AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಕ್ರೀದ್​ ದಿನ 6ನೇ ಮಹಡಿಯಿಂದ ಕೆಳಕ್ಕೆ ಬಿದ್ದು ‘ಕೋಗಿಲೆ’ ಸಾವು, ಎಲ್ಲಿ?

ಬಕ್ರೀದ್​ ಹಬ್ಬದಂದು ಅಪಾರ್ಟ್​ಮೆಂಟ್​ನ ಆರನೇ ಮಹಡಿಯಿಂದ ಬಿದ್ದು ಅನಿವಾಸಿ ಭಾರತೀಯನೊಬ್ಬ ಸಾವನ್ನಪ್ಪಿರೋ ಘಟನೆ UAEನ ಶಾರ್ಜಾ​ದಲ್ಲಿ ನಡೆದಿದೆ. ಕೇರಳ ಮೂಲದ 24 ವರ್ಷದ ಇಂಜಿನಿಯರ್​ ಸುಮೇಶ್​ ಅಲಿಯಾಸ್​ Cuckoo (ಕೋಗಿಲೆ) ಮೃತ ದುರ್ದೈವಿ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮೇಶ್​ ಕಳೆದ ಶುಕ್ರವಾರ ಮೊಬೈಲ್​ನಲ್ಲಿ ಮಾತನಾಡುತ್ತಿದನಂತೆ. ಇದಾದ ಬಳಿಕ ಫೋನ್​ ಕೆಳಕ್ಕೆ ಬಿಸಾಡಿದ್ದನಂತೆ. ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ, ಸುಮೇಶ್​ನ ಜೊತೆ ವಾಸವಿದ್ದ ಸ್ನೇಹಿತರು ಹೇಳುವ ಪ್ರಕಾರ ಬಕ್ರೀದ್​ ಹಬ್ಬದಂದು ಆತ ನಮ್ಮೊಟ್ಟಿಗೆ ಖುಷಿ ಖುಷಿಯಾಗೇ […]

ಬಕ್ರೀದ್​ ದಿನ 6ನೇ ಮಹಡಿಯಿಂದ ಕೆಳಕ್ಕೆ ಬಿದ್ದು ‘ಕೋಗಿಲೆ’ ಸಾವು, ಎಲ್ಲಿ?
KUSHAL V
| Edited By: |

Updated on: Aug 03, 2020 | 5:57 PM

Share

ಬಕ್ರೀದ್​ ಹಬ್ಬದಂದು ಅಪಾರ್ಟ್​ಮೆಂಟ್​ನ ಆರನೇ ಮಹಡಿಯಿಂದ ಬಿದ್ದು ಅನಿವಾಸಿ ಭಾರತೀಯನೊಬ್ಬ ಸಾವನ್ನಪ್ಪಿರೋ ಘಟನೆ UAEನ ಶಾರ್ಜಾ​ದಲ್ಲಿ ನಡೆದಿದೆ. ಕೇರಳ ಮೂಲದ 24 ವರ್ಷದ ಇಂಜಿನಿಯರ್​ ಸುಮೇಶ್​ ಅಲಿಯಾಸ್​ Cuckoo (ಕೋಗಿಲೆ) ಮೃತ ದುರ್ದೈವಿ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮೇಶ್​ ಕಳೆದ ಶುಕ್ರವಾರ ಮೊಬೈಲ್​ನಲ್ಲಿ ಮಾತನಾಡುತ್ತಿದನಂತೆ. ಇದಾದ ಬಳಿಕ ಫೋನ್​ ಕೆಳಕ್ಕೆ ಬಿಸಾಡಿದ್ದನಂತೆ. ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ, ಸುಮೇಶ್​ನ ಜೊತೆ ವಾಸವಿದ್ದ ಸ್ನೇಹಿತರು ಹೇಳುವ ಪ್ರಕಾರ ಬಕ್ರೀದ್​ ಹಬ್ಬದಂದು ಆತ ನಮ್ಮೊಟ್ಟಿಗೆ ಖುಷಿ ಖುಷಿಯಾಗೇ ಮಾತಾಡಿದ್ದ. ಎಲ್ಲರೂ ಸೇರಿ ಹಬ್ಬದ ಸ್ಪೆಷಲ್​ ಬಿರಿಯಾನಿ ಸಹ ಸವಿದಿದ್ದೆವು ಎಂದು ಹೇಳಿದ್ದಾರೆ.

ಜೊತೆಗೆ, ಸುಮೇಶ್​ಗೆ ವೈಯಕ್ತಿಕ ಸಮಸ್ಯೆಗಳು ಇತ್ತು ಎಂದು ಕೆಲವೊಮ್ಮೆ ಅನ್ನಿಸಿತ್ತು. ಈ ಬಗ್ಗೆ ಅವನನ್ನ ಕೇಳಿದಾಗ ಏನೂ ಸಮಸ್ಯೆಯಿಲ್ಲ ಎಂದು ನಮ್ಮ ಮಾತನ್ನು ತಳ್ಳಿಹಾಕಿದ್ದ ಎಂದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow Us
KUSHAL V
KUSHAL V
ಕಾಕ್ರೋಚ್‌ ಪಕ್ಷದ ಸಂಸ್ಥಾಪಕ ಯಾರು?ಭಾರತದ ಬಗ್ಗೆ ಧ್ವನಿ ಎತ್ತಿದ್ದೇಕೆ?
ಕಾಕ್ರೋಚ್‌ ಪಕ್ಷದ ಸಂಸ್ಥಾಪಕ ಯಾರು?ಭಾರತದ ಬಗ್ಗೆ ಧ್ವನಿ ಎತ್ತಿದ್ದೇಕೆ?
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು