AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಕ್ರೀದ್​ ದಿನ 6ನೇ ಮಹಡಿಯಿಂದ ಕೆಳಕ್ಕೆ ಬಿದ್ದು ‘ಕೋಗಿಲೆ’ ಸಾವು, ಎಲ್ಲಿ?

ಬಕ್ರೀದ್​ ಹಬ್ಬದಂದು ಅಪಾರ್ಟ್​ಮೆಂಟ್​ನ ಆರನೇ ಮಹಡಿಯಿಂದ ಬಿದ್ದು ಅನಿವಾಸಿ ಭಾರತೀಯನೊಬ್ಬ ಸಾವನ್ನಪ್ಪಿರೋ ಘಟನೆ UAEನ ಶಾರ್ಜಾ​ದಲ್ಲಿ ನಡೆದಿದೆ. ಕೇರಳ ಮೂಲದ 24 ವರ್ಷದ ಇಂಜಿನಿಯರ್​ ಸುಮೇಶ್​ ಅಲಿಯಾಸ್​ Cuckoo (ಕೋಗಿಲೆ) ಮೃತ ದುರ್ದೈವಿ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮೇಶ್​ ಕಳೆದ ಶುಕ್ರವಾರ ಮೊಬೈಲ್​ನಲ್ಲಿ ಮಾತನಾಡುತ್ತಿದನಂತೆ. ಇದಾದ ಬಳಿಕ ಫೋನ್​ ಕೆಳಕ್ಕೆ ಬಿಸಾಡಿದ್ದನಂತೆ. ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ, ಸುಮೇಶ್​ನ ಜೊತೆ ವಾಸವಿದ್ದ ಸ್ನೇಹಿತರು ಹೇಳುವ ಪ್ರಕಾರ ಬಕ್ರೀದ್​ ಹಬ್ಬದಂದು ಆತ ನಮ್ಮೊಟ್ಟಿಗೆ ಖುಷಿ ಖುಷಿಯಾಗೇ […]

ಬಕ್ರೀದ್​ ದಿನ 6ನೇ ಮಹಡಿಯಿಂದ ಕೆಳಕ್ಕೆ ಬಿದ್ದು ‘ಕೋಗಿಲೆ’ ಸಾವು, ಎಲ್ಲಿ?
KUSHAL V
| Edited By: ಸಾಧು ಶ್ರೀನಾಥ್​|

Updated on: Aug 03, 2020 | 5:57 PM

Share

ಬಕ್ರೀದ್​ ಹಬ್ಬದಂದು ಅಪಾರ್ಟ್​ಮೆಂಟ್​ನ ಆರನೇ ಮಹಡಿಯಿಂದ ಬಿದ್ದು ಅನಿವಾಸಿ ಭಾರತೀಯನೊಬ್ಬ ಸಾವನ್ನಪ್ಪಿರೋ ಘಟನೆ UAEನ ಶಾರ್ಜಾ​ದಲ್ಲಿ ನಡೆದಿದೆ. ಕೇರಳ ಮೂಲದ 24 ವರ್ಷದ ಇಂಜಿನಿಯರ್​ ಸುಮೇಶ್​ ಅಲಿಯಾಸ್​ Cuckoo (ಕೋಗಿಲೆ) ಮೃತ ದುರ್ದೈವಿ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮೇಶ್​ ಕಳೆದ ಶುಕ್ರವಾರ ಮೊಬೈಲ್​ನಲ್ಲಿ ಮಾತನಾಡುತ್ತಿದನಂತೆ. ಇದಾದ ಬಳಿಕ ಫೋನ್​ ಕೆಳಕ್ಕೆ ಬಿಸಾಡಿದ್ದನಂತೆ. ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ, ಸುಮೇಶ್​ನ ಜೊತೆ ವಾಸವಿದ್ದ ಸ್ನೇಹಿತರು ಹೇಳುವ ಪ್ರಕಾರ ಬಕ್ರೀದ್​ ಹಬ್ಬದಂದು ಆತ ನಮ್ಮೊಟ್ಟಿಗೆ ಖುಷಿ ಖುಷಿಯಾಗೇ ಮಾತಾಡಿದ್ದ. ಎಲ್ಲರೂ ಸೇರಿ ಹಬ್ಬದ ಸ್ಪೆಷಲ್​ ಬಿರಿಯಾನಿ ಸಹ ಸವಿದಿದ್ದೆವು ಎಂದು ಹೇಳಿದ್ದಾರೆ.

ಜೊತೆಗೆ, ಸುಮೇಶ್​ಗೆ ವೈಯಕ್ತಿಕ ಸಮಸ್ಯೆಗಳು ಇತ್ತು ಎಂದು ಕೆಲವೊಮ್ಮೆ ಅನ್ನಿಸಿತ್ತು. ಈ ಬಗ್ಗೆ ಅವನನ್ನ ಕೇಳಿದಾಗ ಏನೂ ಸಮಸ್ಯೆಯಿಲ್ಲ ಎಂದು ನಮ್ಮ ಮಾತನ್ನು ತಳ್ಳಿಹಾಕಿದ್ದ ಎಂದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow Us
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?