AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರೆರೇ ನೋಡಿವಳಂದಾವಾ.. ವಾರಾಂತ್ಯಕ್ಕೆ ಬೀಚ್​ನಲ್ಲಿ ‘ಅಮ್ಮಿ’ ಜಾಕ್​ಸನ್​ ಮೋಜುಮಸ್ತಿ ನೋಡಿ!

ಅರೆರೇ ನೋಡಿವಳಂದಾವಾ.. ಮುತ್ತಿನ ಮಾಲೆ ಚಂದಾವಾ.. ಇವಳು ಯಾವ್​ ಊರ ಚೆಲುವೆ ಶಿವ ಅಂತಾ ಕೇಳಿದ್ರೆ ನಮ್ಮ ಪಡ್ಡೆ ಹುಡುಗರಿಗೆ ತಕ್ಷಣ ನೆನಪಾಗೋದು ‘ದಿ ವಿಲನ್​’ ಸಿನಿನಾದ ಹಾಟ್​ ನಟಿ ಌಮಿ ಜಾಕ್​ಸನ್​. ತನ್ನ ಮೋಹಕ ನೋಟ, ಬಳಿಯಂಥ ಮೈಮಾಟದಿಂದ ಹುಡುಗರ (ಮತ್ತು ವಯಸ್ಕರ) ನಿದ್ದೆ ಗೆಡಿಸುವ ಲಂಡನ್​ ಮೂಲದ ನಟಿ ಕನ್ನಡವಲ್ಲದೆ, ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದವಳು ಌಮಿ. ಇವಳೇ ನನ್ನ ಕನಸಿನ ರಾಣಿ ಎಂದು ಹಲವರು ಆಸೆ ಪಟ್ಟಿದೂ ನಿಜ. ಅಂತೆಯೇ, ಈ ಮದನಾರಿ […]

ಅರೆರೇ ನೋಡಿವಳಂದಾವಾ.. ವಾರಾಂತ್ಯಕ್ಕೆ ಬೀಚ್​ನಲ್ಲಿ ‘ಅಮ್ಮಿ’ ಜಾಕ್​ಸನ್​ ಮೋಜುಮಸ್ತಿ ನೋಡಿ!
KUSHAL V
| Edited By: |

Updated on:Jul 26, 2020 | 1:45 AM

Share

ಅರೆರೇ ನೋಡಿವಳಂದಾವಾ.. ಮುತ್ತಿನ ಮಾಲೆ ಚಂದಾವಾ.. ಇವಳು ಯಾವ್​ ಊರ ಚೆಲುವೆ ಶಿವ ಅಂತಾ ಕೇಳಿದ್ರೆ ನಮ್ಮ ಪಡ್ಡೆ ಹುಡುಗರಿಗೆ ತಕ್ಷಣ ನೆನಪಾಗೋದು ‘ದಿ ವಿಲನ್​’ ಸಿನಿನಾದ ಹಾಟ್​ ನಟಿ ಌಮಿ ಜಾಕ್​ಸನ್​.

ತನ್ನ ಮೋಹಕ ನೋಟ, ಬಳಿಯಂಥ ಮೈಮಾಟದಿಂದ ಹುಡುಗರ (ಮತ್ತು ವಯಸ್ಕರ) ನಿದ್ದೆ ಗೆಡಿಸುವ ಲಂಡನ್​ ಮೂಲದ ನಟಿ ಕನ್ನಡವಲ್ಲದೆ, ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದವಳು ಌಮಿ. ಇವಳೇ ನನ್ನ ಕನಸಿನ ರಾಣಿ ಎಂದು ಹಲವರು ಆಸೆ ಪಟ್ಟಿದೂ ನಿಜ. ಅಂತೆಯೇ, ಈ ಮದನಾರಿ ತನ್ನ ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ವಾರಾಂತ್ಯಕ್ಕೆ ಸಖತ್​ ಫೋಟೋಗಳನ್ನ ಅಪ್​ಲೋಡ್​ ಮಾಡಿ ಹುಡುಗರಿಗೆ ಮತ್ತಷ್ಟು ತಲೆಕೆಡಿಸಿದ್ದಾರೆ.

ತನ್ನ ಪ್ರಿಯತಮ ಜಾರ್ಜ್​ ಪನಾಯಿಟೋನೊಟ್ಟಿಗೆ ಇಟಲಿಯ ಪ್ರವಾಸ ಕೈಗೊಂಡಿರುವ ಌಮಿ ಅಲ್ಲಿನ ಸುಂದರ ತಾಣಗಳಲ್ಲಿ ತನ್ನ ಮನಮೋಹಕವಾದ ಫೋಟೋಗಳನ್ನ ಕ್ಲಿಕ್ಕಿಸಿ ಶೇರ್​ ಮಾಡಿಕೊಂಡಿದ್ದಾರೆ.

ಕೇವಲ ಕಲರ್​ ಫೋಟೋಗಳಲ್ಲದೆ ಬ್ಲಾಕ್​ ಌಂಡ್​ ವೈಟ್​ನಲ್ಲೂ ಌಮಿ ಸಖತ್​ ಆಗಿ ಕಾಣಿಸ್ತಾರೆ ಅನ್ನೋದಕ್ಕೆ ಬೇರೆ ಸಾಕ್ಷಿನೇ ಬೇಡ. ಅಂದ ಹಾಗೆ, ಕಳೆದ ಸೆಪ್ಟಂಬರ್​ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ಌಮಿ ಇವಳೇನಾ ಅನ್ನೋ ರೀತಿಯಲ್ಲಿ ಕಾಣಿಸ್ತಾಳೆ ಈ ಬ್ಯೂಟಿ.

Published On - 2:30 pm, Sat, 25 July 20

Follow Us
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!
Live: ಬಿಜೆಪಿ ಪಾದಯಾತ್ರೆಗೆ ಚಾಲನೆ ನೇರಪ್ರಸಾರ
Live: ಬಿಜೆಪಿ ಪಾದಯಾತ್ರೆಗೆ ಚಾಲನೆ ನೇರಪ್ರಸಾರ