AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಇದನ್ನು ಸೇವಿಸಿದರೆ ಮೂತ್ರಪಿಂಡದಲ್ಲಿನ ಕಲ್ಲುಗಳನ್ನೇ ಕರಗಿಸಬಹುದು! ಇನ್ನೂ ಸಾಕಷ್ಟು ಆರೋಗ್ಯ ಲಾಭಗಳಿವೆ ಇದರಿಂದ!

Ajwain Health Benefits: ಹಸಿವನ್ನು ಸೃಷ್ಟಿಸುತ್ತದೆ: ಗರ್ಭಿಣಿಯರು ತಮಗೆ ಹಸಿವು ಆಗದಿದ್ದಾಗ ಓಂ ಕಾಳನ್ನು ಔಷಧಿಯನ್ನಾಗಿ ಸೇವಿಸಿದರೆ ತಕ್ಷಣ ಹಸಿವು ಹುಟ್ಟಿಕೊಳ್ಳುತ್ತದೆ. ಗರ್ಭಾಶಯವೂ ಆರೋಗ್ಯಕರವಾಗಿರುತ್ತದೆ. ಹೊಟ್ಟೆನೋವಿನಿಂದ ಬಳಲುತ್ತಿರುವವರೂ ಓಂ ಕಾಳನ್ನು ಚೆನ್ನಾಗಿ ಜಗಿದು ಎಳನೀರು ಕುಡಿಯುತ್ತಾರೆ. ಓಂ ಕಾಳನ್ನು ಒಣಗಿಸಿ ಮತ್ತು ಪುಡಿಮಾಡಿ, ಸಂಗ್ರಹಿಸಿಟ್ಟುಕೊಳ್ಳಿ. ಈ ಚೂರ್ಣವನ್ನು ಅನ್ನದೊಂದಿಗೆ ಪ್ರತಿದಿನ ಬೆರೆಸಿ ಸೇವಿಸಿದರೆ ಅಜೀರ್ಣ ಕಡಿಮೆಯಾಗಿ ಹಸಿವು ಹೆಚ್ಚಾಗುತ್ತದೆ.

ನೀವು ಇದನ್ನು ಸೇವಿಸಿದರೆ ಮೂತ್ರಪಿಂಡದಲ್ಲಿನ ಕಲ್ಲುಗಳನ್ನೇ ಕರಗಿಸಬಹುದು! ಇನ್ನೂ ಸಾಕಷ್ಟು ಆರೋಗ್ಯ ಲಾಭಗಳಿವೆ ಇದರಿಂದ!
ನೀವು ಇದನ್ನು ಸೇವಿಸಿದರೆ ಮೂತ್ರಪಿಂಡದಲ್ಲಿನ ಕಲ್ಲುಗಳನ್ನೇ ಕರಗಿಸಬಹುದು!
ಸಾಧು ಶ್ರೀನಾಥ್​
|

Updated on: Aug 15, 2023 | 6:06 AM

Share

ಅಡುಗೆ ಮನೆಯಲ್ಲಿರುವ ಪದಾರ್ಥಗಳೇ ನಮ್ಮ ಕಾಯಿಲೆಗಳಿಗೆ ಮದ್ದು. ಆದ್ದರಿಂದಲೇ ಹಿರಿಯರು ಅಡುಗೆ ಮನೆಯನ್ನು ವೈದ್ಯ ಶಾಲೆ ಎಂದು ಸುಮ್ಮನೆ ಹೇಳಿಲ್ಲ, ಅಡುಗೆ ಮನೆಯಲ್ಲಿರುವ ವಸ್ತುಗಳಿಂದ ಕಾಯಿಲೆಗಳನ್ನು ಕಡಿಮೆ ಮಾಡುವುದು ಹೇಗೆಂದು ಕಲಿಯಬೇಕಾ? ಅದರ ಭಾಗವಾಗಿ ಇಂದು ಓಂ ಕಾಳು ಬಳಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು? ಇದರಲ್ಲಿರುವ ಪೋಷಕಾಂಶಗಳೇನು? ಯಾವುದೇ ಕಾಯಿಲೆಗೆ ಓಂ ಕಾಳುವ ಹೇಗೆ ಬಳಸಬೇಕೆಂದು ತಿಳಿಯೋಣ. ಓಂ ಕಾಳು ವಿವಿಧ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಓಂ ಕಾಳಿನಲ್ಲಿ ಇರುವ ವಿವಿಧ ರಾಸಾಯನಿಕಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಓಂ ಕಾಳಿನಲ್ಲಿ ( Ajwain Health Benefits) ಇರುವ ಥೈಮಲ್ ರಾಸಾಯನಿಕವು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ರೋಗಗಳನ್ನು ತಡೆಯುತ್ತದೆ. ತಲೆನೋವು, ಆಯಾಸ, ಶೀತ, ಮೈಗ್ರೇನ್ ಇತ್ಯಾದಿಗಳಿಗೆ ಓಂ ಕಾಳು ಔಷಧಿಯಾಗಿ ಕೆಲಸ ಮಾಡುತ್ತದೆ (Health).

ಹಸಿವನ್ನು ಸೃಷ್ಟಿಸುತ್ತದೆ: ಗರ್ಭಿಣಿಯರು ತಮಗೆ ಹಸಿವು ಆಗದಿದ್ದಾಗ ಓಂ ಕಾಳನ್ನು ಔಷಧಿಯನ್ನಾಗಿ ಸೇವಿಸಿದರೆ ತಕ್ಷಣ ಹಸಿವು ಹುಟ್ಟಿಕೊಳ್ಳುತ್ತದೆ. ಗರ್ಭಾಶಯವೂ ಆರೋಗ್ಯಕರವಾಗಿರುತ್ತದೆ.

ಹೊಟ್ಟೆನೋವು ನಿವಾರಣೆ: ಹೊಟ್ಟೆನೋವಿನಿಂದ ಬಳಲುತ್ತಿರುವವರೂ ಓಂ ಕಾಳನ್ನು ಚೆನ್ನಾಗಿ ಜಗಿದು ಎಳನೀರು ಕುಡಿಯುತ್ತಾರೆ. ಓಂ ಕಾಳನ್ನು ಒಣಗಿಸಿ ಮತ್ತು ಪುಡಿಮಾಡಿ, ಸಂಗ್ರಹಿಸಿಟ್ಟುಕೊಳ್ಳಿ. ಈ ಚೂರ್ಣವನ್ನು ಅನ್ನದೊಂದಿಗೆ ಪ್ರತಿದಿನ ಬೆರೆಸಿ ಸೇವಿಸಿದರೆ ಅಜೀರ್ಣ ಕಡಿಮೆಯಾಗಿ ಹಸಿವು ಹೆಚ್ಚಾಗುತ್ತದೆ.

ಬಾಯಿ ಸಮಸ್ಯೆ ನಿವಾರಿಸಿಕೊಳ್ಳಿ : ಓಂ ಕಾಳು ಲಾಲಾರಸದೊಂದಿಗೆ ಗಾರ್ಗಲ್​ ಮಾಡಿದರೆ ಹಲ್ಲುನೋವು ಮತ್ತು ವಸಡು ಉರಿಯೂತ ಕಡಿಮೆ ಮಾಡುತ್ತದೆ.

ಕಿಡ್ನಿ ಸ್ಟೋನ್ ಮಾಯ : 10-15 ದಿನ ಜೇನುತುಪ್ಪದ ಜೊತೆ ಓಂ ಕಾಳು ತಿಂದರೆ ಕಿಡ್ನಿ ಸ್ಟೋನ್ ಕೂಡ ಕರಗುತ್ತದೆ ಎನ್ನುತ್ತಾರೆ ತಜ್ಞರು.

ಮಕ್ಕಳಿಗೆ ಒಳ್ಳೆಯದು: ಜೀರಿಗೆ ಮತ್ತು ಶುಂಠಿ ಪುಡಿಯೊಂದಿಗೆ ಒಂದು ಲೋಟದಷ್ಟು ನೀರನ್ನು ಕುದಿಸಿ. ಈ ನೀರನ್ನು ಸೋಸಿ ಒಂದು ಲೋಟದಲ್ಲಿ ತೆಗೆದುಕೊಳ್ಳಿ. ಮಕ್ಕಳು ದಿನಕ್ಕೆರಡು ಬಾರಿ ಹೀಗೆ ಒಂದು ಲೋಟ ನೀರು ಕುಡಿದರೆ ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತದೆ.

ಚರ್ಮದ ಅಲರ್ಜಿಯನ್ನು ಕಡಿಮೆ ಮಾಡುತ್ತದೆ: ಒಂದು ಚಮಚ ಓಂ ಕಾಳು ಪುಡಿಯನ್ನು ಬೆಲ್ಲದೊಂದಿಗೆ ಬೆರೆಸಿ ಸೇವಿಸಿ. ಚರ್ಮದ ಮೇಲಿನ ಅಲರ್ಜಿ ಕಡಿಮೆಯಾಗುತ್ತದೆ.

ಟಾನ್ಸಿಲ್ ಅನ್ನು ಕಡಿಮೆ ಮಾಡುತ್ತದೆ: ನೀವು ಓಂ ಕಾಳು ಅನ್ನು ಬಾಯಿಗೆ ಹಾಕಿಕೊಂಡು ರಸವನ್ನು ಸ್ವಲ್ಪಮಟ್ಟಿಗೆ ನುಂಗಿದರೆ, ಮಳೆಗಾಲ ಮತ್ತು ಚಳಿಗಾಲದಲ್ಲಿ ಟಾನ್ಸಿಲ್ (ಚಳಿ) ಊತವು ಕಡಿಮೆಯಾಗುತ್ತದೆ.

ಇದಲ್ಲದೆ, ದೈನಂದಿನ ಆಹಾರದ ಭಾಗವಾಗಿ ಓಂ ಕಾಳು ಅನ್ನು ಸೇವಿಸುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ