AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI ಗ್ರಾಹಕರಿಗೆ ಸ್ಮಾರ್ಟ್​ಫೋನ್​ ಕೊಳ್ಳಲು ಉತ್ತಮ ಅವಕಾಶ: ಶೇ.15ರಷ್ಟು ರಿಯಾಯಿತಿಯೊಂದಿಗೆ ಮೊಬೈಲ್​ ಖರೀದಿಸಿ ಹೋಳಿ ಹಬ್ಬದ ಸುಂದರ ಚಿತ್ರಣ ಸೆರೆ ಹಿಡಿಯಿರಿ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಗ್ರಾಹಕರು ಇದೀಗ ಎಸ್​ಬಿಐ ಕ್ರೆಡಿಟ್​ ಕಾರ್ಡ್​ಗಳಲ್ಲಿ ಶೇ. 10ರಷ್ಟು ರಿಯಾಯತಿ ಪಡೆಯಬಹುದು. ಹಾಗೂ ಫ್ಲಿಪ್​ಕಾರ್ಟ್​ ಹೋಳಿ ಮಾರಾಟ 2021ರಲ್ಲಿ ಇಎಂಐಗಳಲ್ಲಿಯೂ ಸಹ ಪಡೆಯಬಹುದು.

SBI ಗ್ರಾಹಕರಿಗೆ ಸ್ಮಾರ್ಟ್​ಫೋನ್​ ಕೊಳ್ಳಲು ಉತ್ತಮ ಅವಕಾಶ: ಶೇ.15ರಷ್ಟು ರಿಯಾಯಿತಿಯೊಂದಿಗೆ ಮೊಬೈಲ್​ ಖರೀದಿಸಿ ಹೋಳಿ ಹಬ್ಬದ ಸುಂದರ ಚಿತ್ರಣ ಸೆರೆ ಹಿಡಿಯಿರಿ
ಸಾಂದರ್ಭಿಕ ಚಿತ್ರ
shruti hegde
| Edited By: |

Updated on:Mar 26, 2021 | 5:17 PM

Share

ಕಲರ್​ಫುಲ್​ ಬಣ್ಣಗಳೊಂದಿಗೆ ಆಚರಿಸುವ ಹಬ್ಬ ಹೋಳಿ ಬಂದೇಬಿಟ್ಟಿದೆ. ನಾಳೆ ಎಲ್ಲೆಡೆ (ಮಾರ್ಚ್​27) ಆಚರಿಸಲ್ಪಡುವ  ರಂಗಿನ ಹಬ್ಬದ ಪ್ರಯುಕ್ತ ಇದೀಗ ಉತ್ತಮ ಕ್ಯಾಮರಾವುಳ್ಳ ಮೊಬೈಲ್​ಗಳನ್ನು ಖರೀದಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಉತ್ತಮ ಅವಕಾಶ ಒದಗಿಸಿದೆ. ಆದರೆ ಈ ಕೊಡುಗೆ ಇಂದು ಮಾತ್ರ ಲಭ್ಯವಿದ್ದು, ಎಸ್​ಬಿಐ ಅಕೌಂಟ್​ ಹೊಂದಿರುವವರು ಒಳ್ಳೆಯ ಮೊಬೈಲ್​ ಖರೀದಿಸಲು  ಉತ್ತಮ ಅವಕಾಶವಾಗಿದೆ.

ಹೊಚ್ಚಹೊಸ ಸ್ಮಾರ್ಟ್​ಫೋನ್​ಗಳನ್ನು ಬಳಸಿ ಹೋಳಿ ಹಬ್ಬದ ಸುಂದರ ಚಿತ್ರಗಳನ್ನು ಸೆರೆ ಹಿಡಿಯಲು ಇದೀಗ ಎಸ್​ಬಿಐ-YONO ಹೋಳಿ ಹಬ್ಬದ ಮುಂಚಿತವಾಗಿ ಸ್ಮಾರ್ಟ್​ಫೋನ್​ಗಳಲ್ಲಿ ಕೊಡುಗೆ​ ಒಂದನ್ನು ನೀಡುತ್ತಿದೆ. ಇ ಕಾಮರ್ಸ್ ಕಂಪನಿಯಾದ ಫ್ಲಿಪ್​ಕಾರ್ಟ್​ನಿಂದ​ ಮೊಬೈಲ್​ಗಳು, ಎಲೆಕ್ಟ್ರಾನಿಕ್​ ಉಪಕರಣಗಳ ಮೇಲೆ ಎಸ್​ಬಿಐ-YONO ಕೊಡುಗೆ ಘೋಷಿಸಿದೆ.

ಕೊಡುಗೆ ಏನು? ಎಸ್​ಬಿಐ ತನ್ನ ಗ್ರಾಹಕರಿಗಾಗಿ ಸ್ಯಾಮ್ಸಂಗ್​ ಸ್ಮಾರ್ಟ್​ಫೋನ್​ಗಳ ಮೇಲೆ ಶೇ 15ರಷ್ಟು ರಿಯಾಯಿತಿ ನೀಡುತ್ತಿದೆ. ‘ವರ್ಣರಂಜಿತವಾಗಿ ಹೋಳಿ ಆಚರಿಸಿ. ಸ್ಯಾಮ್ಸಂಗ್ ಸ್ಮಾರ್ಟ್​ಫೋನ್​ಗಳಲ್ಲಿ ವರ್ಣರಂಜಿತ ಚಿತ್ರಗಳನ್ನು ಸೆರೆಹಿಡಿಯುವುದರ ಮೂಲಕ ಹೋಳಿ ವಿಶೇಷವಾಗಿರಲಿ’ ಎಂದು ಎಸ್​ಬಿಐ ಹಾರೈಸಿದೆ…

ಕೊಳ್ಳುವುದು ಹೇಗೆ? ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಗ್ರಾಹಕರು ಎಸ್​ಬಿಐ-YONOಗೆ ಲಾಗ್​ಇನ್​ ಆಗಬೇಕು. ನಂತರ ಸ್ಯಾಮ್ಸಂಗ್​ ಕೆಟಗರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ನಿಮಗೆ ಆಫರ್​​ ಮೂಲಕ ಮೊಬೈಲ್​ ಖರೀದಿಸಲು ಅವಕಾಶವಿರುತ್ತದೆ. ಈ ಕೊಡುಗೆ ಮಾರ್ಚ್​ 26ರವರೆಗೆ ಮಾತ್ರ ಲಭ್ಯವಿದೆ.

ಫ್ಲಿಪ್​ಕಾರ್ಟ್​ ಹೋಳಿ 2021ರ ಮಾರಾಟ ಮೊಬೈಲ್​, ಎಲೆಕ್ಟ್ರಾನಿಕ್​ ವಸ್ತುಗಳ ವ್ಯವಹಾರದಲ್ಲಿ ಫ್ಲಿಪ್​ಕಾರ್ಟ್​ ಮುಂದಿದೆ. ಸ್ಟೇಟ್​ ಬ್ಯಾಂಕ್ ಆಫ್​​ ಇಂಡಿಯಾ ಗ್ರಾಹಕರು ಈಗ ಎಸ್​ಬಿಐ ಕ್ರೆಡಿಟ್​ ಕಾರ್ಡ್​ಗಳಲ್ಲಿ ಶೇ 10ರಷ್ಟು ರಿಯಾಯತಿ ಪಡೆಯಬಹುದು. ಮತ್ತು ಫ್ಲಿಪ್​ಕಾರ್ಟ್​ ಹೋಳಿ ಮಾರಾಟ 2021ರಲ್ಲಿ ಇಎಂಐಗಳಲ್ಲಿಯೂ ಪಡೆಯಬಹುದು.  ಆದರೆ ಇಂದು ಮಾತ್ರ ಈ ಉತ್ತಮ ಕೊಡುಗೆ ಲಭ್ಯವಿದೆ…

ಇದನ್ನು ಓದಿ: ನಟಿಮಣಿಯರಿಗೆ ಜೈಲಿನಲ್ಲೇ ದಸರಾ ಸಂಭ್ರಮ: ದೇವರ ದರ್ಶನ, ನಂತರ ಹೋಳಿಗೆ ಊಟ!

Published On - 2:18 pm, Fri, 26 March 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್