AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೋಣಿ ಹೋಗಲು ತೆರೆದಿದ್ದ ಲಂಡನ್​ನ ಐಕಾನಿಕ್ ಟವರ್​ನ​ ಸೇತುವೆ ಮುಚ್ಚಲೇ ಇಲ್ಲ, ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್

ಹಲವು ದೇಶಗಳಲ್ಲಿ ದೋಣಿ, ಹಡಗು, ರೈಲು, ಬಸ್​ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ಒಂದೇ ಮಾರ್ಗವಿರುತ್ತದೆ. ಹಡಗುಗಳು ಓಡಾಡುವಾಗ ಬೇರೆ ಮಾರ್ಗಗಳು ಬಂದ್ ಆಗಿರುತ್ತವೆ, ರೈಲು, ಇತರೆ ವಾಹನಗಳು ಹೋಗುವಾಗ ಈ ಮಾರ್ಗಗಳು ಮುಚ್ಚಿರುತ್ತವೆ. ಆದರೆ ಲಂಡನ್​ನ ಐಕಾನಿಕ್ ಟವರ್ ಬ್ರಿಡ್ಜ್​ನಲ್ಲಿ ದೋಣಿ ಹೋಗುವಾಗ ತೆರದಿದ್ದ ಸೇತುವೆಯು ಅರ್ಧ ಗಂಟೆಗಳ ಕಾಲ ಮುಚ್ಚದೇ ಇದ್ದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

ದೋಣಿ ಹೋಗಲು ತೆರೆದಿದ್ದ ಲಂಡನ್​ನ ಐಕಾನಿಕ್ ಟವರ್​ನ​ ಸೇತುವೆ ಮುಚ್ಚಲೇ ಇಲ್ಲ, ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್
ಐಕಾನಿಕ್ ಬ್ರಿಡ್ಜ್​Image Credit source: NDTV
ನಯನಾ ರಾಜೀವ್
|

Updated on: Sep 29, 2023 | 12:16 PM

Share

ಹಲವು ದೇಶಗಳಲ್ಲಿ ದೋಣಿ, ಹಡಗು, ರೈಲು, ಬಸ್​ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ಒಂದೇ ಮಾರ್ಗವಿರುತ್ತದೆ. ಹಡಗುಗಳು ಓಡಾಡುವಾಗ ಬೇರೆ ಮಾರ್ಗಗಳು ಬಂದ್ ಆಗಿರುತ್ತವೆ, ರೈಲು, ಇತರೆ ವಾಹನಗಳು ಹೋಗುವಾಗ ಈ ಮಾರ್ಗಗಳು ಮುಚ್ಚಿರುತ್ತವೆ. ಆದರೆ ಲಂಡನ್​ನ ಐಕಾನಿಕ್ ಟವರ್ ಬ್ರಿಡ್ಜ್​ನಲ್ಲಿ ದೋಣಿ ಹೋಗುವಾಗ ತೆರದಿದ್ದ ಸೇತುವೆಯು ಅರ್ಧ ಗಂಟೆಗಳ ಕಾಲ ಮುಚ್ಚದೇ ಇದ್ದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಬಾರ್ಜ್ ಬೋಟ್ ಸೇತುವೆಯ ಕೆಳಗೆ ಹಾದುಹೋಗಬೇಕಾಗಿತ್ತು, ಹೀಗಾಗಿ ಸೇತುವೆಯನ್ನು ತೆರೆಯಲಾಗಿತ್ತು, ನಂತರ ಸೇತುವೆ ಮುಚ್ಚದ ಕಾರಣ ಈ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ತೆರೆದ ಸೇತುವೆಯನ್ನು ನೋಡಿದರೆ ಸಂತೋಷವಾಗುತ್ತದೆ ಆದರೆ ಜನರ ದೃಷ್ಟಿಕೋನದಿಂದ ನೋಡಿದರೆ ಆಗ ಕಷ್ಟದ ಅರಿವಾಗುತ್ತದೆ, ಅಲ್ಲಿ ಪ್ರವಾಸಿ ಬಸ್​ಗಳು ಕೂಡ ಸಿಲುಕಿಕೊಂಡಿದ್ದವು.

ಬಹಳ ಹೊತ್ತಿನ ನಂತರ ಸೇತುವೆಯನ್ನು ಮುಚ್ಚಲಾಯಿತು, ಆಗ ಅಲ್ಲಿದ್ದವರು ಕುಣಿದು ಕುಪ್ಪಳಿಸಿದ್ದಾರೆ. ಸೇತುವೆಯನ್ನು ಮುಚ್ಚಿದ ನಂತರ, ಮೊದಲು ಬೈಕ್‌ಗಳನ್ನು ಅಲ್ಲಿಗೆ ಹೋಗಲು ಅನುಮತಿಸಲಾಯಿತು ಮತ್ತು ನಂತರ ಸ್ವಲ್ಪ ಸಮಯದೊಳಗೆ ಸಂಚಾರ ಪ್ರಾರಂಭವಾಯಿತು. ನನಗೂ ಈ ದೃಶ್ಯ ನೋಡಿ ತುಂಬಾ ಖುಷಿಯಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಮತ್ತಷ್ಟು ಓದಿ: ಹಿಂದೂಮಹಾಸಾಗರಕ್ಕೆ ಬಂದ ಚೀನಾ ಹಡಗು, ಬಲ ಹೆಚ್ಚಿಸಿಕೊಳ್ಳಲು ಸರ್ಕಾರದ ಬಳಿ ಕೆಲವು ಬೇಡಿಕೆ ಇಟ್ಟ ಭಾರತೀಯ ನೌಕಾಪಡೆ

ಸೌತ್ವಾರ್ಕ್ ಬೀಚ್ ಅನ್ನು ಥೇಮ್ಸ್ ನದಿಯ ಮೇಲೆ ನಿರ್ಮಿಸಲಾಗಿದೆ. ಈ ಸೇತುವೆಯನ್ನು 1894 ರಲ್ಲಿ ನಿರ್ಮಿಸಲಾಯಿತು. ಇದು 240 ಮೀಟರ್ (800 ಅಡಿ) ಉದ್ದ ಮತ್ತು 76 ಮೀಟರ್ (250 ಅಡಿ) ಅಗಲವಿದೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ