AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೂರಕ್ಕೆ ನೂರರಷ್ಟು ರಾಗಿಣಿಗೆ ಬೇಲ್ ಆಗುತ್ತೆ’

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ನಂಟಿದೆ ಎಂಬ ಪ್ರಕರಣದಲ್ಲಿ ಅರೆಸ್ಟ್ ಆದ ನಟಿ ರಾಗಿಣಿಗೆ ನೂರಕ್ಕೆ ನೂರರಷ್ಟು ಬೇಲ್ ಸಿಗುತ್ತೆ ಎಂದು ರಾಗಿಣಿ ಭೇಟಿ ಮಾಡಿ ಬಂದ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಫುಲ್ ಜೋಷ್​ನಲ್ಲಿ ಟಿವಿ9ಗೆ ಹೇಳಿದ್ರು. ರಾಗಿಣಿ ಭೇಟಿಯಾದ ನಂತರ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಹೇಳಿದ್ದು ಹೀಗೆ.. ಈಗ ರಾಗಿಣಿನ ಭೇಟಿ ಮಾಡಿದೆ. ಗ್ಯಾಸ್ಟ್ರಿಕ್ ಪ್ರಾಬ್ಲಂ‌ ಇದೆ ಅಂದ್ರು. ಮೆಸೆಜ್ ಡಿಲೀಟ್ ಮಾಡಿರೋ ಆರೋಪವಿದೆ. ಆದರೆ ಪ್ರತಿ ದಿನ ಹೆಚ್ಚಿಗೆ ಇರೋ ಮಸೇಜ್ ಡಿಲೀಟ್ […]

‘ನೂರಕ್ಕೆ ನೂರರಷ್ಟು ರಾಗಿಣಿಗೆ ಬೇಲ್ ಆಗುತ್ತೆ’
ಆಯೇಷಾ ಬಾನು
| Edited By: |

Updated on:Sep 09, 2020 | 3:44 PM

Share

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ನಂಟಿದೆ ಎಂಬ ಪ್ರಕರಣದಲ್ಲಿ ಅರೆಸ್ಟ್ ಆದ ನಟಿ ರಾಗಿಣಿಗೆ ನೂರಕ್ಕೆ ನೂರರಷ್ಟು ಬೇಲ್ ಸಿಗುತ್ತೆ ಎಂದು ರಾಗಿಣಿ ಭೇಟಿ ಮಾಡಿ ಬಂದ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಫುಲ್ ಜೋಷ್​ನಲ್ಲಿ ಟಿವಿ9ಗೆ ಹೇಳಿದ್ರು.

ರಾಗಿಣಿ ಭೇಟಿಯಾದ ನಂತರ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಹೇಳಿದ್ದು ಹೀಗೆ.. ಈಗ ರಾಗಿಣಿನ ಭೇಟಿ ಮಾಡಿದೆ. ಗ್ಯಾಸ್ಟ್ರಿಕ್ ಪ್ರಾಬ್ಲಂ‌ ಇದೆ ಅಂದ್ರು. ಮೆಸೆಜ್ ಡಿಲೀಟ್ ಮಾಡಿರೋ ಆರೋಪವಿದೆ. ಆದರೆ ಪ್ರತಿ ದಿನ ಹೆಚ್ಚಿಗೆ ಇರೋ ಮಸೇಜ್ ಡಿಲೀಟ್ ಮಾಡ್ತಾ ಇರ್ತಾರೆ. ರಾಗಿಣಿ ಸಂಜನಾ ಒಂದೇ ಕೊಠಡಿಯಲ್ಲಿದ್ದಾರೆ. ಮನೆ ಊಟಕ್ಕೆ, ಮಾತನಾಡಲು ಅವಕಾಶ ಮಾಡಿಕೊಡಬೇಕು ಅನ್ನೋ ಬಗ್ಗೆ ಮಾತನಾಡಿದ್ದೇವೆ.

ರಾಗಿಣಿ ಕೇವಲ ಆರೋಪಿ ಅಷ್ಟೆ.. ಅಪರಾಧಿ ಅಲ್ಲ. ರಾಗಿಣಿ ಡ್ರಗ್ಸ್​ ಕೇಸ್​ನಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಸುಳ್ಳು. ನೂರಕ್ಕೆ ನೂರರಷ್ಟು ರಾಗಿಣಿಗೆ ಬೇಲ್ ಸಿಗುತ್ತೆ. ರಾಗಿಣಿಗೆ ಬೇಲ್ ಖಂಡಿತ ಸಿಕ್ಕೇ ಸಿಗುತ್ತೆ ಎಂದು ಖಡಕ್ ಆಗಿ ಉತ್ಸಾಹದಿಂದ ವಕೀಲ ರವಿಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಗಿಣಿ ಮೇಲಿರೋದು ಕೇವಲ ಆರೋಪ; ಅದು ದೃಢವಾಗಿಲ್ಲ ಎಂದಿದ್ದಾರೆ.

Published On - 3:34 pm, Wed, 9 September 20

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?