AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Skin Peeling: ಅಂಗೈಯ ಚರ್ಮ ಸುಲಿದಂತೆ ಭಾಸವಾಗುತ್ತಿದೆ? ಇಲ್ಲಿದೆ ಅದಕ್ಕೆ ಪರಿಹಾರ

ಅತಿಯಾಗಿ ನೀರು ಮುಟ್ಟುವುದರಿಂದ ಚರ್ಮದ ಸಿಪ್ಪೆ ಸುಲಿದಂತಾಗುತ್ತದೆ. ಕೆಲವೊಮ್ಮೆ ಚರ್ಮಕ್ಕೆ ಅಂಟಿದ ಸೋಂಕಿನಿಂದಲೂ ಚರ್ಮ ಕಿತ್ತು ಹೋಗುತ್ತದೆ.

Skin Peeling: ಅಂಗೈಯ ಚರ್ಮ ಸುಲಿದಂತೆ ಭಾಸವಾಗುತ್ತಿದೆ? ಇಲ್ಲಿದೆ ಅದಕ್ಕೆ ಪರಿಹಾರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 16, 2021 | 7:58 AM

Share

ಕೆಲವರಿಗೆ ಅಂಗೈ ಮತ್ತು ಪಾದದದಲ್ಲಿನ ಚರ್ಮವು ಸಿಪ್ಪೆ ಸುಲಿದಂತೆ ಆಗುತ್ತದೆ. ತುರಿಕೆಯ ಕಾರಣಕ್ಕೆ ಕೆಲವೊಮ್ಮೆ ಹೀಗೆ ಚರ್ಮ ಕಿತ್ತು ಹೋಗುತ್ತದೆ. ಇನ್ನು ಕೆಲವೊಮ್ಮೆ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾದರೆ ಈ ರೀತಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಅದರಲ್ಲೂ ಅಂಗೈಯ ಚರ್ಮ ಸುಲಿದಂತೆ ಆಗುವುದರ ಹಿಂದೆ ಒಂದು ಕಾರಣ ಇದೆ. ಆ ಕಾರಣ ಯಾವುದು? ಈ ಸಮಸ್ಯೆ ತಡೆಯುವುದು ಹೇಗೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮಕ್ಕಳ ಚರ್ಮವು ಸಾಮಾನ್ಯವಾಗಿ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಅಂಗೈ ಚರ್ಮ ಸುಲಿದಂತೆ ಆಗುತ್ತದೆ. ಆದಾಗ್ಯೂ, ಚರ್ಮದ ಸಿಪ್ಪೆ ಸುಲಿಯುವಿಕೆಗೆ ಕಾರಣವಾಗುವ ಇತರ ಹಲವು ಅಂಶಗಳಿವೆ. ಈ ಸಮಸ್ಯೆ ಅತಿಯಾಗಿ ನೀರು ಮುಟ್ಟುವುದರಿಂದ ಉಂಟಾಗುತ್ತದೆ. ಕೆಲವೊಮ್ಮೆ ಚರ್ಮಕ್ಕೆ ಅಂಟಿದ ಸೋಂಕಿನಿಂದಲೂ ಚರ್ಮ ಕಿತ್ತು ಹೋಗುತ್ತದೆ.

ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ನೀವು ಈ ಸಮಸ್ಯೆಯನ್ನು ನಿಭಾಯಿಸಬಹುದು

ಸ್ನಾನದ ಸಮಯವನ್ನು ಹತ್ತು ನಿಮಿಷದಿಂದ ಐದು ನಿಮಿಷಕ್ಕೆ ಬದಲಾಯಿಸಿ ದೀರ್ಘಕಾಲ ಸ್ನಾನ ಮಾಡುವುದರಿಂದ ಚರ್ಮವು ಉಬ್ಬುತ್ತದೆ. ಹೀಗಾಗಿ ಚರ್ಮದ ಮೇಲ್ಪದರ ಉದುರಿಹೋಗುತ್ತದೆ. ಇದಲ್ಲದೇ, ದೀರ್ಘಕಾಲ ನೀರಿನಲ್ಲಿ ಇರುವುದರಿಂದ ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆ ಅಂಶ ದೂರವಾಗುತ್ತದೆ. ಹೀಗಾಗಿ ಹೆಚ್ಚು ಹೊತ್ತು ಸ್ನಾನ ಮಾಡಬೇಡಿ. ಸ್ನಾನ ಮಾಡಿದ ನಂತರ ಮಾಯಿಶ್ಚರೈಸರ್ ಹಚ್ಚಿ ಏಕೆಂದರೆ ಇದು ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳುತ್ತದೆ.

ಕೈಕಾಲು ಚೆನ್ನಾಗಿ ತೊಳೆಯಿರಿ ಮಕ್ಕಳು ಹೊರಗೆ ಆಡುವಾಗ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಗೆ ಒಡ್ಡಿಕೊಳ್ಳುತ್ತಾರೆ. ಇದರಿಂದ ಅವರು ಚರ್ಮದ ಅಲರ್ಜಿಗಳಿಗೆ ಒಳಗಾಗುತ್ತಾರೆ. ಇಂತಹ ಸನ್ನಿವೇಶದಲ್ಲಿ, ಮಕ್ಕಳು ಆಟವಾಡಲು ಹೋಗಿ ಬಂದ ನಂತರ ನೀರಿನಿಂದ ಕೈಕಾಲುಗಳನ್ನು ಚೆನ್ನಾಗಿ ತೊಳೆಯಿರಿ.

ಅಲೋವೆರಾ ಬಳಸಿ ಕೈ ಮತ್ತು ಪಾದಕ್ಕೆ ಅಲೋವೇರಾ ಬಳಸಿ. ಇದು ಚರ್ಮವನ್ನು ಹೆಚ್ಚು ಕಾಂತಿಯುತವಾಗಿ ಮಾಡುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲೋವೆರಾ ದೇಹದಲ್ಲಿನ ತೇವಾಂಶವನ್ನು ಹೆಚ್ಚಿಸುತ್ತದೆ. ಆ ಮೂಲಕ ಚರ್ಮದಲ್ಲಿ ಶುಷ್ಕತೆಯನ್ನು ತಡೆಯಬಹುದು. ಶುಷ್ಕತೆ ಇನ್ನೂ ಮುಂದುವರಿದರೆ ಅಥವಾ ಅಂಗೈ ಮತ್ತು ಅಡಿಭಾಗದ ಚರ್ಮದ ಪದರಗಳು ಉದುರುತ್ತಿದ್ದರೆ, ತಕ್ಷಣ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ.

ಇದನ್ನೂ ಓದಿ: Hairy Ears: ಕಿವಿಯಲ್ಲಿ ಬೆಳೆಯುವ ಕೂದಲು ಆರೋಗ್ಯಕ್ಕೆ ಹಾನಿಕಾರಕವೇ?

Lady Finger: ಆಹಾರದಲ್ಲಿ ಬೆಂಡೆಕಾಯಿಯನ್ನು ಹೆಚ್ಚು ಸೇವಿಸಿ, ಇದು ಮಧುಮೇಹದಿಂದ ಮುಕ್ತಿ ನೀಡುತ್ತದೆ

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು