AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಕ್ರೀದ್​ ದಿನ 6ನೇ ಮಹಡಿಯಿಂದ ಕೆಳಕ್ಕೆ ಬಿದ್ದು ‘ಕೋಗಿಲೆ’ ಸಾವು, ಎಲ್ಲಿ?

ಬಕ್ರೀದ್​ ಹಬ್ಬದಂದು ಅಪಾರ್ಟ್​ಮೆಂಟ್​ನ ಆರನೇ ಮಹಡಿಯಿಂದ ಬಿದ್ದು ಅನಿವಾಸಿ ಭಾರತೀಯನೊಬ್ಬ ಸಾವನ್ನಪ್ಪಿರೋ ಘಟನೆ UAEನ ಶಾರ್ಜಾ​ದಲ್ಲಿ ನಡೆದಿದೆ. ಕೇರಳ ಮೂಲದ 24 ವರ್ಷದ ಇಂಜಿನಿಯರ್​ ಸುಮೇಶ್​ ಅಲಿಯಾಸ್​ Cuckoo (ಕೋಗಿಲೆ) ಮೃತ ದುರ್ದೈವಿ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮೇಶ್​ ಕಳೆದ ಶುಕ್ರವಾರ ಮೊಬೈಲ್​ನಲ್ಲಿ ಮಾತನಾಡುತ್ತಿದನಂತೆ. ಇದಾದ ಬಳಿಕ ಫೋನ್​ ಕೆಳಕ್ಕೆ ಬಿಸಾಡಿದ್ದನಂತೆ. ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ, ಸುಮೇಶ್​ನ ಜೊತೆ ವಾಸವಿದ್ದ ಸ್ನೇಹಿತರು ಹೇಳುವ ಪ್ರಕಾರ ಬಕ್ರೀದ್​ ಹಬ್ಬದಂದು ಆತ ನಮ್ಮೊಟ್ಟಿಗೆ ಖುಷಿ ಖುಷಿಯಾಗೇ […]

ಬಕ್ರೀದ್​ ದಿನ 6ನೇ ಮಹಡಿಯಿಂದ ಕೆಳಕ್ಕೆ ಬಿದ್ದು ‘ಕೋಗಿಲೆ’ ಸಾವು, ಎಲ್ಲಿ?
KUSHAL V
| Updated By: ಸಾಧು ಶ್ರೀನಾಥ್​|

Updated on: Aug 03, 2020 | 5:57 PM

Share

ಬಕ್ರೀದ್​ ಹಬ್ಬದಂದು ಅಪಾರ್ಟ್​ಮೆಂಟ್​ನ ಆರನೇ ಮಹಡಿಯಿಂದ ಬಿದ್ದು ಅನಿವಾಸಿ ಭಾರತೀಯನೊಬ್ಬ ಸಾವನ್ನಪ್ಪಿರೋ ಘಟನೆ UAEನ ಶಾರ್ಜಾ​ದಲ್ಲಿ ನಡೆದಿದೆ. ಕೇರಳ ಮೂಲದ 24 ವರ್ಷದ ಇಂಜಿನಿಯರ್​ ಸುಮೇಶ್​ ಅಲಿಯಾಸ್​ Cuckoo (ಕೋಗಿಲೆ) ಮೃತ ದುರ್ದೈವಿ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮೇಶ್​ ಕಳೆದ ಶುಕ್ರವಾರ ಮೊಬೈಲ್​ನಲ್ಲಿ ಮಾತನಾಡುತ್ತಿದನಂತೆ. ಇದಾದ ಬಳಿಕ ಫೋನ್​ ಕೆಳಕ್ಕೆ ಬಿಸಾಡಿದ್ದನಂತೆ. ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ, ಸುಮೇಶ್​ನ ಜೊತೆ ವಾಸವಿದ್ದ ಸ್ನೇಹಿತರು ಹೇಳುವ ಪ್ರಕಾರ ಬಕ್ರೀದ್​ ಹಬ್ಬದಂದು ಆತ ನಮ್ಮೊಟ್ಟಿಗೆ ಖುಷಿ ಖುಷಿಯಾಗೇ ಮಾತಾಡಿದ್ದ. ಎಲ್ಲರೂ ಸೇರಿ ಹಬ್ಬದ ಸ್ಪೆಷಲ್​ ಬಿರಿಯಾನಿ ಸಹ ಸವಿದಿದ್ದೆವು ಎಂದು ಹೇಳಿದ್ದಾರೆ.

ಜೊತೆಗೆ, ಸುಮೇಶ್​ಗೆ ವೈಯಕ್ತಿಕ ಸಮಸ್ಯೆಗಳು ಇತ್ತು ಎಂದು ಕೆಲವೊಮ್ಮೆ ಅನ್ನಿಸಿತ್ತು. ಈ ಬಗ್ಗೆ ಅವನನ್ನ ಕೇಳಿದಾಗ ಏನೂ ಸಮಸ್ಯೆಯಿಲ್ಲ ಎಂದು ನಮ್ಮ ಮಾತನ್ನು ತಳ್ಳಿಹಾಕಿದ್ದ ಎಂದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ