AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೂರಕ್ಕೆ ನೂರರಷ್ಟು ರಾಗಿಣಿಗೆ ಬೇಲ್ ಆಗುತ್ತೆ’

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ನಂಟಿದೆ ಎಂಬ ಪ್ರಕರಣದಲ್ಲಿ ಅರೆಸ್ಟ್ ಆದ ನಟಿ ರಾಗಿಣಿಗೆ ನೂರಕ್ಕೆ ನೂರರಷ್ಟು ಬೇಲ್ ಸಿಗುತ್ತೆ ಎಂದು ರಾಗಿಣಿ ಭೇಟಿ ಮಾಡಿ ಬಂದ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಫುಲ್ ಜೋಷ್​ನಲ್ಲಿ ಟಿವಿ9ಗೆ ಹೇಳಿದ್ರು. ರಾಗಿಣಿ ಭೇಟಿಯಾದ ನಂತರ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಹೇಳಿದ್ದು ಹೀಗೆ.. ಈಗ ರಾಗಿಣಿನ ಭೇಟಿ ಮಾಡಿದೆ. ಗ್ಯಾಸ್ಟ್ರಿಕ್ ಪ್ರಾಬ್ಲಂ‌ ಇದೆ ಅಂದ್ರು. ಮೆಸೆಜ್ ಡಿಲೀಟ್ ಮಾಡಿರೋ ಆರೋಪವಿದೆ. ಆದರೆ ಪ್ರತಿ ದಿನ ಹೆಚ್ಚಿಗೆ ಇರೋ ಮಸೇಜ್ ಡಿಲೀಟ್ […]

‘ನೂರಕ್ಕೆ ನೂರರಷ್ಟು ರಾಗಿಣಿಗೆ ಬೇಲ್ ಆಗುತ್ತೆ’
ಆಯೇಷಾ ಬಾನು
| Edited By: |

Updated on:Sep 09, 2020 | 3:44 PM

Share

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ನಂಟಿದೆ ಎಂಬ ಪ್ರಕರಣದಲ್ಲಿ ಅರೆಸ್ಟ್ ಆದ ನಟಿ ರಾಗಿಣಿಗೆ ನೂರಕ್ಕೆ ನೂರರಷ್ಟು ಬೇಲ್ ಸಿಗುತ್ತೆ ಎಂದು ರಾಗಿಣಿ ಭೇಟಿ ಮಾಡಿ ಬಂದ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಫುಲ್ ಜೋಷ್​ನಲ್ಲಿ ಟಿವಿ9ಗೆ ಹೇಳಿದ್ರು.

ರಾಗಿಣಿ ಭೇಟಿಯಾದ ನಂತರ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಹೇಳಿದ್ದು ಹೀಗೆ.. ಈಗ ರಾಗಿಣಿನ ಭೇಟಿ ಮಾಡಿದೆ. ಗ್ಯಾಸ್ಟ್ರಿಕ್ ಪ್ರಾಬ್ಲಂ‌ ಇದೆ ಅಂದ್ರು. ಮೆಸೆಜ್ ಡಿಲೀಟ್ ಮಾಡಿರೋ ಆರೋಪವಿದೆ. ಆದರೆ ಪ್ರತಿ ದಿನ ಹೆಚ್ಚಿಗೆ ಇರೋ ಮಸೇಜ್ ಡಿಲೀಟ್ ಮಾಡ್ತಾ ಇರ್ತಾರೆ. ರಾಗಿಣಿ ಸಂಜನಾ ಒಂದೇ ಕೊಠಡಿಯಲ್ಲಿದ್ದಾರೆ. ಮನೆ ಊಟಕ್ಕೆ, ಮಾತನಾಡಲು ಅವಕಾಶ ಮಾಡಿಕೊಡಬೇಕು ಅನ್ನೋ ಬಗ್ಗೆ ಮಾತನಾಡಿದ್ದೇವೆ.

ರಾಗಿಣಿ ಕೇವಲ ಆರೋಪಿ ಅಷ್ಟೆ.. ಅಪರಾಧಿ ಅಲ್ಲ. ರಾಗಿಣಿ ಡ್ರಗ್ಸ್​ ಕೇಸ್​ನಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಸುಳ್ಳು. ನೂರಕ್ಕೆ ನೂರರಷ್ಟು ರಾಗಿಣಿಗೆ ಬೇಲ್ ಸಿಗುತ್ತೆ. ರಾಗಿಣಿಗೆ ಬೇಲ್ ಖಂಡಿತ ಸಿಕ್ಕೇ ಸಿಗುತ್ತೆ ಎಂದು ಖಡಕ್ ಆಗಿ ಉತ್ಸಾಹದಿಂದ ವಕೀಲ ರವಿಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಗಿಣಿ ಮೇಲಿರೋದು ಕೇವಲ ಆರೋಪ; ಅದು ದೃಢವಾಗಿಲ್ಲ ಎಂದಿದ್ದಾರೆ.

Published On - 3:34 pm, Wed, 9 September 20

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ