Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಂದ್ರಿತಾಗೂ ಇದಿಯಾ ಡ್ರಗ್ಸ್ ನಂಟು.. ನಟಿಗೆ ಫಾಜಿಲ್ ಪರಿಚಯ ಹೇಗಾಯ್ತು?

ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್ ನಶೆಯ ಗಾಳಿ ಹರಿದಾಡುತ್ತಿದೆ. ಈ ಡ್ರಗ್ಸ್ ಜಾಲದಲ್ಲಿ ಈಗಾಗಲೇ ಇಬ್ಬರು ನಟಿಮಣಿಯರು ಸಿಕ್ಕಿಬಿದ್ದಿದ್ದಾರೆ. ಈಗ ನಟಿ ಐಂದ್ರಿತಾಳ ಹೆಸರು ಕೂಡ ಈ ಪ್ರಕರಣದಲ್ಲಿ ಕೇಳಿ ಬಂದಿದ್ದು, ಸಿಸಿಬಿ ನೋಟಿಸ್ ನೀಡಿದೆ.  ಅಚ್ಚರಿಯ ವಿಷಯ ಅಂದ್ರೆ ನಟಿ ಐಂದ್ರಿತಾಗೆ ಶೇಖ್ ಫಾಜಿಲ್ ಪರಿಚಯವಿದೆಯಂತೆ. ಹಾಗಿದ್ರೆ ಪರಿಚಯ ಹೇಗಾಯ್ತು ಎಂಬ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ. ಮೈ ಜರೂರ್ ಆವುಂಗಾ.. ಐಂದ್ರಿತಾ ರೇ ಮೈ ಜರೂರ್ ಆವುಂಗಾ ಚಿತ್ರದ ಪ್ರಚಾರದ ಸಮಯದಲ್ಲಿ 2017ರಲ್ಲಿ ಶೇಖ್ ಫಾಜಿಲ್ ಭೇಟಿಯಾಗಿದ್ದರ […]

ಐಂದ್ರಿತಾಗೂ ಇದಿಯಾ ಡ್ರಗ್ಸ್ ನಂಟು.. ನಟಿಗೆ ಫಾಜಿಲ್ ಪರಿಚಯ ಹೇಗಾಯ್ತು?
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Sep 16, 2020 | 9:18 AM

ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್ ನಶೆಯ ಗಾಳಿ ಹರಿದಾಡುತ್ತಿದೆ. ಈ ಡ್ರಗ್ಸ್ ಜಾಲದಲ್ಲಿ ಈಗಾಗಲೇ ಇಬ್ಬರು ನಟಿಮಣಿಯರು ಸಿಕ್ಕಿಬಿದ್ದಿದ್ದಾರೆ. ಈಗ ನಟಿ ಐಂದ್ರಿತಾಳ ಹೆಸರು ಕೂಡ ಈ ಪ್ರಕರಣದಲ್ಲಿ ಕೇಳಿ ಬಂದಿದ್ದು, ಸಿಸಿಬಿ ನೋಟಿಸ್ ನೀಡಿದೆ.  ಅಚ್ಚರಿಯ ವಿಷಯ ಅಂದ್ರೆ ನಟಿ ಐಂದ್ರಿತಾಗೆ ಶೇಖ್ ಫಾಜಿಲ್ ಪರಿಚಯವಿದೆಯಂತೆ. ಹಾಗಿದ್ರೆ ಪರಿಚಯ ಹೇಗಾಯ್ತು ಎಂಬ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ.

ಮೈ ಜರೂರ್ ಆವುಂಗಾ.. ಐಂದ್ರಿತಾ ರೇ ಮೈ ಜರೂರ್ ಆವುಂಗಾ ಚಿತ್ರದ ಪ್ರಚಾರದ ಸಮಯದಲ್ಲಿ 2017ರಲ್ಲಿ ಶೇಖ್ ಫಾಜಿಲ್ ಭೇಟಿಯಾಗಿದ್ದರ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಮೈ ಜರೂರ್ ಆವುಂಗಾ ಆ್ಯಂಡಿ ಮೊದಲ ಬಾಲಿವುಡ್ ಸಿನಿಮಾ. ಚಿತ್ರದ ನಾಯಕ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್. ಹೀಗಾಗಿ ಅರ್ಬಾಜ್ ಮೂಲಕ ಆಂಡಿಗೆ ಶೇಖ್ ಫಾಜಿಲ್ ಪರಿಚಯವಾಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಅರ್ಬಾಜ್ ಖಾನ್ ಮತ್ತು ಶೇಖ್ ಫಾಜಿಲ್ ಇಬ್ಬರೂ ಗೆಳೆಯರಾಗಿದ್ದಾರೆ.

ಅದೇ ವರ್ಷ ಅರ್ಬಾಜ್, ಆ್ಯಂಡಿ ಶ್ರೀಲಂಕಾಗೂ ತೆರಳಿದ್ದರು. ಶ್ರೀಲಂಕಾದ ಕೊಲೊಂಬೊದಲ್ಲಿರುವ ಶೇಖ್ ಫಾಜಿಲ್ ಒಡೆತನದ ಬಾಲೀಸ್ ಕೆಸಿನೋದಲ್ಲಿ ವಾಸ್ತವ್ಯ ಸಹ ಹೂಡಿದ್ರು. ಆ ಬಳಿಕ ಐಂದ್ರಿತಾ ಬೆಂಗಳೂರು ಸೇರಿದಂತೆ ಅನೇಕ ಕಡೆ ಹಲವು ಬಾರಿ ಶೇಖ್ ಫಾಜಿಲ್ ಭೇಟಿಯಾಗಿದ್ದರು.

ಶೇಖ್ ಫಾಜಿಲ್, ಐಂದ್ರಿತಾ, ಅರ್ಬಾಜ್, ಸಂಜನಾ, ಸೋನು ಸೂದ್ , ಗುಲ್ಶನ್ ಗ್ರೋವರ್, ಸೊಹೈಲ್ ಖಾನ್ ಪಾರ್ಟಿ ಮಾಡಿದ್ದರು. ಈ ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜಾಗಿತ್ತಾ? ಹಲವು ಬಾರಿ ಶ್ರೀಲಂಕಾ, ಬೆಂಗಳೂರಿನಲ್ಲಿ ಶೇಖ್ ಫಾಜಿಲ್ ಭೇಟಿಯಾಗಲು ಕಾರಣವೇನು? ಹೀಗೆ ಐಂದ್ರಿತಾಗೆ ಹಲವು ಪ್ರಶ್ನೆಗಳನ್ನು ಸಿಸಿಬಿ ಅಧಿಕಾರಿಗಳು ಇಂದು ಕೇಳಲಿದ್ದಾರೆ.

‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್