Health Tips: ಮಕ್ಕಳಿಗೆ ಬಾಲ್ಯದಲ್ಲೇ ಮೊಟ್ಟೆ ತಿನ್ನಿಸುವುದರಿಂದ ಮೊಟ್ಟೆಯ ಅಲರ್ಜಿ ಕಡಿಮೆಯಾಗುತ್ತದೆ; ಅಧ್ಯಯನದಲ್ಲಿ ಬಯಲು

Egg Benefits: ಅಮೆರಿಕನ್ ಕಾಲೇಜ್ ಆಫ್ ಅಲರ್ಜಿ, ಆಸ್ತಮಾ ಮತ್ತು ಇಮ್ಯುನಾಲಜಿಯ ಇತ್ತೀಚಿನ ಅಧ್ಯಯನ ಮಕ್ಕಳಲ್ಲಿ ಮೊಟ್ಟೆಯ ಅಲರ್ಜಿಯನ್ನು ಕಡಿಮೆ ಮಾಡಲು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಮೊಟ್ಟೆಗಳನ್ನು ಪರಿಚಯಿಸಬೇಕು ಎಂದು ಶಿಫಾರಸು ಮಾಡಿದೆ.

Health Tips: ಮಕ್ಕಳಿಗೆ ಬಾಲ್ಯದಲ್ಲೇ ಮೊಟ್ಟೆ ತಿನ್ನಿಸುವುದರಿಂದ ಮೊಟ್ಟೆಯ ಅಲರ್ಜಿ ಕಡಿಮೆಯಾಗುತ್ತದೆ; ಅಧ್ಯಯನದಲ್ಲಿ ಬಯಲು
ಸಾಂದರ್ಭಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on:Nov 30, 2021 | 2:13 PM

ಮಕ್ಕಳು ಗಟ್ಟಿ ಪದಾರ್ಥಗಳನ್ನು ತಿನ್ನಲು ಶುರು ಮಾಡಿದ ಕೂಡಲೆ ಮಕ್ಕಳಿಗೆ ಶೇಂಗಾ ಉತ್ಪನ್ನಗಳನ್ನು ತಿನ್ನಿಸತೊಡಗಿದರೆ ಅವರಿಗೆ ಕಡಲೆಕಾಯಿ ಅಲರ್ಜಿ ಉಂಟಾಗುವುದನ್ನು ತಡೆಯಬಹುದು ಎಂದು ಪಿಡಿಯಾಟ್ರಿಷಿಯನ್‌ಗಳು 2017ರಿಂದ ಪೋಷಕರಿಗೆ ಶಿಫಾರಸು ಮಾಡಿದ್ದಾರೆ. ಹಾಗೇ, ಅಮೆರಿಕನ್ ಕಾಲೇಜ್ ಆಫ್ ಅಲರ್ಜಿ, ಆಸ್ತಮಾ ಮತ್ತು ಇಮ್ಯುನಾಲಜಿಯ ಇತ್ತೀಚಿನ ಅಧ್ಯಯನ ಮಕ್ಕಳಲ್ಲಿ ಮೊಟ್ಟೆಯ ಅಲರ್ಜಿಯನ್ನು ಕಡಿಮೆ ಮಾಡಲು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಮೊಟ್ಟೆಗಳನ್ನು ಪರಿಚಯಿಸಬೇಕು ಎಂದು ಶಿಫಾರಸು ಮಾಡಿದೆ.

ಈ ಅಧ್ಯಯನವನ್ನು ಅಮೇರಿಕನ್ ಕಾಲೇಜ್ ಆಫ್ ಅಲರ್ಜಿ, ಆಸ್ತಮಾ ಮತ್ತು ಇಮ್ಯುನಾಲಜಿ ವಾರ್ಷಿಕ ವೈಜ್ಞಾನಿಕ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು. 12 ತಿಂಗಳವರೆಗೆ ಮೊಟ್ಟೆಯನ್ನು ತಿನ್ನದ ಮಕ್ಕಳಿಗೆ 6 ವರ್ಷಗಳಲ್ಲಿ ಮೊಟ್ಟೆಯ ಅಲರ್ಜಿ ಉಂಟಾಗುವ ಸಾಧ್ಯತೆಯಿದೆ. 2237 ಸಮೀಕ್ಷೆಗಳಲ್ಲಿ 14 (ಶೇ. 0.6) ಒಂದು ವರ್ಷದಲ್ಲಿ ಮೊಟ್ಟೆಯ ಅಲರ್ಜಿಯನ್ನು ವರದಿ ಮಾಡಿದೆ ಮತ್ತು 1379 ಸಮೀಕ್ಷೆಗಳಲ್ಲಿ 11 (ಶೇ. 0.8) 6 ವರ್ಷಗಳಲ್ಲಿ ಮೊಟ್ಟೆಯ ಅಲರ್ಜಿಯನ್ನು ವರದಿ ಮಾಡಿದೆ. 1 ವರ್ಷ ಮತ್ತು 6 ವರ್ಷ ವಯಸ್ಸಿನ ಮೊಟ್ಟೆಯ ಅಲರ್ಜಿ ಹೊಂದಿರುವ ಮಕ್ಕಳು 5, 6, 7 ಮತ್ತು 10 ತಿಂಗಳ ವಯಸ್ಸಿನಲ್ಲಿ ಕಡಿಮೆ ಬಾರಿ ಮೊಟ್ಟೆಯ ಸೇವನೆಯನ್ನು ಹೊಂದಿರುತ್ತಾರೆ.

ಮೊಟ್ಟೆಯ ಅಲರ್ಜಿಯು ಪ್ರಪಂಚದಾದ್ಯಂತ ಎರಡನೇ ಅತ್ಯಂತ ಸಾಮಾನ್ಯವಾದ ಆಹಾರದ ಅಲರ್ಜಿಯಾಗಿದೆ ಎಂದು ಎಂಡಿ, ಪಿಹೆಚ್‌ಡಿ, ಹಿರಿಯ ಲೇಖಕ ಮತ್ತು ಅಧ್ಯಯನದ ಪ್ರಮುಖ ತನಿಖಾಧಿಕಾರಿ ಕ್ಸಿಯಾವೊಂಗ್ ವೆನ್ ಹೇಳಿದ್ದಾರೆ. ಪಿಡಿಯಾಟ್ರಿಶಿಯನ್‌ಗಳು ಮತ್ತು ಅಲರ್ಜಿಸ್ಟ್‌ಗಳು 2017ರಿಂದ ಪೋಷಕರಿಗೆ ತಮ್ಮ ಮಕ್ಕಳು ಕಡಲೆಕಾಯಿ ಅಲರ್ಜಿಯನ್ನು ತಡೆಗಟ್ಟುವ ಸಲುವಾಗಿ ಘನ ಆಹಾರವನ್ನು ತಿನ್ನಲು ಪ್ರಾರಂಭಿಸಿದಾಗ ಕಡಲೆಕಾಯಿ ಉತ್ಪನ್ನಗಳನ್ನು ಪರಿಚಯಿಸಬೇಕು ಎಂದು ಶಿಫಾರಸು ಮಾಡಿದ್ದಾರೆ.

ಇದನ್ನೂ ಓದಿ: Health Tips: ನಿದ್ರೆಯಿಂದ ಖಿನ್ನತೆ ಹೆಚ್ಚಾಗುತ್ತಾ?; ನಿದ್ರೆಗೂ ಮಾನಸಿಕ ಆರೋಗ್ಯಕ್ಕೂ ಇರುವ ನಂಟೇನು?

Health Tips: ಸಿಗರೇಟ್ ಸೇದುವವರೇ ಗಮನಿಸಿ; ಹೃದಯನಾಳದ ಸಮಸ್ಯೆಗೆ ಸ್ಟ್ರೋಕ್ ಮೊದಲ ಲಕ್ಷಣವಾಗಿರಬಹುದು!

Published On - 1:53 pm, Tue, 30 November 21

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್