Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೋಣಿ ಹೋಗಲು ತೆರೆದಿದ್ದ ಲಂಡನ್​ನ ಐಕಾನಿಕ್ ಟವರ್​ನ​ ಸೇತುವೆ ಮುಚ್ಚಲೇ ಇಲ್ಲ, ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್

ಹಲವು ದೇಶಗಳಲ್ಲಿ ದೋಣಿ, ಹಡಗು, ರೈಲು, ಬಸ್​ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ಒಂದೇ ಮಾರ್ಗವಿರುತ್ತದೆ. ಹಡಗುಗಳು ಓಡಾಡುವಾಗ ಬೇರೆ ಮಾರ್ಗಗಳು ಬಂದ್ ಆಗಿರುತ್ತವೆ, ರೈಲು, ಇತರೆ ವಾಹನಗಳು ಹೋಗುವಾಗ ಈ ಮಾರ್ಗಗಳು ಮುಚ್ಚಿರುತ್ತವೆ. ಆದರೆ ಲಂಡನ್​ನ ಐಕಾನಿಕ್ ಟವರ್ ಬ್ರಿಡ್ಜ್​ನಲ್ಲಿ ದೋಣಿ ಹೋಗುವಾಗ ತೆರದಿದ್ದ ಸೇತುವೆಯು ಅರ್ಧ ಗಂಟೆಗಳ ಕಾಲ ಮುಚ್ಚದೇ ಇದ್ದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

ದೋಣಿ ಹೋಗಲು ತೆರೆದಿದ್ದ ಲಂಡನ್​ನ ಐಕಾನಿಕ್ ಟವರ್​ನ​ ಸೇತುವೆ ಮುಚ್ಚಲೇ ಇಲ್ಲ, ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್
ಐಕಾನಿಕ್ ಬ್ರಿಡ್ಜ್​Image Credit source: NDTV
Follow us
ನಯನಾ ರಾಜೀವ್
|

Updated on: Sep 29, 2023 | 12:16 PM

ಹಲವು ದೇಶಗಳಲ್ಲಿ ದೋಣಿ, ಹಡಗು, ರೈಲು, ಬಸ್​ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ಒಂದೇ ಮಾರ್ಗವಿರುತ್ತದೆ. ಹಡಗುಗಳು ಓಡಾಡುವಾಗ ಬೇರೆ ಮಾರ್ಗಗಳು ಬಂದ್ ಆಗಿರುತ್ತವೆ, ರೈಲು, ಇತರೆ ವಾಹನಗಳು ಹೋಗುವಾಗ ಈ ಮಾರ್ಗಗಳು ಮುಚ್ಚಿರುತ್ತವೆ. ಆದರೆ ಲಂಡನ್​ನ ಐಕಾನಿಕ್ ಟವರ್ ಬ್ರಿಡ್ಜ್​ನಲ್ಲಿ ದೋಣಿ ಹೋಗುವಾಗ ತೆರದಿದ್ದ ಸೇತುವೆಯು ಅರ್ಧ ಗಂಟೆಗಳ ಕಾಲ ಮುಚ್ಚದೇ ಇದ್ದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಬಾರ್ಜ್ ಬೋಟ್ ಸೇತುವೆಯ ಕೆಳಗೆ ಹಾದುಹೋಗಬೇಕಾಗಿತ್ತು, ಹೀಗಾಗಿ ಸೇತುವೆಯನ್ನು ತೆರೆಯಲಾಗಿತ್ತು, ನಂತರ ಸೇತುವೆ ಮುಚ್ಚದ ಕಾರಣ ಈ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ತೆರೆದ ಸೇತುವೆಯನ್ನು ನೋಡಿದರೆ ಸಂತೋಷವಾಗುತ್ತದೆ ಆದರೆ ಜನರ ದೃಷ್ಟಿಕೋನದಿಂದ ನೋಡಿದರೆ ಆಗ ಕಷ್ಟದ ಅರಿವಾಗುತ್ತದೆ, ಅಲ್ಲಿ ಪ್ರವಾಸಿ ಬಸ್​ಗಳು ಕೂಡ ಸಿಲುಕಿಕೊಂಡಿದ್ದವು.

ಬಹಳ ಹೊತ್ತಿನ ನಂತರ ಸೇತುವೆಯನ್ನು ಮುಚ್ಚಲಾಯಿತು, ಆಗ ಅಲ್ಲಿದ್ದವರು ಕುಣಿದು ಕುಪ್ಪಳಿಸಿದ್ದಾರೆ. ಸೇತುವೆಯನ್ನು ಮುಚ್ಚಿದ ನಂತರ, ಮೊದಲು ಬೈಕ್‌ಗಳನ್ನು ಅಲ್ಲಿಗೆ ಹೋಗಲು ಅನುಮತಿಸಲಾಯಿತು ಮತ್ತು ನಂತರ ಸ್ವಲ್ಪ ಸಮಯದೊಳಗೆ ಸಂಚಾರ ಪ್ರಾರಂಭವಾಯಿತು. ನನಗೂ ಈ ದೃಶ್ಯ ನೋಡಿ ತುಂಬಾ ಖುಷಿಯಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಮತ್ತಷ್ಟು ಓದಿ: ಹಿಂದೂಮಹಾಸಾಗರಕ್ಕೆ ಬಂದ ಚೀನಾ ಹಡಗು, ಬಲ ಹೆಚ್ಚಿಸಿಕೊಳ್ಳಲು ಸರ್ಕಾರದ ಬಳಿ ಕೆಲವು ಬೇಡಿಕೆ ಇಟ್ಟ ಭಾರತೀಯ ನೌಕಾಪಡೆ

ಸೌತ್ವಾರ್ಕ್ ಬೀಚ್ ಅನ್ನು ಥೇಮ್ಸ್ ನದಿಯ ಮೇಲೆ ನಿರ್ಮಿಸಲಾಗಿದೆ. ಈ ಸೇತುವೆಯನ್ನು 1894 ರಲ್ಲಿ ನಿರ್ಮಿಸಲಾಯಿತು. ಇದು 240 ಮೀಟರ್ (800 ಅಡಿ) ಉದ್ದ ಮತ್ತು 76 ಮೀಟರ್ (250 ಅಡಿ) ಅಗಲವಿದೆ.

ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್