AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು to ಕೇರಳ: ದೋಸ್ತಿಗಳೊಟ್ಟಿಗೆ ಬೈಕ್​ ರೈಡ್ ಹೊರಟ ‘ಜಗ್ಗು ದಾದ’ನ ನೋಡಲು ಮುಗಿಬಿದ್ದ ಫ್ಯಾನ್ಸ್​!

ನಿನ್ನೆ ಬೆಂಗಳೂರಿನಿಂದ ತಮ್ಮ ಸ್ನೇಹಿತರೊಂದಿಗೆ ಬೈಕ್​ ಟ್ರಿಪ್​ ಹೊರಟ ನಟ ದರ್ಶನ್​ ಜಿಲ್ಲೆಯಲ್ಲಿರುವ ತಮ್ಮ ಫಾರ್ಮ್​ಹೌಸ್​ ಬಂದು ತಲುಪಿದ್ದರು. ಇಂದು ಮತ್ತೆ ತಮ್ಮ ಪ್ರಯಾಣ ಮುಂದುವರಿಸಿದ ಜಗ್ಗು ದಾದಾ ಇಂದು ಬೈಕ್​ನಲ್ಲಿ ಕೇರಳದತ್ತ ಟ್ರಿಪ್ ಹೊರಟರು.

ಮೈಸೂರು to ಕೇರಳ: ದೋಸ್ತಿಗಳೊಟ್ಟಿಗೆ ಬೈಕ್​ ರೈಡ್ ಹೊರಟ ‘ಜಗ್ಗು ದಾದ’ನ ನೋಡಲು ಮುಗಿಬಿದ್ದ ಫ್ಯಾನ್ಸ್​!
ದೋಸ್ತಿಗಳೊಟ್ಟಿಗೆ ಬೈಕ್​ ರೈಡ್ ಹೊರಟ ‘ಯಜಮಾನ’ನ ನೋಡಲು ಮುಗಿಬಿದ್ದ ಫ್ಯಾನ್ಸ್​!
KUSHAL V
|

Updated on: Dec 19, 2020 | 12:38 PM

Share

ಮೈಸೂರು: ನಿನ್ನೆ ಬೆಂಗಳೂರಿನಿಂದ ತಮ್ಮ ಸ್ನೇಹಿತರೊಂದಿಗೆ ಬೈಕ್​ ಟ್ರಿಪ್​ ಹೊರಟ ನಟ ದರ್ಶನ್​ ಜಿಲ್ಲೆಯಲ್ಲಿರುವ ತಮ್ಮ ಫಾರ್ಮ್​ಹೌಸ್​ ಬಂದು ತಲುಪಿದ್ದರು. ಇಂದು ಮತ್ತೆ ತಮ್ಮ ಪ್ರಯಾಣ ಮುಂದುವರಿಸಿದ ಜಗ್ಗು ದಾದಾ ಬೈಕ್​ನಲ್ಲಿ ಕೇರಳದತ್ತ ಟ್ರಿಪ್ ಹೊರಟರು.

ಜಿಲ್ಲೆಯ ಟಿ.ನರಸೀಪುರ ರಸ್ತೆಯಲ್ಲಿರೋ ತೂಗುದೀಪ ಫಾರ್ಮ್​ನಿಂದ ಬೈಕ್​ನಲ್ಲಿ ಹೊರಟ ದಚ್ಚುಗೆ ನಟ ಪ್ರಜ್ವಲ್ ದೇವರಾಜ್, ಚಿಕ್ಕಣ್ಣ ಮತ್ತು ಹಲವಾರು ಕಲಾವಿದರು ಮತ್ತು ಗೆಳೆಯರು ಸಾಥ್​ಕೊಟ್ಟರು. ಈ ವೇಳೆ, ತಮ್ಮ ನೆಚ್ಚಿನ ನಟನ ಕಾಣಲು ದರ್ಶನ್​ ಅಭಿಮಾನಿಗಳು ಅವರ ಫಾರ್ಮ್​ಹೌಸ್​ ಬಳಿ ಕಿಕ್ಕಿರಿದು ನಿಂತರು. ಕೊನೆಗೂ ತಮ್ಮ ಫ್ಯಾನ್ಸ್​ನ ಸಂತೈಸಲು ದರ್ಶನ್​ ಗೇಟ್​ ಬಳಿ ಬಂದು ಎಲ್ಲರಿಗೆ ಕೈಬೀಸಿದರು.

ದರ್ಶನ್​ ತಮ್ಮ ಗೆಳೆಯರ ಜೊತೆ 20ಕ್ಕೂ ಹೆಚ್ಚು ಬೈಕ್​ಗಳಲ್ಲಿ ಕೇರಳ ಪ್ರವಾಸ ಹೊರಟಿದ್ದಾರೆ. ಸದ್ಯ, ಫಿಲಂ ಶೂಟಿಂಗ್​ನಿಂದ ಬ್ರೇಕ್​ ಪಡೆದ ಎಲ್ಲರೂ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ.

ಬೈಕ್​ ಹತ್ತಿ ಕೇರಳದತ್ತ ಹೊರಟ ‘ಸಾರಥಿ’: ‘ಯಜಮಾನ’ನಿಗೆ ಚಿಕ್ಕಣ್ಣ, ಪ್ರಜ್ವಲ್​ ಸಾಥ್

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ