AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು to ಕೇರಳ: ದೋಸ್ತಿಗಳೊಟ್ಟಿಗೆ ಬೈಕ್​ ರೈಡ್ ಹೊರಟ ‘ಜಗ್ಗು ದಾದ’ನ ನೋಡಲು ಮುಗಿಬಿದ್ದ ಫ್ಯಾನ್ಸ್​!

ನಿನ್ನೆ ಬೆಂಗಳೂರಿನಿಂದ ತಮ್ಮ ಸ್ನೇಹಿತರೊಂದಿಗೆ ಬೈಕ್​ ಟ್ರಿಪ್​ ಹೊರಟ ನಟ ದರ್ಶನ್​ ಜಿಲ್ಲೆಯಲ್ಲಿರುವ ತಮ್ಮ ಫಾರ್ಮ್​ಹೌಸ್​ ಬಂದು ತಲುಪಿದ್ದರು. ಇಂದು ಮತ್ತೆ ತಮ್ಮ ಪ್ರಯಾಣ ಮುಂದುವರಿಸಿದ ಜಗ್ಗು ದಾದಾ ಇಂದು ಬೈಕ್​ನಲ್ಲಿ ಕೇರಳದತ್ತ ಟ್ರಿಪ್ ಹೊರಟರು.

ಮೈಸೂರು to ಕೇರಳ: ದೋಸ್ತಿಗಳೊಟ್ಟಿಗೆ ಬೈಕ್​ ರೈಡ್ ಹೊರಟ ‘ಜಗ್ಗು ದಾದ’ನ ನೋಡಲು ಮುಗಿಬಿದ್ದ ಫ್ಯಾನ್ಸ್​!
ದೋಸ್ತಿಗಳೊಟ್ಟಿಗೆ ಬೈಕ್​ ರೈಡ್ ಹೊರಟ ‘ಯಜಮಾನ’ನ ನೋಡಲು ಮುಗಿಬಿದ್ದ ಫ್ಯಾನ್ಸ್​!
KUSHAL V
|

Updated on: Dec 19, 2020 | 12:38 PM

Share

ಮೈಸೂರು: ನಿನ್ನೆ ಬೆಂಗಳೂರಿನಿಂದ ತಮ್ಮ ಸ್ನೇಹಿತರೊಂದಿಗೆ ಬೈಕ್​ ಟ್ರಿಪ್​ ಹೊರಟ ನಟ ದರ್ಶನ್​ ಜಿಲ್ಲೆಯಲ್ಲಿರುವ ತಮ್ಮ ಫಾರ್ಮ್​ಹೌಸ್​ ಬಂದು ತಲುಪಿದ್ದರು. ಇಂದು ಮತ್ತೆ ತಮ್ಮ ಪ್ರಯಾಣ ಮುಂದುವರಿಸಿದ ಜಗ್ಗು ದಾದಾ ಬೈಕ್​ನಲ್ಲಿ ಕೇರಳದತ್ತ ಟ್ರಿಪ್ ಹೊರಟರು.

ಜಿಲ್ಲೆಯ ಟಿ.ನರಸೀಪುರ ರಸ್ತೆಯಲ್ಲಿರೋ ತೂಗುದೀಪ ಫಾರ್ಮ್​ನಿಂದ ಬೈಕ್​ನಲ್ಲಿ ಹೊರಟ ದಚ್ಚುಗೆ ನಟ ಪ್ರಜ್ವಲ್ ದೇವರಾಜ್, ಚಿಕ್ಕಣ್ಣ ಮತ್ತು ಹಲವಾರು ಕಲಾವಿದರು ಮತ್ತು ಗೆಳೆಯರು ಸಾಥ್​ಕೊಟ್ಟರು. ಈ ವೇಳೆ, ತಮ್ಮ ನೆಚ್ಚಿನ ನಟನ ಕಾಣಲು ದರ್ಶನ್​ ಅಭಿಮಾನಿಗಳು ಅವರ ಫಾರ್ಮ್​ಹೌಸ್​ ಬಳಿ ಕಿಕ್ಕಿರಿದು ನಿಂತರು. ಕೊನೆಗೂ ತಮ್ಮ ಫ್ಯಾನ್ಸ್​ನ ಸಂತೈಸಲು ದರ್ಶನ್​ ಗೇಟ್​ ಬಳಿ ಬಂದು ಎಲ್ಲರಿಗೆ ಕೈಬೀಸಿದರು.

ದರ್ಶನ್​ ತಮ್ಮ ಗೆಳೆಯರ ಜೊತೆ 20ಕ್ಕೂ ಹೆಚ್ಚು ಬೈಕ್​ಗಳಲ್ಲಿ ಕೇರಳ ಪ್ರವಾಸ ಹೊರಟಿದ್ದಾರೆ. ಸದ್ಯ, ಫಿಲಂ ಶೂಟಿಂಗ್​ನಿಂದ ಬ್ರೇಕ್​ ಪಡೆದ ಎಲ್ಲರೂ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ.

ಬೈಕ್​ ಹತ್ತಿ ಕೇರಳದತ್ತ ಹೊರಟ ‘ಸಾರಥಿ’: ‘ಯಜಮಾನ’ನಿಗೆ ಚಿಕ್ಕಣ್ಣ, ಪ್ರಜ್ವಲ್​ ಸಾಥ್

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ