AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರೆರೇ ನೋಡಿವಳಂದಾವಾ.. ವಾರಾಂತ್ಯಕ್ಕೆ ಬೀಚ್​ನಲ್ಲಿ ‘ಅಮ್ಮಿ’ ಜಾಕ್​ಸನ್​ ಮೋಜುಮಸ್ತಿ ನೋಡಿ!

ಅರೆರೇ ನೋಡಿವಳಂದಾವಾ.. ಮುತ್ತಿನ ಮಾಲೆ ಚಂದಾವಾ.. ಇವಳು ಯಾವ್​ ಊರ ಚೆಲುವೆ ಶಿವ ಅಂತಾ ಕೇಳಿದ್ರೆ ನಮ್ಮ ಪಡ್ಡೆ ಹುಡುಗರಿಗೆ ತಕ್ಷಣ ನೆನಪಾಗೋದು ‘ದಿ ವಿಲನ್​’ ಸಿನಿನಾದ ಹಾಟ್​ ನಟಿ ಌಮಿ ಜಾಕ್​ಸನ್​. ತನ್ನ ಮೋಹಕ ನೋಟ, ಬಳಿಯಂಥ ಮೈಮಾಟದಿಂದ ಹುಡುಗರ (ಮತ್ತು ವಯಸ್ಕರ) ನಿದ್ದೆ ಗೆಡಿಸುವ ಲಂಡನ್​ ಮೂಲದ ನಟಿ ಕನ್ನಡವಲ್ಲದೆ, ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದವಳು ಌಮಿ. ಇವಳೇ ನನ್ನ ಕನಸಿನ ರಾಣಿ ಎಂದು ಹಲವರು ಆಸೆ ಪಟ್ಟಿದೂ ನಿಜ. ಅಂತೆಯೇ, ಈ ಮದನಾರಿ […]

ಅರೆರೇ ನೋಡಿವಳಂದಾವಾ.. ವಾರಾಂತ್ಯಕ್ಕೆ ಬೀಚ್​ನಲ್ಲಿ ‘ಅಮ್ಮಿ’ ಜಾಕ್​ಸನ್​ ಮೋಜುಮಸ್ತಿ ನೋಡಿ!
KUSHAL V
| Edited By: |

Updated on:Jul 26, 2020 | 1:45 AM

Share

ಅರೆರೇ ನೋಡಿವಳಂದಾವಾ.. ಮುತ್ತಿನ ಮಾಲೆ ಚಂದಾವಾ.. ಇವಳು ಯಾವ್​ ಊರ ಚೆಲುವೆ ಶಿವ ಅಂತಾ ಕೇಳಿದ್ರೆ ನಮ್ಮ ಪಡ್ಡೆ ಹುಡುಗರಿಗೆ ತಕ್ಷಣ ನೆನಪಾಗೋದು ‘ದಿ ವಿಲನ್​’ ಸಿನಿನಾದ ಹಾಟ್​ ನಟಿ ಌಮಿ ಜಾಕ್​ಸನ್​.

ತನ್ನ ಮೋಹಕ ನೋಟ, ಬಳಿಯಂಥ ಮೈಮಾಟದಿಂದ ಹುಡುಗರ (ಮತ್ತು ವಯಸ್ಕರ) ನಿದ್ದೆ ಗೆಡಿಸುವ ಲಂಡನ್​ ಮೂಲದ ನಟಿ ಕನ್ನಡವಲ್ಲದೆ, ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದವಳು ಌಮಿ. ಇವಳೇ ನನ್ನ ಕನಸಿನ ರಾಣಿ ಎಂದು ಹಲವರು ಆಸೆ ಪಟ್ಟಿದೂ ನಿಜ. ಅಂತೆಯೇ, ಈ ಮದನಾರಿ ತನ್ನ ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ವಾರಾಂತ್ಯಕ್ಕೆ ಸಖತ್​ ಫೋಟೋಗಳನ್ನ ಅಪ್​ಲೋಡ್​ ಮಾಡಿ ಹುಡುಗರಿಗೆ ಮತ್ತಷ್ಟು ತಲೆಕೆಡಿಸಿದ್ದಾರೆ.

ತನ್ನ ಪ್ರಿಯತಮ ಜಾರ್ಜ್​ ಪನಾಯಿಟೋನೊಟ್ಟಿಗೆ ಇಟಲಿಯ ಪ್ರವಾಸ ಕೈಗೊಂಡಿರುವ ಌಮಿ ಅಲ್ಲಿನ ಸುಂದರ ತಾಣಗಳಲ್ಲಿ ತನ್ನ ಮನಮೋಹಕವಾದ ಫೋಟೋಗಳನ್ನ ಕ್ಲಿಕ್ಕಿಸಿ ಶೇರ್​ ಮಾಡಿಕೊಂಡಿದ್ದಾರೆ.

ಕೇವಲ ಕಲರ್​ ಫೋಟೋಗಳಲ್ಲದೆ ಬ್ಲಾಕ್​ ಌಂಡ್​ ವೈಟ್​ನಲ್ಲೂ ಌಮಿ ಸಖತ್​ ಆಗಿ ಕಾಣಿಸ್ತಾರೆ ಅನ್ನೋದಕ್ಕೆ ಬೇರೆ ಸಾಕ್ಷಿನೇ ಬೇಡ. ಅಂದ ಹಾಗೆ, ಕಳೆದ ಸೆಪ್ಟಂಬರ್​ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ಌಮಿ ಇವಳೇನಾ ಅನ್ನೋ ರೀತಿಯಲ್ಲಿ ಕಾಣಿಸ್ತಾಳೆ ಈ ಬ್ಯೂಟಿ.

Published On - 2:30 pm, Sat, 25 July 20

Follow Us
KUSHAL V
KUSHAL V
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್