AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಕ್ರೀದ್​ ದಿನ 6ನೇ ಮಹಡಿಯಿಂದ ಕೆಳಕ್ಕೆ ಬಿದ್ದು ‘ಕೋಗಿಲೆ’ ಸಾವು, ಎಲ್ಲಿ?

ಬಕ್ರೀದ್​ ಹಬ್ಬದಂದು ಅಪಾರ್ಟ್​ಮೆಂಟ್​ನ ಆರನೇ ಮಹಡಿಯಿಂದ ಬಿದ್ದು ಅನಿವಾಸಿ ಭಾರತೀಯನೊಬ್ಬ ಸಾವನ್ನಪ್ಪಿರೋ ಘಟನೆ UAEನ ಶಾರ್ಜಾ​ದಲ್ಲಿ ನಡೆದಿದೆ. ಕೇರಳ ಮೂಲದ 24 ವರ್ಷದ ಇಂಜಿನಿಯರ್​ ಸುಮೇಶ್​ ಅಲಿಯಾಸ್​ Cuckoo (ಕೋಗಿಲೆ) ಮೃತ ದುರ್ದೈವಿ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮೇಶ್​ ಕಳೆದ ಶುಕ್ರವಾರ ಮೊಬೈಲ್​ನಲ್ಲಿ ಮಾತನಾಡುತ್ತಿದನಂತೆ. ಇದಾದ ಬಳಿಕ ಫೋನ್​ ಕೆಳಕ್ಕೆ ಬಿಸಾಡಿದ್ದನಂತೆ. ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ, ಸುಮೇಶ್​ನ ಜೊತೆ ವಾಸವಿದ್ದ ಸ್ನೇಹಿತರು ಹೇಳುವ ಪ್ರಕಾರ ಬಕ್ರೀದ್​ ಹಬ್ಬದಂದು ಆತ ನಮ್ಮೊಟ್ಟಿಗೆ ಖುಷಿ ಖುಷಿಯಾಗೇ […]

ಬಕ್ರೀದ್​ ದಿನ 6ನೇ ಮಹಡಿಯಿಂದ ಕೆಳಕ್ಕೆ ಬಿದ್ದು ‘ಕೋಗಿಲೆ’ ಸಾವು, ಎಲ್ಲಿ?
KUSHAL V
| Edited By: |

Updated on: Aug 03, 2020 | 5:57 PM

Share

ಬಕ್ರೀದ್​ ಹಬ್ಬದಂದು ಅಪಾರ್ಟ್​ಮೆಂಟ್​ನ ಆರನೇ ಮಹಡಿಯಿಂದ ಬಿದ್ದು ಅನಿವಾಸಿ ಭಾರತೀಯನೊಬ್ಬ ಸಾವನ್ನಪ್ಪಿರೋ ಘಟನೆ UAEನ ಶಾರ್ಜಾ​ದಲ್ಲಿ ನಡೆದಿದೆ. ಕೇರಳ ಮೂಲದ 24 ವರ್ಷದ ಇಂಜಿನಿಯರ್​ ಸುಮೇಶ್​ ಅಲಿಯಾಸ್​ Cuckoo (ಕೋಗಿಲೆ) ಮೃತ ದುರ್ದೈವಿ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮೇಶ್​ ಕಳೆದ ಶುಕ್ರವಾರ ಮೊಬೈಲ್​ನಲ್ಲಿ ಮಾತನಾಡುತ್ತಿದನಂತೆ. ಇದಾದ ಬಳಿಕ ಫೋನ್​ ಕೆಳಕ್ಕೆ ಬಿಸಾಡಿದ್ದನಂತೆ. ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ, ಸುಮೇಶ್​ನ ಜೊತೆ ವಾಸವಿದ್ದ ಸ್ನೇಹಿತರು ಹೇಳುವ ಪ್ರಕಾರ ಬಕ್ರೀದ್​ ಹಬ್ಬದಂದು ಆತ ನಮ್ಮೊಟ್ಟಿಗೆ ಖುಷಿ ಖುಷಿಯಾಗೇ ಮಾತಾಡಿದ್ದ. ಎಲ್ಲರೂ ಸೇರಿ ಹಬ್ಬದ ಸ್ಪೆಷಲ್​ ಬಿರಿಯಾನಿ ಸಹ ಸವಿದಿದ್ದೆವು ಎಂದು ಹೇಳಿದ್ದಾರೆ.

ಜೊತೆಗೆ, ಸುಮೇಶ್​ಗೆ ವೈಯಕ್ತಿಕ ಸಮಸ್ಯೆಗಳು ಇತ್ತು ಎಂದು ಕೆಲವೊಮ್ಮೆ ಅನ್ನಿಸಿತ್ತು. ಈ ಬಗ್ಗೆ ಅವನನ್ನ ಕೇಳಿದಾಗ ಏನೂ ಸಮಸ್ಯೆಯಿಲ್ಲ ಎಂದು ನಮ್ಮ ಮಾತನ್ನು ತಳ್ಳಿಹಾಕಿದ್ದ ಎಂದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್