜಿಯಾಂಗ್ ಕೆಲವೊಮ್ಮೆ ಒಂದೇ ದಿನದಲ್ಲಿ ಅನೇಕ ಹೋಟೆಲ್‌ಗಳಿಗೆ ಹೋಗುತ್ತಿದ್ದ, ಅವರ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದ. ಶುಚಿತ್ವದ ಬಗ್ಗೆ ದೂರು ನೀಡಿ ಒಮ್ಮೆ ಕೂದಲಿದೆ, ಮತ್ತೊಮ್ಮೆ ಯಾವುದೋ ಕೀಟವಿದೆ ಹೀಗೆ ಹತ್ತು ಹಲವಾರು ಕಾರಣ ನೀಡಿ ಅಂದು ಹೋಟೆಲ್​ನ ಬಿಲ್ ಪಾವತಿಸದೆ ಹೋಗುತ್ತಿದ್ದ.

ಮತ್ತಷ್ಟು ಓದಿ: Viral : ನಡುರಸ್ತೆಯಲ್ಲೇ ಅಪ್ಪ ಮಗಳ ಕ್ಯೂಟ್ ಡಾನ್ಸ್, ಎಷ್ಟು ಚೆಂದ ನೋಡಿ

ಒಂದು ದಿನ ಇದೇ ರೀತಿ ಘಟನೆ ಹೋಟೆಲ್​ವೊಂದರಲ್ಲಿ ನಡೆದಾಗ ಅಲ್ಲಿನ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರು ಬಂದು ತಪಾಸಣೆ ನಡೆಸಿದಾಗ ಆತನ ಬ್ಯಾಗ್​ನಲ್ಲಿ 23 ಪ್ಯಾಕೆಟ್​ಗಳಿದ್ದವು, ಅದರಲ್ಲಿ ಕೂದಲು, ಜಿರಳೆಗಳಿದ್ದವು. ಇದು ಪ್ರದೇಶದಾದ್ಯಂತ ಮಧ್ಯಮ ಶ್ರೇಣಿಯ ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:34 am, Sun, 1 December 24

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ