AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಬಿಗ್​ ಬಾಸ್​ ಕೊನೆಯ ದಿನ ಶಮಂತ್ ಬ್ರೋ ಗೌಡ​ ಆಸೆಗೆ ಮಣಿದ ಕಣ್ಮಣಿ

10ನೇ ವಾರಾಂತ್ಯದಲ್ಲಿ ಕಣ್ಮಣಿ ಶಮಂತ್​ಗೆ ಟಾಸ್ಕ್​ ಒಂದನ್ನು ನೀಡಿದ್ದಳು. ಬಿಗ್​ ಬಾಸ್​ ಮನೆಯಲ್ಲಿ 5 ವಿಶೇಷ ಸಾಂಗ್​ ಕಂಪೋಸ್​ ಮಾಡಿ ಹಾಡಿದರೆ ನಿಮ್ಮ ಸಾಂಗ್​ ಪ್ಲೇ ಆಗುತ್ತದೆ ಎಂದರು.

Bigg Boss Kannada: ಬಿಗ್​ ಬಾಸ್​ ಕೊನೆಯ ದಿನ ಶಮಂತ್ ಬ್ರೋ ಗೌಡ​ ಆಸೆಗೆ ಮಣಿದ ಕಣ್ಮಣಿ
ಬಿಗ್​ಬಾಸ್​ ಸ್ಪರ್ಧಿ ಶಮಂತ್​
ರಾಜೇಶ್ ದುಗ್ಗುಮನೆ
|

Updated on:May 09, 2021 | 9:36 PM

Share

ಬಿಗ್​ ಬಾಸ್​ ಮನೆಯಲ್ಲಿ ಬೆಳಗ್ಗೆ ನಿತ್ಯ ಒಂದೊಂದು ಸಾಂಗ್ ಹಾಕಲಾಗುತ್ತದೆ. ಈ ಸಾಂಗ್​ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ದಿನ ಆರಂಭವಾಗುತ್ತದೆ. ಸಾಂಗ್​ ಕೇಳುತ್ತಿದ್ದಂತೆ ಮನೆಯವರು ಹಾಸಿಗೆಯಿಂದ ಎದ್ದು ಸ್ಟೆಪ್​ ಹಾಕುತ್ತಾರೆ. ಬಿಗ್​ ಬಾಸ್ ಕೊನೆಯ ದಿನ ದೊಡ್ಮನೆಯಲ್ಲಿ ‘ಬಾ ಗುರು..’ ಸಾಂಗ್​ ಹಾಕಲಾಗಿದೆ. ಈ ಸಾಂಗ್​ ಕೇಳಿ ಶಮಂತ್​ ಫುಲ್​ ಖುಷಿಯಾಗಿದ್ದಾರೆ.

‘ಬಾ ಗುರು..’ ಸಾಂಗ್​ ಅನ್ನು ಶಮಂತ್ ಕಂಪೋಸ್​ ಮಾಡಿದ್ದಾರೆ. ಬಿಗ್​ ಬಾಸ್​ ಮನೆ ಒಳ ಹೋದ ನಂತರ ಮುಂಜಾನೆ ಈ ಹಾಡನ್ನು ಹಾಕುವಂತೆ ಶಮಂತ್​ ಹಲವು ಬಾರಿ ಬೇಡಿಕೆ ಇಟ್ಟಿದ್ದರು. ಪ್ರತಿ ದಿನ ಕ್ಯಾಮೆರಾ ಮುಂದೆ ಬಂದು ಪ್ಲೀಸ್​ ಬಿಗ್​ ಬಾಸ್​ ‘ಬಾ ಗುರು..’ ಸಾಂಗ್​ ಹಾಕಿ ಎಂದು ಕೇಳಿದ್ದರು.

10ನೇ ವಾರಾಂತ್ಯದಲ್ಲಿ ಕಣ್ಮಣಿ ಶಮಂತ್​ಗೆ ಟಾಸ್ಕ್​ ಒಂದನ್ನು ನೀಡಿದ್ದಳು. ಬಿಗ್​ ಬಾಸ್​ ಮನೆಯಲ್ಲಿ 5 ವಿಶೇಷ ಸಾಂಗ್​ ಕಂಪೋಸ್​ ಮಾಡಿ ಹಾಡಿದರೆ ನಿಮ್ಮ ಸಾಂಗ್​ ಪ್ಲೇ ಆಗುತ್ತದೆ ಎಂದಿದ್ದರು. ಅಂತೆಯೇ ಶಮಂತ್​ ತುಂಬಾನೆ ಶ್ರದ್ಧೆಯಿಂದ ಐದು ಹಾಡು ಕಂಪೋಸ್​ ಮಾಡಿ ಹಾಡಿದ್ದಾರೆ.

ಕಂಪೋಸ್​ ಮಾಡಿ ಹಾಡನ್ನು ಒಪ್ಪಿಸಿದ ಮರುದಿನವೂ ಶಮಂತ್​ ಹಾಡು ಬಂದಿಲ್ಲ. ಇದಕ್ಕೆ ಶಮಂತ್​ ತುಂಬಾನೇ ಬೇಸರಗೊಂಡಿದ್ದರು. ಅವರು ಮನೆಯಿಂದ ಹೊರ ಹೋಗುವ ಕೊನೆಯ ದಿನ ಬೆಳಗ್ಗೆ ಶಮಂತ್​ ಕಂಪೋಸ್​ ಮಾಡಿದ ‘ಬಾ ಗುರು..’ ಸಾಂಗ್​ ಹಾಕಲಾಯಿತು. ಈ ಹಾಡನ್ನು ಕೇಳಿ ಶಮಂತ್​ ಸಖತ್​ ಖುಷಿಯಾದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಕೊನೆಗೂ ಈಡೇರಲಿಲ್ಲ ಮಹಿಳಾ ಸ್ಪರ್ಧಿಗಳ ಆ ಕನಸು

Published On - 9:34 pm, Sun, 9 May 21

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!