AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಹಿಳೆ ಹೊಟ್ಟೆಯಿಂದ ದರದರನೆ ಹೊರಗೆಳೆದರು 4 ಅಡಿ ಉದ್ದದ ಹಾವನ್ನು!

ಸಾಮಾನ್ಯವಾಗಿ ಹಾವುಗಳು ನಿರ್ಜನ ಪ್ರದೇಶ ಮತ್ತು ಹಿತಕರವಾದ ವಾತಾವರಣವಿರುವ ಸ್ಥಳಗಳಲ್ಲೇ ಅವಿತುಕೊಳ್ಳೋದು. ಕೆಲವೊಮ್ಮೆ ಮಳೆಗಾಲದಲ್ಲಿ ರಕ್ಷಣೆಗಾಗಿ ಉರಗಗಳು ಮನೆಯೊಳಗೆ ಸೇರುವುದನ್ನೂ ಸಹ ನೋಡಿದ್ದೇವೆ. ಆದ್ರೆ, ನೋಡೋಕೆ ಒಳ್ಳೇ ಬಿಲದ ಹಾಗೇ ಇದೇ ಅಂತಾ ಬಾಯಿಬಿಟ್ಟುಕೊಂಡು ಗೊರಕೆ ಹೊಡಿಯುತ್ತಿದ್ದ ಮಹಿಳೆಯೊಬ್ಬಳ ಹೊಟ್ಟೆಯೊಳಕ್ಕೆ ಬಾಯಿಯ ಮೂಲಕ ಹಾವು  ಹೊಕ್ಕಿರುವ ಘಟನೆ ರಷ್ಯಾದ ಡಾಗೇಸ್ತಾನ್​ ಪ್ರಾಂತ್ಯದಲ್ಲಿ ಬೆಳಕಿಗೆ ಬಂದಿದೆ. ಹೌದು, ಇದು ನಂಬಲು ಕೊಂಚ ಕಷ್ಟವಾದರೂ ನೀವು ನಂಬಲೇ ಬೇಕಾದ ಸ್ಟೋರಿ. ಅಂದ ಹಾಗೆ, ಚೆನ್ನಾಗಿ ಗೊರಕೆ ಹೊಡೆದು ಮಾರನೇ ದಿನ […]

Video: ಮಹಿಳೆ ಹೊಟ್ಟೆಯಿಂದ ದರದರನೆ ಹೊರಗೆಳೆದರು 4 ಅಡಿ ಉದ್ದದ ಹಾವನ್ನು!
KUSHAL V
| Edited By: |

Updated on:Sep 02, 2020 | 7:43 AM

Share

ಸಾಮಾನ್ಯವಾಗಿ ಹಾವುಗಳು ನಿರ್ಜನ ಪ್ರದೇಶ ಮತ್ತು ಹಿತಕರವಾದ ವಾತಾವರಣವಿರುವ ಸ್ಥಳಗಳಲ್ಲೇ ಅವಿತುಕೊಳ್ಳೋದು. ಕೆಲವೊಮ್ಮೆ ಮಳೆಗಾಲದಲ್ಲಿ ರಕ್ಷಣೆಗಾಗಿ ಉರಗಗಳು ಮನೆಯೊಳಗೆ ಸೇರುವುದನ್ನೂ ಸಹ ನೋಡಿದ್ದೇವೆ.

ಆದ್ರೆ, ನೋಡೋಕೆ ಒಳ್ಳೇ ಬಿಲದ ಹಾಗೇ ಇದೇ ಅಂತಾ ಬಾಯಿಬಿಟ್ಟುಕೊಂಡು ಗೊರಕೆ ಹೊಡಿಯುತ್ತಿದ್ದ ಮಹಿಳೆಯೊಬ್ಬಳ ಹೊಟ್ಟೆಯೊಳಕ್ಕೆ ಬಾಯಿಯ ಮೂಲಕ ಹಾವು  ಹೊಕ್ಕಿರುವ ಘಟನೆ ರಷ್ಯಾದ ಡಾಗೇಸ್ತಾನ್​ ಪ್ರಾಂತ್ಯದಲ್ಲಿ ಬೆಳಕಿಗೆ ಬಂದಿದೆ. ಹೌದು, ಇದು ನಂಬಲು ಕೊಂಚ ಕಷ್ಟವಾದರೂ ನೀವು ನಂಬಲೇ ಬೇಕಾದ ಸ್ಟೋರಿ.

ಅಂದ ಹಾಗೆ, ಚೆನ್ನಾಗಿ ಗೊರಕೆ ಹೊಡೆದು ಮಾರನೇ ದಿನ ಎದ್ದ ಮಹಿಳೆಗೆ ತೀವ್ರ ಅನಾರೋಗ್ಯ ಉಂಟಾಗಿದೆ. ಕೂಡಲೇ ಆಕೆಯನ್ನ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತಪಾಸಣೆ ನಡೆಸಿದ ವೇಳೆ ಮಹಿಳೆಯ ದೇಹದಲ್ಲಿ ಹಾವಿರುವುದು ಪತ್ತೆಯಾಗಿದೆ. ಅದು ಬರೋಬ್ಬರಿ 4 ಅಡಿ ಉದ್ದ ಹಾವು.

ಶಾಕ್​ ಆದ ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಬಾಯಿಯಿಂದ ಹಾವನ್ನು ಹೊರಗೆಳೆದಿದ್ದಾರೆ. ಕುತೂಹಲದ ಸಂಗತಿಯೆಂದ್ರೆ ಆ ಹಾವು ಮಹಿಳೆಯ ಹೊಟ್ಟೆಯಲ್ಲಿ ಜೀವಂತವಾಗಿತ್ತು!  ಹಾವನ್ನು ಮಹಿಳೆಯ ಬಾಯಿಯಿಂದ ಹೊರತೆಗೆಯುತ್ತಿರೊ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ನೀವೂ ನೋಡಿ..

Published On - 4:38 pm, Tue, 1 September 20

ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!