AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಬಿಗ್​ ಬಾಸ್​ ಕೊನೆಯ ದಿನ ಶಮಂತ್ ಬ್ರೋ ಗೌಡ​ ಆಸೆಗೆ ಮಣಿದ ಕಣ್ಮಣಿ

10ನೇ ವಾರಾಂತ್ಯದಲ್ಲಿ ಕಣ್ಮಣಿ ಶಮಂತ್​ಗೆ ಟಾಸ್ಕ್​ ಒಂದನ್ನು ನೀಡಿದ್ದಳು. ಬಿಗ್​ ಬಾಸ್​ ಮನೆಯಲ್ಲಿ 5 ವಿಶೇಷ ಸಾಂಗ್​ ಕಂಪೋಸ್​ ಮಾಡಿ ಹಾಡಿದರೆ ನಿಮ್ಮ ಸಾಂಗ್​ ಪ್ಲೇ ಆಗುತ್ತದೆ ಎಂದರು.

Bigg Boss Kannada: ಬಿಗ್​ ಬಾಸ್​ ಕೊನೆಯ ದಿನ ಶಮಂತ್ ಬ್ರೋ ಗೌಡ​ ಆಸೆಗೆ ಮಣಿದ ಕಣ್ಮಣಿ
ಬಿಗ್​ಬಾಸ್​ ಸ್ಪರ್ಧಿ ಶಮಂತ್​
ರಾಜೇಶ್ ದುಗ್ಗುಮನೆ
|

Updated on:May 09, 2021 | 9:36 PM

Share

ಬಿಗ್​ ಬಾಸ್​ ಮನೆಯಲ್ಲಿ ಬೆಳಗ್ಗೆ ನಿತ್ಯ ಒಂದೊಂದು ಸಾಂಗ್ ಹಾಕಲಾಗುತ್ತದೆ. ಈ ಸಾಂಗ್​ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ದಿನ ಆರಂಭವಾಗುತ್ತದೆ. ಸಾಂಗ್​ ಕೇಳುತ್ತಿದ್ದಂತೆ ಮನೆಯವರು ಹಾಸಿಗೆಯಿಂದ ಎದ್ದು ಸ್ಟೆಪ್​ ಹಾಕುತ್ತಾರೆ. ಬಿಗ್​ ಬಾಸ್ ಕೊನೆಯ ದಿನ ದೊಡ್ಮನೆಯಲ್ಲಿ ‘ಬಾ ಗುರು..’ ಸಾಂಗ್​ ಹಾಕಲಾಗಿದೆ. ಈ ಸಾಂಗ್​ ಕೇಳಿ ಶಮಂತ್​ ಫುಲ್​ ಖುಷಿಯಾಗಿದ್ದಾರೆ.

‘ಬಾ ಗುರು..’ ಸಾಂಗ್​ ಅನ್ನು ಶಮಂತ್ ಕಂಪೋಸ್​ ಮಾಡಿದ್ದಾರೆ. ಬಿಗ್​ ಬಾಸ್​ ಮನೆ ಒಳ ಹೋದ ನಂತರ ಮುಂಜಾನೆ ಈ ಹಾಡನ್ನು ಹಾಕುವಂತೆ ಶಮಂತ್​ ಹಲವು ಬಾರಿ ಬೇಡಿಕೆ ಇಟ್ಟಿದ್ದರು. ಪ್ರತಿ ದಿನ ಕ್ಯಾಮೆರಾ ಮುಂದೆ ಬಂದು ಪ್ಲೀಸ್​ ಬಿಗ್​ ಬಾಸ್​ ‘ಬಾ ಗುರು..’ ಸಾಂಗ್​ ಹಾಕಿ ಎಂದು ಕೇಳಿದ್ದರು.

10ನೇ ವಾರಾಂತ್ಯದಲ್ಲಿ ಕಣ್ಮಣಿ ಶಮಂತ್​ಗೆ ಟಾಸ್ಕ್​ ಒಂದನ್ನು ನೀಡಿದ್ದಳು. ಬಿಗ್​ ಬಾಸ್​ ಮನೆಯಲ್ಲಿ 5 ವಿಶೇಷ ಸಾಂಗ್​ ಕಂಪೋಸ್​ ಮಾಡಿ ಹಾಡಿದರೆ ನಿಮ್ಮ ಸಾಂಗ್​ ಪ್ಲೇ ಆಗುತ್ತದೆ ಎಂದಿದ್ದರು. ಅಂತೆಯೇ ಶಮಂತ್​ ತುಂಬಾನೆ ಶ್ರದ್ಧೆಯಿಂದ ಐದು ಹಾಡು ಕಂಪೋಸ್​ ಮಾಡಿ ಹಾಡಿದ್ದಾರೆ.

ಕಂಪೋಸ್​ ಮಾಡಿ ಹಾಡನ್ನು ಒಪ್ಪಿಸಿದ ಮರುದಿನವೂ ಶಮಂತ್​ ಹಾಡು ಬಂದಿಲ್ಲ. ಇದಕ್ಕೆ ಶಮಂತ್​ ತುಂಬಾನೇ ಬೇಸರಗೊಂಡಿದ್ದರು. ಅವರು ಮನೆಯಿಂದ ಹೊರ ಹೋಗುವ ಕೊನೆಯ ದಿನ ಬೆಳಗ್ಗೆ ಶಮಂತ್​ ಕಂಪೋಸ್​ ಮಾಡಿದ ‘ಬಾ ಗುರು..’ ಸಾಂಗ್​ ಹಾಕಲಾಯಿತು. ಈ ಹಾಡನ್ನು ಕೇಳಿ ಶಮಂತ್​ ಸಖತ್​ ಖುಷಿಯಾದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಕೊನೆಗೂ ಈಡೇರಲಿಲ್ಲ ಮಹಿಳಾ ಸ್ಪರ್ಧಿಗಳ ಆ ಕನಸು

Published On - 9:34 pm, Sun, 9 May 21

ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ