AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಂಜಲಿ ಗುಲಾಬ್ ಶರ್ಬತ್; ಬೇಸಿಗೆಯ ಬಿಸಿಲಿಗೆ ಪರಿಹಾರ, ರೈತರಿಗೂ ಆಧಾರ

Patanjali's Gulab Sharbat: ಪತಂಜಲಿಯ ಗುಲಾಬಿ ಶರಬತ್ ರೈತರಿಂದ ನೇರವಾಗಿ ಖರೀದಿಸಿದ ಗುಲಾಬಿಗಳಿಂದ ತಯಾರಾಗುತ್ತದೆ, ಇದರಿಂದ ರೈತರಿಗೆ ಉತ್ತಮ ಆದಾಯ ದೊರೆಯುತ್ತದೆ. ಸಾಂಪ್ರದಾಯಿಕ ಆಯುರ್ವೇದ ವಿಧಾನಗಳನ್ನು ಬಳಸಿ ತಯಾರಿಸಲಾಗುವ ಈ ಶರಬತ್ ಆರೋಗ್ಯಕ್ಕೆ ಒಳ್ಳೆಯದು ಮತ್ತು ಕಡಿಮೆ ಸಕ್ಕರೆ ಅಂಶವನ್ನು ಹೊಂದಿದೆ. ಪತಂಜಲಿ ತನ್ನ ಉತ್ಪನ್ನಗಳ ಮೂಲಕ ರೈತರ ಜೀವನವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ.

ಪತಂಜಲಿ ಗುಲಾಬ್ ಶರ್ಬತ್; ಬೇಸಿಗೆಯ ಬಿಸಿಲಿಗೆ ಪರಿಹಾರ, ರೈತರಿಗೂ ಆಧಾರ
ಪತಂಜಲಿ ಗುಲಾಬ್ ಶರ್ಬತ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 20, 2025 | 11:40 AM

Share

ಬೇಸಿಗೆ ಬಂದ ತಕ್ಷಣ, ಕೋಲಾ, ಸೋಡಾ ಮತ್ತು ಹಣ್ಣು ಆಧಾರಿತ ಜ್ಯೂಸ್ ಇತ್ಯಾದಿ ಪಾನೀಯಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದೇ ಸಮಯದಲ್ಲಿ, ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಆಚಾರ್ಯ ಅವರ ಪತಂಜಲಿ ಆಯುರ್ವೇದ ಸಂಸ್ಥೆ ತನ್ನ ಗುಲಾಬ್ ಶರಬತ್ (Patanjali’s Gulab Sharbat) ಹಾಗು ಇತರ ಉತ್ಪನ್ನಗಳೊಂದಿಗೆ ಇಡೀ ಪಾನೀಯ ಉದ್ಯಮದ ಚಹರೆಯನ್ನೇ ಬದಲಾಯಿಸಲು ಕೆಲಸ ಮಾಡುತ್ತಿದೆ. ಇದರ ವಿಶೇಷತೆ ಎಂದರೆ, ಕಂಪನಿಯ ಈ ಉತ್ಪನ್ನಗಳು ರೈತರ ಹೊಲದಿಂದ ನೇರವಾಗಿ ನಿಮ್ಮ ಊಟದ ಟೇಬಲ್‌ಗೆ ತಲುಪುತ್ತವೆ. ಅಂದರೆ, ನಿಮ್ಮ ಆರೋಗ್ಯದ ಜೊತೆಗೆ ಸಂಸ್ಥೆಯು ದೇಶದ ರೈತರ ಬದುಕಿಗೂ ಒಂದು ಆಧಾರ ಕಲ್ಪಿಸುತ್ತದೆ.

ಪತಂಜಲಿ ಆಯುರ್ವೇದ ಸಂಸ್ಥೆಯು ತನ್ನ ಗುಲಾಬಿ ಶರಬತ್ ಪಾನೀಯ ತಯಾರಿಕೆಗಾಗಿ ರೈತರಿಂದ ನೇರವಾಗಿ ಗುಲಾಬಿಗಳನ್ನು ಖರೀದಿಸುತ್ತದೆ. ಇದರಿಂದಾಗಿ ರೈತರು ಉತ್ತಮ ಆದಾಯ ಪಡೆಯುತ್ತಾರೆ. ಗುಲಾಬಿ ಶರಬತ್ತು ತಯಾರಿಸಲು ಸಾಂಪ್ರದಾಯಿಕ ಆಯುರ್ವೇದ ವಿಧಾನವನ್ನು ಬಳಸಲಾಗುತ್ತದೆ. ಇದರಿಂದಾಗಿ ನಿಮ್ಮ ಆರೋಗ್ಯವೂ ಇದರಿಂದ ಪ್ರಯೋಜನ ಪಡೆಯುತ್ತದೆ.

ಇದನ್ನೂ ಓದಿ: ಲಂಡನ್, ಅಮೆರಿಕ… ಪತಂಜಲಿ ಆಯುರ್ವೇದ ಉತ್ಪನ್ನಗಳ ಜಾಗತಿಕ ಜನಪ್ರಿಯತೆಗೆ ಕಾರಣವೇನು?

ಇದನ್ನೂ ಓದಿ
Image
ಪ್ರಪಂಚಾದ್ಯಂತ ಪತಂಜಲಿ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ
Image
ಪತಂಜಲಿ ಸಂಸ್ಥೆಯ ವಿವಿಧ ಸಾಮಾಜಿಕ ಸೇವೆಗಳ ಪರಿಚಯ
Image
ಪತಂಜಲಿಯಿಂದ ಪರಿಸರ ಸಂರಕ್ಷಣಾ ಕ್ರಮಗಳು
Image
ಪತಂಜಲಿ, ಭಾರತೀಯ ಸಂಸ್ಕೃತಿಯ ರಾಯಭಾರಿ

ಗುಲಾಬಿ ಸಿರಪ್ ಜೊತೆ ಆರೋಗ್ಯದ ಪ್ರಯಾಣ

ಪತಂಜಲಿ ಆಯುರ್ವೇದದ ಗುಲಾಬಿ ಸಿರಪ್ ತಯಾರಿಸುವ ಪ್ರಕ್ರಿಯೆ ಪೂರ್ಣ ನ್ಯಾಚುರಲ್ ಆಗಿರುತ್ತದೆ. ರೈತರಿಂದ ನೇರವಾಗಿ ಖರೀದಿಸಿದ ತಾಜಾ ಗುಲಾಬಿ ಹೂವಿನ ದಳಗಳನ್ನು ಇದರಲ್ಲಿ ಬಳಸಲಾಗುತ್ತದೆ. ಸಾವಯವ ಕೃಷಿ ವಿಧಾನದಲ್ಲಿ ಈ ಹೂವುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಮಧ್ಯವರ್ತಿಗಳ ಪಾತ್ರ ಕಡಿಮೆ ಇರುವುದರಿಂದ, ಗುಲಾಬಿ ಹೂಗಳ ಶುದ್ಧತೆ ವಿಶ್ವಾಸರ್ಹವಾಗಿರುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಉತ್ಪನ್ನಗಳಿಗೆ ಹೋಲಿಸಿದರೆ ಈ ಶರಬತ್‌ನಲ್ಲಿ ಕಡಿಮೆ ಸಕ್ಕರೆಯನ್ನು ಬಳಸಲಾಗುತ್ತದೆ. ಈ ಕಾರಣದಿಂದಾಗಿ ಇದು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.

ಪತಂಜಲಿ ಎಂದರೆ ಆಯುರ್ವೇದದ ನಿಧಿ ಎಂದರ್ಥ

ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಪತಂಜಲಿ ಆಯುರ್ವೇದವನ್ನು ಪ್ರಾರಂಭಿಸಿದಾಗ, ಅದರ ಮೊದಲ ಉದ್ದೇಶ ಆಯುರ್ವೇದದ ಪ್ರಯೋಜನಗಳನ್ನು ಜನರಿಗೆ ಸುಲಭ ರೀತಿಯಲ್ಲಿ ಲಭ್ಯವಾಗುವಂತೆ ಮಾಡುವುದು. ಗುಲಾಬಿ ಜ್ಯೂಸ್ ತಯಾರಿಕೆಯಲ್ಲೂ ಕಂಪನಿಯ ಮೂಲ ತತ್ವ ಇದೇ ಆಗಿದೆ. ಈ ಶರಬತ್‌ನಲ್ಲಿ ಗುಲಾಬಿಯೊಂದಿಗೆ ಇತರ ಔಷಧೀಯ ಗಿಡಮೂಲಿಕೆಗಳನ್ನು ಬೆರೆಸಲಾಗಿದೆ. ಇವು ಬೇಸಿಗೆಯಲ್ಲಿ ನಿಮಗೆ ಹೆಚ್ಚು ತಂಪನ್ನು ನೀಡುತ್ತವೆ.

ಇದನ್ನೂ ಓದಿ: ಕೃಷಿಯಿಂದ ಹಿಡಿದು ಶಿಕ್ಷಣದವರೆಗೆ, ಬಾಬಾ ರಾಮದೇವ್ ಅವರ ಪತಂಜಲಿಯ ಸಾಮಾಜಿಕ ಕೈಂಕರ್ಯಗಳಿವು

ಇದಲ್ಲದೆ, ಬಿಸಿಲಿನ ದಗೆಗೆ ಪರಿಹಾರ ನೀಡಲು ಸಾಂಪ್ರದಾಯಿಕ ಭಾರತೀಯ ಪಾನೀಯಗಳಾದ ಖುಸ್ ಕಾ ಶರ್ಬತ್ ಮತ್ತು ಬೇಲ್ ಕಾ ಶರ್ಬತ್​​ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಈ ರೀತಿಯಾಗಿ ಪತಂಜಲಿ ಆಯುರ್ವೇದ ಸಂಸ್ಥೆಯು ಭಾರತದ ಪಾನೀಯ ಉದ್ಯಮದ ಕಳವಳಗಳನ್ನು ಬದಲಾಯಿಸಲು ಕೆಲಸ ಮಾಡುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​