AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೌಡಿ ಬೇಬಿಯ ಹೆಲ್ತಿ ಕೇಶರಾಶಿ ಸೀಕ್ರೆಟ್ ತೆಂಗಿನಕಾಯಂತೆ!

ಫಿದಾ ಬೆಡಗಿ ಸಾಯಿ ಪಲ್ಲವಿ ಸೌಂದರ್ಯಕ್ಕೆ ಮನಸೋತವರಿಲ್ಲ. ಸುಂದರವಾಗಿ ಕಾಣ್ಬೇಕು ಅಂತ ಮೇಕಪ್ ಮೊರೆ ಹೋಗುವವರ ನಡುವೆ ಈಕೆ ನ್ಯಾಚುರಲ್ ಲುಕ್​ನಿಂದಲೇ ದಿಲ್ ಕದ್ದ ಚೋರಿ. ‘ಪ್ರೇಮಂ’ ಖ್ಯಾತಿಯ ಸಾಯಿ ಪಲ್ಲವಿ ತುಂಬಾನೇ ಸಿಂಪಲ್. ಸಿನಿಪ್ರಿಯರಿಗೆ ಹೆಚ್ಚು ಅಟ್ರಾಕ್ಟ್ ಆಗಿರುವುದು ಈಕೆಯ ಲಾಂಗ್ ಹೇರ್. ತಮಿಳು, ತೆಲುಗು ಮತ್ತು ಮಲೆಯಾಳಂ ಚಿತ್ರಗಳಲ್ಲಿ ನ್ಯಾಚುರಲ್ ಲುಕ್​ನಿಂದ ಗಮನ ಸೆಳೆದ ಇವರು ರಿಯಲ್​ ಲೈಫ್​ನಲ್ಲೂ ತುಂಬಾ ನ್ಯಾಚುರಲ್ ಆ್ಯಂಡ್ ಸಿಂಪಲ್. ಹಾಗಾಗಿ ಇವರು ತಮ್ಮ ಕೇಶರಾಶಿಗೆ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ […]

ರೌಡಿ ಬೇಬಿಯ ಹೆಲ್ತಿ ಕೇಶರಾಶಿ ಸೀಕ್ರೆಟ್ ತೆಂಗಿನಕಾಯಂತೆ!
ಸಾಧು ಶ್ರೀನಾಥ್​
|

Updated on:Oct 20, 2019 | 6:07 PM

Share

ಫಿದಾ ಬೆಡಗಿ ಸಾಯಿ ಪಲ್ಲವಿ ಸೌಂದರ್ಯಕ್ಕೆ ಮನಸೋತವರಿಲ್ಲ. ಸುಂದರವಾಗಿ ಕಾಣ್ಬೇಕು ಅಂತ ಮೇಕಪ್ ಮೊರೆ ಹೋಗುವವರ ನಡುವೆ ಈಕೆ ನ್ಯಾಚುರಲ್ ಲುಕ್​ನಿಂದಲೇ ದಿಲ್ ಕದ್ದ ಚೋರಿ.

‘ಪ್ರೇಮಂ’ ಖ್ಯಾತಿಯ ಸಾಯಿ ಪಲ್ಲವಿ ತುಂಬಾನೇ ಸಿಂಪಲ್. ಸಿನಿಪ್ರಿಯರಿಗೆ ಹೆಚ್ಚು ಅಟ್ರಾಕ್ಟ್ ಆಗಿರುವುದು ಈಕೆಯ ಲಾಂಗ್ ಹೇರ್. ತಮಿಳು, ತೆಲುಗು ಮತ್ತು ಮಲೆಯಾಳಂ ಚಿತ್ರಗಳಲ್ಲಿ ನ್ಯಾಚುರಲ್ ಲುಕ್​ನಿಂದ ಗಮನ ಸೆಳೆದ ಇವರು ರಿಯಲ್​ ಲೈಫ್​ನಲ್ಲೂ ತುಂಬಾ ನ್ಯಾಚುರಲ್ ಆ್ಯಂಡ್ ಸಿಂಪಲ್. ಹಾಗಾಗಿ ಇವರು ತಮ್ಮ ಕೇಶರಾಶಿಗೆ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ರೀತಿಯ ಕೆಮಿಕಲ್ಸ್​ಗಳನ್ನು ಪ್ರಯೋಗ ಮಾಡೋದಿಲ್ವಂತೆ.

ಸಾಯಿ ಪಲ್ಲವಿ ಅವರ ಕೇಶರಾಶಿಯ ಗುಟ್ಟು ತೆಂಗಿನಕಾಯಿ ಹಾಲಂತೆ. ಬ್ಯೂಟಿಫುಲ್ ಪಲ್ಲವಿ ತಿಂಗಳಿನಲ್ಲಿ ಎರಡು ಬಾರಿ ತಪ್ಪದೆ ತೆಂಗಿನ ಕಾಯಿ ಹಾಲನ್ನು ತಮ್ಮ ಕೂದಲಿಗೆ ಹಚ್ಚಿ ಮಸಾಜ್ ಮಾಡ್ತಾರಂತೆ. ತೆಂಗಿನಕಾಯಿ ಹಾಲಿನಲ್ಲಿ ಪ್ರೋಟೀನ್ ಮತ್ತು ಕೊಬ್ಬಿನಾಂಶ ಹೆಚ್ಚಿರುತ್ತೆ. ಇದರಲ್ಲಿರೋ ಕಬ್ಬಿಣ ಮತ್ತು ಮ್ಯಾಂಗನೀಸ್ ಅಂಶದಿಂದ ಕೂದಲ ಸಮೃದ್ಧ ಬೆಳವಣಿಗೆಗೆ ಸಹಕಾರಿಯಾಗುತ್ತಂತೆ.

ಒಂದು ವೇಳೆ ಕೂದಲು ಡ್ರೈ ಅನಿಸಿದ್ರೆ ತಾಜಾ ಅಲೊವೆರಾವನ್ನು ಕೂದಲಿಗೆ ಅಪ್ಲೈ ಮಾಡ್ತಾರಂತೆ. ಅಲೋವೆರಾ ಜೆಲ್​ನಲ್ಲಿ ಉತ್ತಮ ಪೌಷ್ಟಿಕಾಂಶ ಇರುವುದರಿಂದ ಕೂದಲ ಸಮಸ್ಯೆಗಳನ್ನು ನಿವಾರಿಸುತ್ತಂತೆ. ಶೂಟಿಂಗ್ ಇಲ್ಲದ ಸಮಯದಲ್ಲಿ ಪಲ್ಲವಿ ಎಗ್ ಹೇರ್ ಮಾಸ್ಕ್ ಹಚ್ಚಿಕೊಳ್ತಾರಂತೆ. ಇಷ್ಟು ಮಾತ್ರವಲ್ಲದೆ ಆಗಾಗ ತೆಂಗಿನಕಾಯಿ ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡುವುದರಿಂದ ಸುಂದರ ಮತ್ತು ದಪ್ಪ ಕೂದಲು ಇವರದ್ದಾಗಿದೆಯಂತೆ.

Published On - 6:06 pm, Sun, 20 October 19

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ