AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುರುವಾಯ್ತು ಧಾರಾವಾಹಿ ಚಿತ್ರೀಕರಣ.. ಹೇಗಿದೆ ವಾತಾವರಣ? Photos ನೋಡಿ!

ಬೆಂಗಳೂರು: ಕಾಣದ ಕೊರೊನಾ ಕ್ರಿಮಿಯನ್ನುಹೊಸಕಿಹಾಕಲು ಜಾರಿಗೆ ತದಿರುವ ಲಾಕ್​ಡೌನ್​ನಿಂದಾಗಿ ಜನಪ್ರಿಯ ಟಿವಿ ಧಾರಾವಾಹಿಗಳ ಶೂಟಿಂಗ್ ನಿಂತೇ ಹೋಗಿತ್ತು. ಇದರಿಂದಾಗಿ ಮನೆಗಳಲ್ಲಿ ಬಂಧಿಯಾಗಿರುವ ಧಾರಾವಾಹಿ ಪ್ರಿಯರಿಗೆ ಟಿವಿಗಳಲ್ಲಿ ತಮ್ಮ ನೆಚ್ಚಿನ ಸೀರಿಯಲ್​ಗಳನ್ನು ವೀಕ್ಷಿಸುವ ಭಾಗ್ಯವೂ ಇಲ್ಲವಾಗಿತ್ತು. ಆದರೆ ಇಂದಿನಿಂದ ಶೂಟಿಂಗ್​ ಶುರುವಾಗಿದ್ದು, ಜನಕ್ಕೆ ಮನರಂಜನೆ ಒದಗಿಸಲು ಟಿವಿ ಚಾನೆಲ್​ಗಳು ಸಜ್ಜಾಗತೊಡಗಿವೆ. ಧಾರಾವಾಹಿಗಳ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ. ಕಿರುತೆರೆ ಉದ್ಯಮ ಮಾ.19ರಿಂದ ಚಿತ್ರೀಕರಣ ನಿಲ್ಲಿಸಿತ್ತು. ಟೆಲಿವಿಷನ್ ಅಸೋಸಿಯೇಷನ್ ಮಾರ್ಗಸೂಚಿ ಪ್ರಕಾರ ಚಿತ್ರೀಕರಣ ನಡೆಸಲು ಧಾರಾವಾಹಿ ತಂಡಕ್ಕೆ ಸೂಚನೆ ನೀಡಲಾಗಿದೆ. ಹಾಗಾಗಿ […]

ಶುರುವಾಯ್ತು ಧಾರಾವಾಹಿ ಚಿತ್ರೀಕರಣ.. ಹೇಗಿದೆ ವಾತಾವರಣ? Photos ನೋಡಿ!
ಸಾಧು ಶ್ರೀನಾಥ್​
|

Updated on: May 25, 2020 | 1:35 PM

Share

ಬೆಂಗಳೂರು: ಕಾಣದ ಕೊರೊನಾ ಕ್ರಿಮಿಯನ್ನುಹೊಸಕಿಹಾಕಲು ಜಾರಿಗೆ ತದಿರುವ ಲಾಕ್​ಡೌನ್​ನಿಂದಾಗಿ ಜನಪ್ರಿಯ ಟಿವಿ ಧಾರಾವಾಹಿಗಳ ಶೂಟಿಂಗ್ ನಿಂತೇ ಹೋಗಿತ್ತು. ಇದರಿಂದಾಗಿ ಮನೆಗಳಲ್ಲಿ ಬಂಧಿಯಾಗಿರುವ ಧಾರಾವಾಹಿ ಪ್ರಿಯರಿಗೆ ಟಿವಿಗಳಲ್ಲಿ ತಮ್ಮ ನೆಚ್ಚಿನ ಸೀರಿಯಲ್​ಗಳನ್ನು ವೀಕ್ಷಿಸುವ ಭಾಗ್ಯವೂ ಇಲ್ಲವಾಗಿತ್ತು. ಆದರೆ ಇಂದಿನಿಂದ ಶೂಟಿಂಗ್​ ಶುರುವಾಗಿದ್ದು, ಜನಕ್ಕೆ ಮನರಂಜನೆ ಒದಗಿಸಲು ಟಿವಿ ಚಾನೆಲ್​ಗಳು ಸಜ್ಜಾಗತೊಡಗಿವೆ.

ಧಾರಾವಾಹಿಗಳ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ. ಕಿರುತೆರೆ ಉದ್ಯಮ ಮಾ.19ರಿಂದ ಚಿತ್ರೀಕರಣ ನಿಲ್ಲಿಸಿತ್ತು. ಟೆಲಿವಿಷನ್ ಅಸೋಸಿಯೇಷನ್ ಮಾರ್ಗಸೂಚಿ ಪ್ರಕಾರ ಚಿತ್ರೀಕರಣ ನಡೆಸಲು ಧಾರಾವಾಹಿ ತಂಡಕ್ಕೆ ಸೂಚನೆ ನೀಡಲಾಗಿದೆ.

ಹಾಗಾಗಿ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಶೂಟಿಂಗ್ ಸ್ಪಾಟ್​ನಲ್ಲಿ 20ಕ್ಕೂ ಹೆಚ್ಚು ಜನರು ಸೇರದಂತೆ ಎಚ್ಚರ ವಹಿಸಬೇಕು. ಮೇಕಪ್‌ ಕಿಟ್‌ಗಳನ್ನು ಕಲಾವಿದರೇ ತರಬೇಕು ಎಂಬ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ ಪ್ರತಿ 2 ಗಂಟೆಗೊಮ್ಮೆ ಟೆಂಪರೇಚರ್ ಟೆಸ್ಟ್ ವರದಿಯನ್ನು ಚಾನಲ್ ಗೆ ಹಾಗೂ ಪ್ರೊಡಕ್ಷನ್ ಕಂಪನಿಗೆ ಕಳುಹಿಸಬೇಕು. ಈ ಸೂಚನೆಗಳಿಗೆ ಅನ್ವಯಪಟ್ಟು ಕಲಾವಿದರು ಮತ್ತು ತಾಂತ್ರಕವರ್ಗ ಇಂದಿನಿಂದ ಶೂಟಿಂಗ್ ಆಕ್ಷನ್ ಕಟ್ ಹೇಳಿದೆ.

ಕೊರೊನಾ ಸಂಕಷ್ಟದಿಂದ ನಲುಗಿದ್ದ ಕನ್ನಡ ಕಿರುತೆರೆಯಲ್ಲಿ ಚಟುವಟಿಕೆ ಗರಿಗೆದರಿದೆ. 2,000 ದಿಂದ 3,000 ಕಲಾವಿದರು, ತಂತ್ರಜ್ಞರು ಕಿರುತೆರೆಯನ್ನು ಅವಲಂಬಿಸಿದ್ದಾರೆ. ಜೂನ್ 1 ರಿಂದ ವಿವಿಧ ಧಾರಾವಾಹಿಗಳು ಹೊಸ ರೂಪದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಉದ್ಯಮದ ಮೂಲಗಳು ಟಿವಿ9 ಗೆ ತಿಳಿಸಿವೆ.

Follow Us
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು