Dye Jeans: ನೀವೂ ಕೂಡ ಡೈ ಜೀನ್ಸ್ ಧರಿಸ್ತೀರಾ? ಫ್ಯಾಷನ್​ನಿಂದಾಗಿ ನಿಮ್ಮ ಆರೋಗ್ಯ ಕೆಡಬಹುದು ಎಚ್ಚರ

ನಿತ್ಯವೂ ಫ್ಯಾಷನ್(Fashion) ಬದಲಾಗುತ್ತಲೇ ಇರುತ್ತದೆ, ಆ ಟ್ರೆಂಡ್​ಗೆ ತಕ್ಕಂತೆ ನಾವು ಕೂಡ ಬದಲಾಗುತ್ತಿರುತ್ತೇವೆ, ಆದರೆ ಹೊಸ ಫ್ಯಾಷನ್​ಗೆ ತೆರೆದುಕೊಳ್ಳುವ ಭರದಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು.

Dye Jeans: ನೀವೂ ಕೂಡ ಡೈ ಜೀನ್ಸ್ ಧರಿಸ್ತೀರಾ? ಫ್ಯಾಷನ್​ನಿಂದಾಗಿ ನಿಮ್ಮ ಆರೋಗ್ಯ ಕೆಡಬಹುದು ಎಚ್ಚರ
Dye Jeans
Follow us
| Updated By: ನಯನಾ ರಾಜೀವ್

Updated on: Dec 07, 2022 | 2:05 PM

ನಿತ್ಯವೂ ಫ್ಯಾಷನ್(Fashion) ಬದಲಾಗುತ್ತಲೇ ಇರುತ್ತದೆ, ಆ ಟ್ರೆಂಡ್​ಗೆ ತಕ್ಕಂತೆ ನಾವು ಕೂಡ ಬದಲಾಗುತ್ತಿರುತ್ತೇವೆ, ಆದರೆ ಹೊಸ ಫ್ಯಾಷನ್​ಗೆ ತೆರೆದುಕೊಳ್ಳುವ ಭರದಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ಉಡುಗೆ ತೊಡುಗೆಗಳಿಂದ ಹಿಡಿದು ಮೇಕಪ್‌ವರೆಗೆ ಎಲ್ಲಾ ಹೊಸ ಫ್ಯಾಷನ್ ಅನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತೀರ. ಆದರೆ ಅದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆಯೂ ಎಚ್ಚರವಿರಲಿ.

ನಮ್ಮ ಸೆಲೆಬ್ರಿಟಿಗಳು ಧರಿಸುವ ಜೀನ್ಸ್‌ನ ಬಣ್ಣ ಅಥವಾ ವಿನ್ಯಾಸವು ಟ್ರೆಂಡಿಯಾಗಿರುತ್ತದೆ, ನೀವೂ ಕೂಡ ಅದನ್ನೇ ಫಾಲೋ ಮಾಡಬಯಸಬಹುದು. ಫ್ಯಾಷನ್ ಮತ್ತು ಟ್ರೆಂಡಿ ಬಣ್ಣಗಳಿಂದಾಗಿ ಜನರು ಬಣ್ಣ ಹಾಕಿದ ಜೀನ್ಸ್ ಅನ್ನು ಅನೇಕ ಬಾರಿ ಧರಿಸಿರುತ್ತೀರಿ.

ಬಣ್ಣಬಣ್ಣದ ಜೀನ್ಸ್ ನಿಮಗೆ ಹೇಗೆ ಹಾನಿಕಾರಕವಾಗಬಹುದು ಇಲ್ಲಿದೆ ಮಾಹಿತಿ ಬಣ್ಣದ ಜೀನ್ಸ್ ಧರಿಸುವುದರ ಅನನುಕೂಲಗಳು ಜೀನ್ಸ್‌ಗೆ ಬಣ್ಣ ಹಚ್ಚಲು ಹಲವು ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಮತ್ತು ಈ ರಾಸಾಯನಿಕವು ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿದೆ. ಜೀನ್ಸ್ ಅನ್ನು ಬೇರೆಯ ಕಲರ್ ಮಾಡಲು ಬಳಸುವ ಬಣ್ಣಗಳಲ್ಲಿ ಬಹಳಷ್ಟು ಸಿಂಥೆಟಿಕ್ ಕಂಡುಬರುತ್ತದೆ, ಇದರಿಂದಾಗಿ ಇದು ಚರ್ಮಕ್ಕೆ ತುಂಬಾ ಅಪಾಯಕಾರಿ ಎಂದು ಸಾಬೀತಾಗಿದೆ.

ಈ ಬಣ್ಣವು ಚರ್ಮದ ಮೇಲೆ ಅಲರ್ಜಿಯನ್ನು ಉಂಟುಮಾಡಬಹುದು. ನಿಮಗೆ ತಿಳಿದಿರುವಂತೆ, ಜೀನ್ಸ್ ತುಂಬಾ ಬಿಗಿಯಾಗಿರುತ್ತದೆ, ಈ ಬಣ್ಣಗಳು ಅಲರ್ಜಿಯನ್ನು ಉಂಟು ಮಾಡಬಹುದು.

ತುಂಬಾ ಬಿಗಿಯಾದ ಜೀನ್ಸ್ ಧರಿಸಬೇಡಿ ತುಂಬಾ ಬಿಗಿಯಾದ ಜೀನ್ಸ್ ಧರಿಸುವುದರಿಂದ ರಕ್ತ ಪರಿಚಲನೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ತುಂಬಾ ಬಿಗಿಯಾದ ಜೀನ್ಸ್ ಸಹ ನಿಮಗೆ ಅನಾನುಕೂಲವನ್ನು ಉಂಟುಮಾಡಬಹುದು.

ಫಲವತ್ತತೆ ಹೆಚ್ಚು ಬಿಗಿಯಾದ ಮತ್ತು ಬಣ್ಣಬಣ್ಣದ ಜೀನ್ಸ್ ಧರಿಸುವುದರಿಂದ ಮೂತ್ರನಾಳದಲ್ಲಿ ಊತ ಉಂಟಾಗುತ್ತದೆ ಎಂದು ಅನೇಕ ಸಂಶೋಧನೆಗಳಲ್ಲಿ ಬಹಿರಂಗಪಡಿಸಲಾಗಿದೆ. ಮತ್ತೊಂದೆಡೆ, ಪುರುಷರು ಬಿಗಿಯಾದ ಜೀನ್ಸ್ ಧರಿಸಿದರೆ, ಅವರ ವೀರ್ಯದ ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅಲ್ಲದೆ, ಶಿಲೀಂಧ್ರಗಳ ಸೋಂಕಿನ ಅಪಾಯವು ಹೆಚ್ಚಾಗುತ್ತದೆ.

ಚರ್ಮದ ಸಮಸ್ಯೆ ಡೈ ಮತ್ತು ಬಿಗಿಯಾದ ಜೀನ್ಸ್ ಕಾರಣ, ನೀವು ಅನೇಕ ರೀತಿಯ ಚರ್ಮದ ಸೋಂಕುಗಳನ್ನು ಪಡೆಯಬಹುದು. ಇದು ರಕ್ತ ಪರಿಚಲನೆ ಮತ್ತು ನರಮಂಡಲದ ಮೇಲೂ ಪರಿಣಾಮ ಬೀರಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು