AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ಯದ ದೊರೆ ವಿಜಯ್​ ಮಲ್ಯ ಲೈಫ್​ಸ್ಟೋರಿ ಆಗ್ತಿದೆ Web Series!

ಮುಂಬೈ: ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ದೇಶದಿಂದ ಪರಾರಿಯಾಗಿರುವ ದೇಶಭ್ರಷ್ಟ ವಿಜಯ್​ ಮಲ್ಯ ಕಥೆ ಇದೀಗ ವೆಬ್​ ಸಿರೀಸ್​ ಆಗಿ ಹೊರಬರುತ್ತಿದೆ. ಬಾಲ್ಯದ ದಿನಗಳಿಂದ ಹಿಡಿದು ಪರಾರಿಯಾಗುವವರೆಗೂ ವೆಬ್ ಸಿರೀಸ್​ ಆಲ್ಮೈಟಿ ಮೋಷನ್​ ಪಿಚರ್ಸ್​ ಸಂಸ್ಥೆಯ ನಟಿ ಹಾಗೂ ನಿರ್ಮಾಪಕಿ ಪ್ರಭ್ಲೀನ್​ ಕೌರ್​ PZ ಪಿಚರ್ಸ್​ ಸಂಸ್ಥೆ ಜೊತೆ ಕೈಗೂಡಿಸಿ ಖ್ಯಾತ ಬರಹಗಾರ ಗಿರಿ ಪ್ರಕಾಶ್​ರ ದಿ ವಿಜಯ್​ ಮಲ್ಯ ಸ್ಟೋರಿ ಪುಸ್ತಕದ ಚಿತ್ರೀಕರಣ ಹಕ್ಕು ಖರೀದಿಸಿದ್ದಾರೆ. ಮದ್ಯದ ದೊರೆಯ ಬಾಲ್ಯದ ದಿನಗಳಿಂದ ಹಿಡಿದು ಆತ […]

ಮದ್ಯದ ದೊರೆ ವಿಜಯ್​ ಮಲ್ಯ ಲೈಫ್​ಸ್ಟೋರಿ ಆಗ್ತಿದೆ Web Series!
KUSHAL V
|

Updated on:Aug 15, 2020 | 12:52 PM

Share

ಮುಂಬೈ: ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ದೇಶದಿಂದ ಪರಾರಿಯಾಗಿರುವ ದೇಶಭ್ರಷ್ಟ ವಿಜಯ್​ ಮಲ್ಯ ಕಥೆ ಇದೀಗ ವೆಬ್​ ಸಿರೀಸ್​ ಆಗಿ ಹೊರಬರುತ್ತಿದೆ.

ಬಾಲ್ಯದ ದಿನಗಳಿಂದ ಹಿಡಿದು ಪರಾರಿಯಾಗುವವರೆಗೂ ವೆಬ್ ಸಿರೀಸ್​ ಆಲ್ಮೈಟಿ ಮೋಷನ್​ ಪಿಚರ್ಸ್​ ಸಂಸ್ಥೆಯ ನಟಿ ಹಾಗೂ ನಿರ್ಮಾಪಕಿ ಪ್ರಭ್ಲೀನ್​ ಕೌರ್​ PZ ಪಿಚರ್ಸ್​ ಸಂಸ್ಥೆ ಜೊತೆ ಕೈಗೂಡಿಸಿ ಖ್ಯಾತ ಬರಹಗಾರ ಗಿರಿ ಪ್ರಕಾಶ್​ರ ದಿ ವಿಜಯ್​ ಮಲ್ಯ ಸ್ಟೋರಿ ಪುಸ್ತಕದ ಚಿತ್ರೀಕರಣ ಹಕ್ಕು ಖರೀದಿಸಿದ್ದಾರೆ. ಮದ್ಯದ ದೊರೆಯ ಬಾಲ್ಯದ ದಿನಗಳಿಂದ ಹಿಡಿದು ಆತ ಇಂಗ್ಲೆಂಡ್​​ಗೆ ಪರಾರಿಯಾಗುವವರೆಗೂ ಆತನ ಕಥೆಯನ್ನ ವೆಬ್ ಸಿರೀಸ್​ ಆಗಿ ನಿರ್ಮಿಸಲು ಮುಂದಾಗಿದ್ದಾರೆ.

ಸದ್ಯ ಚಿತ್ರಕಥೆ ಕೊನೆಯ ಹಂತ ತಲುಪಿದ್ದು ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬಾಲಿವುಡ್​ನ ಖ್ಯಾತ ನಟರೊಬ್ಬರು ಮಲ್ಯನ ಪಾತ್ರ ಮಾಡಲು ಸಹ ಒಪ್ಪಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

Published On - 12:34 pm, Sat, 15 August 20

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್