AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾರ್ಜಿಂಗ್ ಹಾಕಿದ್ದ ಫೋನ್​ನಲ್ಲಿ ಗೇಮ್ ಆಡುತ್ತಿದ್ದ ವ್ಯಕ್ತಿ ಸಾವು

ಥೈಲ್ಯಾಂಡ್‌: ಚಾರ್ಜ್ ಹಾಕಿದ್ದ ಫೋನಿನಲ್ಲಿ ಗೇಮ್ ಆಡುತ್ತಿದ್ದ 28 ವರ್ಷದ ಕಿಟ್ಟಿಸಾಕ್ ಮೂನ್‌ಕಿಟ್ಟಿ ಎಂಬ ವ್ಯಕ್ತಿ ವಿದ್ಯುದಾಘಾತದಿಂದ ಮೃತಪಟ್ಟಿರುವ ಘಟನೆ ಪಶ್ಚಿಮ ಥೈಲ್ಯಾಂಡ್‌ನ ಚೊನ್‌ಬುರಿ ಪ್ರದೇಶದಲ್ಲಿ ನಡೆದಿದೆ. ಸ್ಮಾರ್ಟ್‌ಫೋನ್‌ನೊಂದಿಗೆ ತನ್ನ ಕೋಣೆ ಸೇರಿದ್ದ ಕಿಟ್ಟಿಸಾಕ್ ಕೋಣೆ ಬೀಗ ಹಾಕಿ, ಮೊಬೈಲ್​ಗೆ ಚಾರ್ಜರ್ ಅಂಟಿಸಿ ಗೇಮ್ ಆಡುತ್ತಿದ್ದ ಈ ವೇಳೆ ವಿದ್ಯುದಾಘಾತದಿಂದ ಕೋಣೆಯಲ್ಲೇ ಮೃತಪಟ್ಟಿದ್ದಾನೆ. 57 ವರ್ಷದ ಕಿಟ್ಟಿಸಾಕ್ ತಾಯಿ ಮನೆ ಸ್ವಚ್ಛಗೊಳಿಸಲು ಕೋಣೆ ಬಾಗಿಲು ತೆರೆಯುವಂತೆ ಹಲವಾರು ಬಾರಿ ಕೂಗಿದ್ದಾರೆ. ಎಷ್ಟೇ ಕೂಗಿದರು ಯಾವುದೇ ಪ್ರತಿಕ್ರಿಯೆ ಇಲ್ಲದ […]

ಚಾರ್ಜಿಂಗ್ ಹಾಕಿದ್ದ ಫೋನ್​ನಲ್ಲಿ ಗೇಮ್ ಆಡುತ್ತಿದ್ದ ವ್ಯಕ್ತಿ ಸಾವು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 04, 2019 | 12:51 PM

Share

ಥೈಲ್ಯಾಂಡ್‌: ಚಾರ್ಜ್ ಹಾಕಿದ್ದ ಫೋನಿನಲ್ಲಿ ಗೇಮ್ ಆಡುತ್ತಿದ್ದ 28 ವರ್ಷದ ಕಿಟ್ಟಿಸಾಕ್ ಮೂನ್‌ಕಿಟ್ಟಿ ಎಂಬ ವ್ಯಕ್ತಿ ವಿದ್ಯುದಾಘಾತದಿಂದ ಮೃತಪಟ್ಟಿರುವ ಘಟನೆ ಪಶ್ಚಿಮ ಥೈಲ್ಯಾಂಡ್‌ನ ಚೊನ್‌ಬುರಿ ಪ್ರದೇಶದಲ್ಲಿ ನಡೆದಿದೆ. ಸ್ಮಾರ್ಟ್‌ಫೋನ್‌ನೊಂದಿಗೆ ತನ್ನ ಕೋಣೆ ಸೇರಿದ್ದ ಕಿಟ್ಟಿಸಾಕ್ ಕೋಣೆ ಬೀಗ ಹಾಕಿ, ಮೊಬೈಲ್​ಗೆ ಚಾರ್ಜರ್ ಅಂಟಿಸಿ ಗೇಮ್ ಆಡುತ್ತಿದ್ದ ಈ ವೇಳೆ ವಿದ್ಯುದಾಘಾತದಿಂದ ಕೋಣೆಯಲ್ಲೇ ಮೃತಪಟ್ಟಿದ್ದಾನೆ.

57 ವರ್ಷದ ಕಿಟ್ಟಿಸಾಕ್ ತಾಯಿ ಮನೆ ಸ್ವಚ್ಛಗೊಳಿಸಲು ಕೋಣೆ ಬಾಗಿಲು ತೆರೆಯುವಂತೆ ಹಲವಾರು ಬಾರಿ ಕೂಗಿದ್ದಾರೆ. ಎಷ್ಟೇ ಕೂಗಿದರು ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಮಗ ಮಲಗಿರಬೇಕೆಂದು ಸುಮ್ಮನಾಗಿದ್ದರು. ಆದರೆ ಅಂತಿಮವಾಗಿ ಕೆಲಸಕ್ಕೆ ಹೋಗುವಾಗ ಅವರು ಕೋಣೆಗೆ ಬಂದಿದ್ದಾರೆ ಈ ವೇಳೆ ತಮ್ಮ ಮಗ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಹಾಸಿಗೆಯ ಮೇಲೆ ಮಲಗಿದ್ದ.

ಅವನ ಕೈಯಲ್ಲಿ ಸುಟ್ಟ ಗುರುತುಗಳಿದ್ದವು. ತನ್ನ ಮೃತ ಮಗನನ್ನು ಎದ್ದೇಳಿಸಲು ಅವನ ಹೆಸರನ್ನು ಕೂಗಿದ್ದಾರೆ. ಕಿರುಚಾಡಿದ್ದಾರೆ ಮಗನನ್ನು ಎದ್ದೇಳಿಸಲು ಹರಸಾಹಸ ಮಾಡಿದ್ದಾರೆ. ಆದರೆ ಯಾವುದೇ ಪ್ರಯೂಜನವಾಗಿಲ್ಲ. ನಂತರ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ದೇಹವನ್ನು ನೋಡಿ ಇದು ಜಾರ್ಜ್​ಗೆ ಇಟ್ಟಿದ್ದ ಫೋನಿನಿಂದ ತಮ್ಮ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಮರಣೋತ್ತರ ವರದಿಯ ನಂತರ ಸಾವಿಗೆ ನಿಖರ ಕಾರಣವನ್ನು ವಿವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Published On - 7:30 pm, Tue, 3 December 19

Follow Us
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!