AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ಯದ ದೊರೆ ವಿಜಯ್​ ಮಲ್ಯ ಲೈಫ್​ಸ್ಟೋರಿ ಆಗ್ತಿದೆ Web Series!

ಮುಂಬೈ: ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ದೇಶದಿಂದ ಪರಾರಿಯಾಗಿರುವ ದೇಶಭ್ರಷ್ಟ ವಿಜಯ್​ ಮಲ್ಯ ಕಥೆ ಇದೀಗ ವೆಬ್​ ಸಿರೀಸ್​ ಆಗಿ ಹೊರಬರುತ್ತಿದೆ. ಬಾಲ್ಯದ ದಿನಗಳಿಂದ ಹಿಡಿದು ಪರಾರಿಯಾಗುವವರೆಗೂ ವೆಬ್ ಸಿರೀಸ್​ ಆಲ್ಮೈಟಿ ಮೋಷನ್​ ಪಿಚರ್ಸ್​ ಸಂಸ್ಥೆಯ ನಟಿ ಹಾಗೂ ನಿರ್ಮಾಪಕಿ ಪ್ರಭ್ಲೀನ್​ ಕೌರ್​ PZ ಪಿಚರ್ಸ್​ ಸಂಸ್ಥೆ ಜೊತೆ ಕೈಗೂಡಿಸಿ ಖ್ಯಾತ ಬರಹಗಾರ ಗಿರಿ ಪ್ರಕಾಶ್​ರ ದಿ ವಿಜಯ್​ ಮಲ್ಯ ಸ್ಟೋರಿ ಪುಸ್ತಕದ ಚಿತ್ರೀಕರಣ ಹಕ್ಕು ಖರೀದಿಸಿದ್ದಾರೆ. ಮದ್ಯದ ದೊರೆಯ ಬಾಲ್ಯದ ದಿನಗಳಿಂದ ಹಿಡಿದು ಆತ […]

ಮದ್ಯದ ದೊರೆ ವಿಜಯ್​ ಮಲ್ಯ ಲೈಫ್​ಸ್ಟೋರಿ ಆಗ್ತಿದೆ Web Series!
KUSHAL V
|

Updated on:Aug 15, 2020 | 12:52 PM

Share

ಮುಂಬೈ: ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ದೇಶದಿಂದ ಪರಾರಿಯಾಗಿರುವ ದೇಶಭ್ರಷ್ಟ ವಿಜಯ್​ ಮಲ್ಯ ಕಥೆ ಇದೀಗ ವೆಬ್​ ಸಿರೀಸ್​ ಆಗಿ ಹೊರಬರುತ್ತಿದೆ.

ಬಾಲ್ಯದ ದಿನಗಳಿಂದ ಹಿಡಿದು ಪರಾರಿಯಾಗುವವರೆಗೂ ವೆಬ್ ಸಿರೀಸ್​ ಆಲ್ಮೈಟಿ ಮೋಷನ್​ ಪಿಚರ್ಸ್​ ಸಂಸ್ಥೆಯ ನಟಿ ಹಾಗೂ ನಿರ್ಮಾಪಕಿ ಪ್ರಭ್ಲೀನ್​ ಕೌರ್​ PZ ಪಿಚರ್ಸ್​ ಸಂಸ್ಥೆ ಜೊತೆ ಕೈಗೂಡಿಸಿ ಖ್ಯಾತ ಬರಹಗಾರ ಗಿರಿ ಪ್ರಕಾಶ್​ರ ದಿ ವಿಜಯ್​ ಮಲ್ಯ ಸ್ಟೋರಿ ಪುಸ್ತಕದ ಚಿತ್ರೀಕರಣ ಹಕ್ಕು ಖರೀದಿಸಿದ್ದಾರೆ. ಮದ್ಯದ ದೊರೆಯ ಬಾಲ್ಯದ ದಿನಗಳಿಂದ ಹಿಡಿದು ಆತ ಇಂಗ್ಲೆಂಡ್​​ಗೆ ಪರಾರಿಯಾಗುವವರೆಗೂ ಆತನ ಕಥೆಯನ್ನ ವೆಬ್ ಸಿರೀಸ್​ ಆಗಿ ನಿರ್ಮಿಸಲು ಮುಂದಾಗಿದ್ದಾರೆ.

ಸದ್ಯ ಚಿತ್ರಕಥೆ ಕೊನೆಯ ಹಂತ ತಲುಪಿದ್ದು ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬಾಲಿವುಡ್​ನ ಖ್ಯಾತ ನಟರೊಬ್ಬರು ಮಲ್ಯನ ಪಾತ್ರ ಮಾಡಲು ಸಹ ಒಪ್ಪಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

Published On - 12:34 pm, Sat, 15 August 20

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ