AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಬಿಗ್​ ಬಾಸ್​ ಕೊನೆಯ ದಿನ ಶಮಂತ್ ಬ್ರೋ ಗೌಡ​ ಆಸೆಗೆ ಮಣಿದ ಕಣ್ಮಣಿ

10ನೇ ವಾರಾಂತ್ಯದಲ್ಲಿ ಕಣ್ಮಣಿ ಶಮಂತ್​ಗೆ ಟಾಸ್ಕ್​ ಒಂದನ್ನು ನೀಡಿದ್ದಳು. ಬಿಗ್​ ಬಾಸ್​ ಮನೆಯಲ್ಲಿ 5 ವಿಶೇಷ ಸಾಂಗ್​ ಕಂಪೋಸ್​ ಮಾಡಿ ಹಾಡಿದರೆ ನಿಮ್ಮ ಸಾಂಗ್​ ಪ್ಲೇ ಆಗುತ್ತದೆ ಎಂದರು.

Bigg Boss Kannada: ಬಿಗ್​ ಬಾಸ್​ ಕೊನೆಯ ದಿನ ಶಮಂತ್ ಬ್ರೋ ಗೌಡ​ ಆಸೆಗೆ ಮಣಿದ ಕಣ್ಮಣಿ
ಬಿಗ್​ಬಾಸ್​ ಸ್ಪರ್ಧಿ ಶಮಂತ್​
ರಾಜೇಶ್ ದುಗ್ಗುಮನೆ
|

Updated on:May 09, 2021 | 9:36 PM

Share

ಬಿಗ್​ ಬಾಸ್​ ಮನೆಯಲ್ಲಿ ಬೆಳಗ್ಗೆ ನಿತ್ಯ ಒಂದೊಂದು ಸಾಂಗ್ ಹಾಕಲಾಗುತ್ತದೆ. ಈ ಸಾಂಗ್​ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ದಿನ ಆರಂಭವಾಗುತ್ತದೆ. ಸಾಂಗ್​ ಕೇಳುತ್ತಿದ್ದಂತೆ ಮನೆಯವರು ಹಾಸಿಗೆಯಿಂದ ಎದ್ದು ಸ್ಟೆಪ್​ ಹಾಕುತ್ತಾರೆ. ಬಿಗ್​ ಬಾಸ್ ಕೊನೆಯ ದಿನ ದೊಡ್ಮನೆಯಲ್ಲಿ ‘ಬಾ ಗುರು..’ ಸಾಂಗ್​ ಹಾಕಲಾಗಿದೆ. ಈ ಸಾಂಗ್​ ಕೇಳಿ ಶಮಂತ್​ ಫುಲ್​ ಖುಷಿಯಾಗಿದ್ದಾರೆ.

‘ಬಾ ಗುರು..’ ಸಾಂಗ್​ ಅನ್ನು ಶಮಂತ್ ಕಂಪೋಸ್​ ಮಾಡಿದ್ದಾರೆ. ಬಿಗ್​ ಬಾಸ್​ ಮನೆ ಒಳ ಹೋದ ನಂತರ ಮುಂಜಾನೆ ಈ ಹಾಡನ್ನು ಹಾಕುವಂತೆ ಶಮಂತ್​ ಹಲವು ಬಾರಿ ಬೇಡಿಕೆ ಇಟ್ಟಿದ್ದರು. ಪ್ರತಿ ದಿನ ಕ್ಯಾಮೆರಾ ಮುಂದೆ ಬಂದು ಪ್ಲೀಸ್​ ಬಿಗ್​ ಬಾಸ್​ ‘ಬಾ ಗುರು..’ ಸಾಂಗ್​ ಹಾಕಿ ಎಂದು ಕೇಳಿದ್ದರು.

10ನೇ ವಾರಾಂತ್ಯದಲ್ಲಿ ಕಣ್ಮಣಿ ಶಮಂತ್​ಗೆ ಟಾಸ್ಕ್​ ಒಂದನ್ನು ನೀಡಿದ್ದಳು. ಬಿಗ್​ ಬಾಸ್​ ಮನೆಯಲ್ಲಿ 5 ವಿಶೇಷ ಸಾಂಗ್​ ಕಂಪೋಸ್​ ಮಾಡಿ ಹಾಡಿದರೆ ನಿಮ್ಮ ಸಾಂಗ್​ ಪ್ಲೇ ಆಗುತ್ತದೆ ಎಂದಿದ್ದರು. ಅಂತೆಯೇ ಶಮಂತ್​ ತುಂಬಾನೆ ಶ್ರದ್ಧೆಯಿಂದ ಐದು ಹಾಡು ಕಂಪೋಸ್​ ಮಾಡಿ ಹಾಡಿದ್ದಾರೆ.

ಕಂಪೋಸ್​ ಮಾಡಿ ಹಾಡನ್ನು ಒಪ್ಪಿಸಿದ ಮರುದಿನವೂ ಶಮಂತ್​ ಹಾಡು ಬಂದಿಲ್ಲ. ಇದಕ್ಕೆ ಶಮಂತ್​ ತುಂಬಾನೇ ಬೇಸರಗೊಂಡಿದ್ದರು. ಅವರು ಮನೆಯಿಂದ ಹೊರ ಹೋಗುವ ಕೊನೆಯ ದಿನ ಬೆಳಗ್ಗೆ ಶಮಂತ್​ ಕಂಪೋಸ್​ ಮಾಡಿದ ‘ಬಾ ಗುರು..’ ಸಾಂಗ್​ ಹಾಕಲಾಯಿತು. ಈ ಹಾಡನ್ನು ಕೇಳಿ ಶಮಂತ್​ ಸಖತ್​ ಖುಷಿಯಾದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಕೊನೆಗೂ ಈಡೇರಲಿಲ್ಲ ಮಹಿಳಾ ಸ್ಪರ್ಧಿಗಳ ಆ ಕನಸು

Published On - 9:34 pm, Sun, 9 May 21

Follow Us
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ವಿಜಯನಗರ: ಮನೆಗಳಿಗೆ ಕನ್ನ ಹಾಕ್ತಿದ್ದ ಇಬ್ಬರು ಖದೀಮರು ಅರೆಸ್ಟ್
ವಿಜಯನಗರ: ಮನೆಗಳಿಗೆ ಕನ್ನ ಹಾಕ್ತಿದ್ದ ಇಬ್ಬರು ಖದೀಮರು ಅರೆಸ್ಟ್
ಕಬ್ಬನ್ ಪಾರ್ಕಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಜನರು
ಕಬ್ಬನ್ ಪಾರ್ಕಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಜನರು
ಸಂತಾನವನ್ನು ಮುಂದೂಡಿದರೆ ಯಾವ ದೋಷ ಉಂಟಾಗುತ್ತೆ?
ಸಂತಾನವನ್ನು ಮುಂದೂಡಿದರೆ ಯಾವ ದೋಷ ಉಂಟಾಗುತ್ತೆ?
ಇಂದು ಈ ರಾಶಿಯವರಿಗೆ ಹಿತ ಶತ್ರುಗಳ ಕಾಟ!
ಇಂದು ಈ ರಾಶಿಯವರಿಗೆ ಹಿತ ಶತ್ರುಗಳ ಕಾಟ!
ಕಾನ್ಸ್‌ಟೇಬಲ್‌ ಜತೆ ಎಂಗೇಜ್ಮೆಂಟ್‌ ಆಗಿ ಮೂರೇ ತಿಂಗಳಿಗೆ ಯುವತಿ ದುರಂತ ಸಾವು
ಕಾನ್ಸ್‌ಟೇಬಲ್‌ ಜತೆ ಎಂಗೇಜ್ಮೆಂಟ್‌ ಆಗಿ ಮೂರೇ ತಿಂಗಳಿಗೆ ಯುವತಿ ದುರಂತ ಸಾವು
ತ್ರಿಶಾ ಜತೆ ಮೈತ್ರಿ ಮಾಡಿಕೊಂಡು ದಳಪತಿ ವಿಜಯ್ ಗೆದ್ದರು: ರಿಷಿಕಾ ಸಿಂಗ್
ತ್ರಿಶಾ ಜತೆ ಮೈತ್ರಿ ಮಾಡಿಕೊಂಡು ದಳಪತಿ ವಿಜಯ್ ಗೆದ್ದರು: ರಿಷಿಕಾ ಸಿಂಗ್
ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ
ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ
ಬೆಂಗಳೂರಿಗರಿಗೆ ಬಂಪರ್ ಕೊಡುಗೆ: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ
ಬೆಂಗಳೂರಿಗರಿಗೆ ಬಂಪರ್ ಕೊಡುಗೆ: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ