AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oscars 2021: ಆಸ್ಕರ್​ ಪ್ರಶಸ್ತಿಯಲ್ಲಿ ಮಿಂಚಿದ ನೋಮಡ್​ಲ್ಯಾಂಡ್​; ಇಲ್ಲಿದೆ ವಿಜೇತರ ಫುಲ್​ ಲಿಸ್ಟ್​

Oscars Academy Awards: 93ನೇ ಆಸ್ಕರ್​ ಪ್ರಶಸ್ತಿ ಕೌತುಕಕ್ಕೆ ತೆರೆಬಿದ್ದಿದೆ. ‘ಮಾಂಕ್’​ ಚಿತ್ರದ ಅಭಿನಯಕ್ಕಾಗಿ ಆಂಥೊನಿ ಹಾಪ್ಕಿನ್ಸ್​ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ‘ನೋಮಡ್​ಲ್ಯಾಂಡ್’ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.

Oscars 2021: ಆಸ್ಕರ್​ ಪ್ರಶಸ್ತಿಯಲ್ಲಿ ಮಿಂಚಿದ ನೋಮಡ್​ಲ್ಯಾಂಡ್​; ಇಲ್ಲಿದೆ ವಿಜೇತರ ಫುಲ್​ ಲಿಸ್ಟ್​
ಕ್ಲೋಯಿ ಜಾವ್ - ಆಂಥೊನಿ ಹಾಪ್ಕಿನ್ಸ್
ಮದನ್​ ಕುಮಾರ್​
|

Updated on: Apr 26, 2021 | 9:50 AM

Share

ಕೊರೊನಾ ವೈರಸ್​ ಹಾವಳಿ ನಡುವೆಯೂ 93ನೇ ಆಸ್ಕರ್​ ಪ್ರಶಸ್ತಿ ಸಮಾರಂಭ ನಡೆದಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಭಾರತೀಯ ಕಾಲಮಾನದ ಪ್ರಕಾರ ಸೋಮವಾರ (ಏ.26) ಮುಂಜಾನೆ ಕಾರ್ಯಕ್ರಮ ನೆರವೇರಿದೆ. ಈ ಬಾರಿ ಸಮಾರಂಭದಲ್ಲಿ ಚೀನಾದ ಕ್ಲೋಯಿ ಜಾವ್ ನಿರ್ದೇಶಿಸಿರುವ ನೋಮಡ್​ಲ್ಯಾಂಡ್​ ಚಿತ್ರ ಗಮನ ಸೆಳೆದಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟಿ (ಫ್ರಾನ್ಸಿಸ್​ ಮೆಕ್​ಡೊರ್ಮಂಡ್) ಪ್ರಶಸ್ತಿಗಳು ಈ ಚಿತ್ರಕ್ಕೆ ಸಿಕ್ಕಿವೆ. ಈ ಬಾರಿ ಆಸ್ಕರ್​ ಪಡೆದವರ ಪೂರ್ಣ ಪಟ್ಟಿ ಇಲ್ಲಿದೆ…

ಅತ್ಯುತ್ತಮ ನಟ: ಆಂಥೊನಿ ಹಾಪ್ಕಿನ್ಸ್ (ಮಾಂಕ್​)

ಅತ್ಯುತ್ತಮ ನಟಿ: ಫ್ರಾನ್ಸಿಸ್​ ಮೆಕ್​ಡೊರ್ಮಂಡ್ (ನೋಮಡ್​ಲ್ಯಾಂಡ್)

ಅತ್ಯುತ್ತಮ ನಿರ್ದೇಶನ: ಕ್ಲೋಯಿ ಜಾವ್​ (ನೋಮಡ್​ಲ್ಯಾಂಡ್)

ಅತ್ಯುತ್ತಮ ಪೋಷಕ ನಟ: ಡ್ಯಾನಿಯಲ್​ ಕಲೂಯಾ (ಜೂಡಸ್​ ಆ್ಯಂಡ್​ ಬ್ಲಾಕ್​ ಮೆಶಿಯಾ)

ಅತ್ಯುತ್ತಮ ಪೋಷಕ ನಟಿ: ಯಾನ್​ ಯು ಜಂಗ್ (ಮಿನಾರಿ)

ಅತ್ಯುತ್ತಮ ಒರಿಜಿನಲ್​ ಸ್ಕ್ರೀನ್​ಪ್ಲೇ: ಎಮೆರಲ್ಡ್​ ಫೆನಲ್ (ಪ್ರಾಮಿಸಿಂಗ್​ ಎಂಗ್​ ವುಮನ್)

ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್​ ಫಿಲ್ಮ್: (ಅನದರ್​ ರೌಂಡ್​)

ಅತ್ಯುತ್ತಮ ವಿಶ್ಯುವಲ್​ ಎಫೆಕ್ಟ್​: ಟೆನೆಟ್

ಅತ್ಯುತ್ತಮ ಧ್ವನಿ ವಿನ್ಯಾಸ: ಸೌಂಡ್​ ಆಫ್​ ಮೆಟಲ್

ಅತ್ಯುತ್ತಮ ಸಂಕಲನ: ಸೌಂಡ್​ ಆಫ್​ ಮೆಟಲ್

ಅತ್ಯುತ್ತಮ ಕೇಶವಿನ್ಯಾಸ: ಮಾ ರೇನೀಸ್​ ಬ್ಲ್ಯಾಕ್​ ಬಾಟಮ್

ಅತ್ಯುತ್ತಮ ಮೇಕಪ್​: ಮಾ ರೇನೀಸ್​ ಬ್ಲ್ಯಾಕ್​ ಬಾಟಮ್

ಅತ್ಯುತ್ತಮ ಛಾಯಾಗ್ರಹಣ: ಮಾಂಕ್

ಅತ್ಯುತ್ತಮ ನಿರ್ಮಾಣ ವಿನ್ಯಾಸ: ಮಾಂಕ್

ಇದನ್ನೂ ಓದಿ: Oscars 2021: ಅತ್ಯುತ್ತಮ ನಿರ್ದೇಶಕಿ ಆಸ್ಕರ್​ ಪ್ರಶಸ್ತಿ ಪಡೆದು ದಾಖಲೆ ಬರೆದ ಕ್ಲೋಯಿ ಜಾವ್​

Darshan: ದರ್ಶನ್​ಗೆ ಆಸ್ಕರ್​ ಕೊಡಿ; ವೇದಿಕೆಯ ಮೇಲೆ ಬೇಡಿಕೆ ಇಟ್ಟ ರವಿಶಂಕರ್​!

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು