AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೂರಕ್ಕೆ ನೂರರಷ್ಟು ರಾಗಿಣಿಗೆ ಬೇಲ್ ಆಗುತ್ತೆ’

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ನಂಟಿದೆ ಎಂಬ ಪ್ರಕರಣದಲ್ಲಿ ಅರೆಸ್ಟ್ ಆದ ನಟಿ ರಾಗಿಣಿಗೆ ನೂರಕ್ಕೆ ನೂರರಷ್ಟು ಬೇಲ್ ಸಿಗುತ್ತೆ ಎಂದು ರಾಗಿಣಿ ಭೇಟಿ ಮಾಡಿ ಬಂದ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಫುಲ್ ಜೋಷ್​ನಲ್ಲಿ ಟಿವಿ9ಗೆ ಹೇಳಿದ್ರು. ರಾಗಿಣಿ ಭೇಟಿಯಾದ ನಂತರ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಹೇಳಿದ್ದು ಹೀಗೆ.. ಈಗ ರಾಗಿಣಿನ ಭೇಟಿ ಮಾಡಿದೆ. ಗ್ಯಾಸ್ಟ್ರಿಕ್ ಪ್ರಾಬ್ಲಂ‌ ಇದೆ ಅಂದ್ರು. ಮೆಸೆಜ್ ಡಿಲೀಟ್ ಮಾಡಿರೋ ಆರೋಪವಿದೆ. ಆದರೆ ಪ್ರತಿ ದಿನ ಹೆಚ್ಚಿಗೆ ಇರೋ ಮಸೇಜ್ ಡಿಲೀಟ್ […]

‘ನೂರಕ್ಕೆ ನೂರರಷ್ಟು ರಾಗಿಣಿಗೆ ಬೇಲ್ ಆಗುತ್ತೆ’
ಆಯೇಷಾ ಬಾನು
ಆಯೇಷಾ ಬಾನು| Edited By: ಸಾಧು ಶ್ರೀನಾಥ್​|

Updated on:Sep 09, 2020 | 3:44 PM

Share

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ನಂಟಿದೆ ಎಂಬ ಪ್ರಕರಣದಲ್ಲಿ ಅರೆಸ್ಟ್ ಆದ ನಟಿ ರಾಗಿಣಿಗೆ ನೂರಕ್ಕೆ ನೂರರಷ್ಟು ಬೇಲ್ ಸಿಗುತ್ತೆ ಎಂದು ರಾಗಿಣಿ ಭೇಟಿ ಮಾಡಿ ಬಂದ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಫುಲ್ ಜೋಷ್​ನಲ್ಲಿ ಟಿವಿ9ಗೆ ಹೇಳಿದ್ರು.

ರಾಗಿಣಿ ಭೇಟಿಯಾದ ನಂತರ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಹೇಳಿದ್ದು ಹೀಗೆ.. ಈಗ ರಾಗಿಣಿನ ಭೇಟಿ ಮಾಡಿದೆ. ಗ್ಯಾಸ್ಟ್ರಿಕ್ ಪ್ರಾಬ್ಲಂ‌ ಇದೆ ಅಂದ್ರು. ಮೆಸೆಜ್ ಡಿಲೀಟ್ ಮಾಡಿರೋ ಆರೋಪವಿದೆ. ಆದರೆ ಪ್ರತಿ ದಿನ ಹೆಚ್ಚಿಗೆ ಇರೋ ಮಸೇಜ್ ಡಿಲೀಟ್ ಮಾಡ್ತಾ ಇರ್ತಾರೆ. ರಾಗಿಣಿ ಸಂಜನಾ ಒಂದೇ ಕೊಠಡಿಯಲ್ಲಿದ್ದಾರೆ. ಮನೆ ಊಟಕ್ಕೆ, ಮಾತನಾಡಲು ಅವಕಾಶ ಮಾಡಿಕೊಡಬೇಕು ಅನ್ನೋ ಬಗ್ಗೆ ಮಾತನಾಡಿದ್ದೇವೆ.

ರಾಗಿಣಿ ಕೇವಲ ಆರೋಪಿ ಅಷ್ಟೆ.. ಅಪರಾಧಿ ಅಲ್ಲ. ರಾಗಿಣಿ ಡ್ರಗ್ಸ್​ ಕೇಸ್​ನಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಸುಳ್ಳು. ನೂರಕ್ಕೆ ನೂರರಷ್ಟು ರಾಗಿಣಿಗೆ ಬೇಲ್ ಸಿಗುತ್ತೆ. ರಾಗಿಣಿಗೆ ಬೇಲ್ ಖಂಡಿತ ಸಿಕ್ಕೇ ಸಿಗುತ್ತೆ ಎಂದು ಖಡಕ್ ಆಗಿ ಉತ್ಸಾಹದಿಂದ ವಕೀಲ ರವಿಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಗಿಣಿ ಮೇಲಿರೋದು ಕೇವಲ ಆರೋಪ; ಅದು ದೃಢವಾಗಿಲ್ಲ ಎಂದಿದ್ದಾರೆ.

Published On - 3:34 pm, Wed, 9 September 20

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ