AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Iran: ‘ಮಹಿಳೆಯರು ಫಿಜ್ಜಾ ತಿನ್ನುವ, ಪುರುಷರು ಚಹಾ ನೀಡುವ ದೃಶ್ಯಗಳನ್ನು ಟಿವಿಯಲ್ಲಿ ಇನ್ಮುಂದೆ ತೋರಿಸುವಂತಿಲ್ಲ‘

ಟಿವಿಗಳಲ್ಲಿ ಮಹಿಳೆಯರು ಫಿಜ್ಜಾ ತಿನ್ನುವುದು, ಕೋಲ್ಡ್​ ಡ್ರಿಂಕ್ಸ್​ ಕುಡಿಯುವ ಜಾಹೀರಾತುಗಳೆಲ್ಲ ಸಹಜ. ಆಯಾ ಬ್ರ್ಯಾಂಡ್​ಗೆ ತಕ್ಕಂತೆ ಆಯಾ ಕಂಪನಿಗಳು ತಮಗೆ ಅನುಕೂಲವಾಗುವಂತ, ಕ್ರಿಯಾಶೀಲ ಜಾಹೀರಾತುಗಳನ್ನು ಮಾಡಿ, ಟಿವಿಗಳಿಗೆ ಪ್ರಸಾರ ಮಾಡಲು ಕೊಡುತ್ತವೆ.

Iran: ‘ಮಹಿಳೆಯರು ಫಿಜ್ಜಾ ತಿನ್ನುವ, ಪುರುಷರು ಚಹಾ ನೀಡುವ ದೃಶ್ಯಗಳನ್ನು ಟಿವಿಯಲ್ಲಿ ಇನ್ಮುಂದೆ ತೋರಿಸುವಂತಿಲ್ಲ‘
ಸಾಂಕೇತಿಕ ಚಿತ್ರ
TV9 Web
| Edited By: |

Updated on: Oct 08, 2021 | 5:35 PM

Share

ಇರಾನ್​​ನಲ್ಲಿ ಹೊಸ ಸೆನ್ಸಾರ್​ ನಿಯಮಗಳು ಜಾರಿಯಾಗಿದ್ದು, ಅದರ ಅನ್ವಯ ಇನ್ನುಮುಂದೆ ಟಿವಿಗಳಿಗೆ ಒಂದೆರಡು ವಿಚಿತ್ರ ನಿರ್ಬಂಧ ವಿಧಿಸಲಾಗಿದೆ. ಇದೀಗ ಜಾರಿಯಾಗಿರುವ ಹೊಸ ಟಿವಿ ಸೆನ್ಸಾರ್​ಶಿಪ್​ ಕಾನೂನಿನ ಅಡಿ ಇನ್ನುಮುಂದೆ ಟಿವಿಯಲ್ಲಿ ಮಹಿಳೆಯರು ಫಿಜ್ಜಾ ತಿನ್ನುವುದನ್ನು ತೋರಿಸುವಂತಿಲ್ಲ. ಹಾಗೇ, ಪುರುಷರು ಟೀ, ಕಾಫಿಗಳನ್ನು ಮಹಿಳೆಯರಿಗೆ ನೀಡುವ ದೃಶ್ಯವನ್ನೂ ಪ್ರಸಾರ ಮಾಡುವಂತಿಲ್ಲ..!

ಟಿವಿಗಳಲ್ಲಿ ಮಹಿಳೆಯರು ಫಿಜ್ಜಾ ತಿನ್ನುವುದು, ಕೋಲ್ಡ್​ ಡ್ರಿಂಕ್ಸ್​ ಕುಡಿಯುವ ಜಾಹೀರಾತುಗಳೆಲ್ಲ ಸಹಜ. ಆಯಾ ಬ್ರ್ಯಾಂಡ್​ಗೆ ತಕ್ಕಂತೆ ಆಯಾ ಕಂಪನಿಗಳು ತಮಗೆ ಅನುಕೂಲವಾಗುವಂತ, ಕ್ರಿಯಾಶೀಲ ಜಾಹೀರಾತುಗಳನ್ನು ಮಾಡಿ, ಟಿವಿಗಳಿಗೆ ಪ್ರಸಾರ ಮಾಡಲು ಕೊಡುತ್ತವೆ. ಆದರೆ ಇರಾನ್​​ನ ಟಿವಿಗಳು ಇನ್ಮುಂದೆ ಮಹಿಳೆಯರು ಫಿಜ್ಜಾ ತಿಂದು, ತಂಪು ಪಾನೀಯ ಕುಡಿಯುವ ಅಂದರೆ ಕೆಂಪು ಬಣ್ಣದ ಪಾನೀಯಗಳನ್ನು ಕುಡಿಯುವ ದೃಶ್ಯಗಳನ್ನು ಪ್ರಸಾರ ಮಾಡುವಂತಿಲ್ಲ. ಅಷ್ಟೇ ಅಲ್ಲ, ಮಹಿಳೆಯರು ಚರ್ಮದ ಕೈಗವಸು ಧರಿಸಿರುವ ದೃಶ್ಯಗಳಿಗೂ ನಿಷೇಧ ಹೇರಲಾಗಿದೆ. ಪುರುಷರಿಗೂ ಅನ್ವಯ ಆಗುವ ಒಂದು ನಿರ್ಬಂಧ ಹೇರಲಾಗಿದೆ. ಅದರ ಅನ್ವಯ ಇನ್ನು ಮುಂದೆ ಇರಾನ್​ ಟಿವಿಗಳಲ್ಲಿ, ಪುರುಷರು ಮಹಿಳೆಯರಿಗೆ ಚಹಾ ಸರ್ವ್​ ಮಾಡುವ ದೃಶ್ಯ ತೋರಿಸುವಂತಿಲ್ಲ.

ಹೊಸ ಸೆನ್ಸಾರ್​ಶಿಪ್​​​ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಟಿವಿ ನಿರ್ಮಾಪಕರಿಗೆ ಸೆನ್ಸಾರ್​ ಮಂಡಳಿ ಸೂಚನೆ ನೀಡಿದೆ.  ಈ ನಿಯಮ ಜಾರಿಯಾಗುತ್ತಿದ್ದಂತೆ ಇರಾನ್​ನಲ್ಲಿಯೇ ಸಣ್ಣ ಮಟ್ಟದ ವಿರೋಧ ವ್ಯಕ್ತವಾಗಿದೆ. ಆದರೆ ಪಾಲಿಸದೆ ಇದ್ದ ಟಿವಿ ಚಾನಲ್​​ಗಳಿಗೆ ದಂಡ ಕಟ್ಟಿಟ್ಟ ಬುತ್ತಿ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಐಟಿ ದಾಳಿಗಳು ಲಖಿಂಪುರ್ ಖೇರಿ ಘಟನೆಯನ್ನು ಟೀಕಿಸಿದ್ದರ ಪರಿಣಾಮವಾಗಿರಬಹುದು: ಶರದ್ ಪವಾರ್

‘ನಿನ್ನ ಸನಿಹಕೆ’ ಸಿನಿಮಾ ರೆಸ್ಪಾನ್ಸ್​ ನೋಡಿ ಅತ್ತ ರಾಜ್​ಕುಮಾರ್​ ಮೊಮ್ಮಗಳು ಧನ್ಯಾ ರಾಮ್​ಕುಮಾರ್​

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ