Urad Dal Benefits: ಉದ್ದಿನ ಬೇಳೆ ಸೇವನೆಯು ಮಧುಮೇಹಿಗಳಿಗೆ ಹೆಚ್ಚು ಪ್ರಯೋಜನಕಾರಿ, ಇತರೆ ಲಾಭಗಳ ಬಗ್ಗೆ ತಿಳಿಯಿರಿ

ಉದ್ದಿನ ಬೇಳೆ(Urad Dal) ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಾಮಾನ್ಯ ಕಂಡುಬರುವ ಆಹಾರ ಪದಾರ್ಥವಾಗಿದೆ. ರುಚಿಕರವಾಗಿರುವುದರ ಹೊರತಾಗಿ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

Urad Dal Benefits: ಉದ್ದಿನ ಬೇಳೆ ಸೇವನೆಯು ಮಧುಮೇಹಿಗಳಿಗೆ ಹೆಚ್ಚು ಪ್ರಯೋಜನಕಾರಿ, ಇತರೆ ಲಾಭಗಳ ಬಗ್ಗೆ ತಿಳಿಯಿರಿ
ಉದ್ದಿನ ಬೇಳೆ
Follow us
|

Updated on:Feb 03, 2023 | 1:17 PM

ಉದ್ದಿನ ಬೇಳೆ(Urad Dal) ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಾಮಾನ್ಯ ಕಂಡುಬರುವ ಆಹಾರ ಪದಾರ್ಥವಾಗಿದೆ. ರುಚಿಕರವಾಗಿರುವುದರ ಹೊರತಾಗಿ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಈ ಬೇಳೆಯನ್ನು ವಿಶೇಷ ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತದೆ ಕೆಲವರು ಪಲ್ಯಕ್ಕೆ ನೀಡುವ ಒಗ್ಗರಣೆಯಲ್ಲಿ, ಇನ್ನೂ ಕೆಲವರು ದೋಸೆಯಲ್ಲಿ ಬಳಸುತ್ತಾರೆ.

ಉದ್ದಿನ ಬೇಳೆಯ ಪ್ರಯೋಜನಗಳ ತಿಳಿಯಿರಿ 1. ರಕ್ತವನ್ನು ಹೆಚ್ಚಿಸುತ್ತದೆ ಉದ್ದಿನ ಬೇಳೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣಾಂಶ ಕಂಡುಬರುತ್ತದೆ. ಇದು ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೆಂಪು ರಕ್ತ ಕಣಗಳ ರಚನೆಯಲ್ಲಿ ಇದು ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ. ಈ ಬೇಳೆಯನ್ನು ಸೇವಿಸುವುದರಿಂದ ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ನೀಗಿಸಬಹುದು.

ಮತ್ತಷ್ಟು ಓದಿ: Pumpkin Seeds Benefits: ನಿದ್ರಾಹೀನತೆಯಿಂದ ಪುರುಷರ ಲೈಂಗಿಕ ಸಮಸ್ಯೆಯವರೆಗೆ; ಕುಂಬಳಕಾಯಿ ಬೀಜದಲ್ಲಿದೆ ಆರೋಗ್ಯದ ರಹಸ್ಯ

2. ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ ಫೈಬರ್ ಭರಿತ ಆಹಾರವು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಉದ್ದಿಮ ಬೇಳೆಯಲ್ಲಿ ಫೈಬರ್ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ.

3. ಮೂಳೆಯ ಆರೋಗ್ಯಕ್ಕೆ ಉತ್ತಮ ಕ್ಯಾಲ್ಸಿಯಂ, ಪೊಷ್ಯಾಷಿಯಂ, ಕಬ್ಬಿಣದಂತಹ ಪೋಷಕಾಂಶಗಳು ಉದ್ದಿನಬೇಳೆಯಲ್ಲಿ ಕಂಡುಬರುತ್ತವೆ. ಮೂಳೆಗಳಿಗೆ ಯಾವುದು ಪ್ರಯೋಜನಕಾರಿ. ನೀವು ನಿಯಮಿತವಾಗಿ ಉದ್ದಿನ ಬೇಳೆಯನ್ನು ಸೇವಿಸಿದರೆ, ನೀವು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಬಹುದು.

4. ಹೃದಯವನ್ನು ಆರೋಗ್ಯವಾಗಿರಿಸುತ್ತದೆ ಮೆಗ್ನೀಷಿಯಂ, ಫೈಬರ್, ಪೊಟ್ಯಾಷಿಯಂ ಮತ್ತು ಇತರ ಪೋಷಕಾಂಶಗಳು ಉದ್ದಿನಬೇಳೆಯಲ್ಲಿವೆ. ಹೃದಯದ ಆರೋಗ್ಯಕ್ಕೆ ಮುಖ್ಯವೆಂದು ಪರಿಗಣಿಸಲಾಗಿದೆ. ಉದ್ದಿನ ಬೇಳೆಯನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಇದರಿಂದ ನೀವು ಹೃದಯ ಸಂಬಂಧಿ ಕಾಯಿಲೆಗಳನ್ನು ತಪ್ಪಿಸಬಹುದು.

5. ಜೀರ್ಣಾಂಗ ವ್ಯವಸ್ಥೆಗೆ ಉತ್ತಮ ಉದ್ದಿನಬೇಳೆಯಲ್ಲಿ ಇರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಇತರ ಕಿಬ್ಬೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Fri, 3 February 23

ತಾಜಾ ಸುದ್ದಿ
ದರ್ಶನ್​ ಬರಮಾಡಿಕೊಳ್ಳಲು ಬಳ್ಳಾರಿ ಸೆಂಟ್ರಲ್​ ಜೈಲಿನಲ್ಲಿ ಸಿದ್ಧತೆ
ದರ್ಶನ್​ ಬರಮಾಡಿಕೊಳ್ಳಲು ಬಳ್ಳಾರಿ ಸೆಂಟ್ರಲ್​ ಜೈಲಿನಲ್ಲಿ ಸಿದ್ಧತೆ
ಕೆಡಿಪಿ ಮತ್ತು ದಿಶಾ ಸಭೆಗಳಲ್ಲಿ ಅಧಿಕಾರಿಗಳ ಉಡಾಫೆ ಧೋರಣೆ ಅಕ್ಷಮ್ಯ!
ಕೆಡಿಪಿ ಮತ್ತು ದಿಶಾ ಸಭೆಗಳಲ್ಲಿ ಅಧಿಕಾರಿಗಳ ಉಡಾಫೆ ಧೋರಣೆ ಅಕ್ಷಮ್ಯ!
ಸದನದಲ್ಲಿ ಮುಡಾ ಹಗರಣವನ್ನು ಬಿಚ್ಚಿದಾಗ ಸಿಎಂ ನಿರುತ್ತರರಾದರು: ಸಿಟಿ ರವಿ
ಸದನದಲ್ಲಿ ಮುಡಾ ಹಗರಣವನ್ನು ಬಿಚ್ಚಿದಾಗ ಸಿಎಂ ನಿರುತ್ತರರಾದರು: ಸಿಟಿ ರವಿ
ಜೈಲು ಎಂಥಹಾ ನರಕ, ಅಲ್ಲಿ ಏನೇನಿರುತ್ತೆ: ವಿವರಿಸಿದ ನಟಿ ಸಂಜನಾ ಗಲ್ರಾನಿ
ಜೈಲು ಎಂಥಹಾ ನರಕ, ಅಲ್ಲಿ ಏನೇನಿರುತ್ತೆ: ವಿವರಿಸಿದ ನಟಿ ಸಂಜನಾ ಗಲ್ರಾನಿ
ಚಿತ್ರನಟ ದರ್ಶನ್​ರನ್ನು ಬೇರೆ ಜೈಲಿಗೆ ಕಳಿಸುವುದು ಇನ್ನೂ ದೃಢಪಟ್ಟಿಲ್ಲ!
ಚಿತ್ರನಟ ದರ್ಶನ್​ರನ್ನು ಬೇರೆ ಜೈಲಿಗೆ ಕಳಿಸುವುದು ಇನ್ನೂ ದೃಢಪಟ್ಟಿಲ್ಲ!
ಆಗಸ್ಟ್ 31ರಂದು ಕಾಂಗ್ರೆಸ್ ಮುಖಂಡರಿಂದ ರಾಜಭವನದವರೆಗೆ ಜಾಥಾ: ಶಿವಕುಮಾರ್
ಆಗಸ್ಟ್ 31ರಂದು ಕಾಂಗ್ರೆಸ್ ಮುಖಂಡರಿಂದ ರಾಜಭವನದವರೆಗೆ ಜಾಥಾ: ಶಿವಕುಮಾರ್
ದರ್ಶನ್​ ರೀತಿ ನಾನು ಕೂಡ ಸಹವಾಸ ದೋಷದಿಂದ ಜೈಲಿಗೆ ಹೋದೆ: ಸಂಜನಾ ಗಲ್ರಾನಿ
ದರ್ಶನ್​ ರೀತಿ ನಾನು ಕೂಡ ಸಹವಾಸ ದೋಷದಿಂದ ಜೈಲಿಗೆ ಹೋದೆ: ಸಂಜನಾ ಗಲ್ರಾನಿ
ಆಂಜನೇಯನಿಗೆ ಕೈ ಮುಗಿದು, ಅಲಂಕರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳ
ಆಂಜನೇಯನಿಗೆ ಕೈ ಮುಗಿದು, ಅಲಂಕರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳ
ಜೈಲಲ್ಲಿ ಕೈದಿಗಳ ನಡುವೆ ತಾರತಮ್ಯ ನಡೆದರೆ ಅದಕ್ಕೆ ಗೃಹಸಚಿವ ಹೊಣೆ: ಯದುವೀರ್
ಜೈಲಲ್ಲಿ ಕೈದಿಗಳ ನಡುವೆ ತಾರತಮ್ಯ ನಡೆದರೆ ಅದಕ್ಕೆ ಗೃಹಸಚಿವ ಹೊಣೆ: ಯದುವೀರ್
ರಾಮ ರಾಮ ಎಂದು ನುಡಿದೀತಲೇ, ನಕಲೋಕದ ಜನಕೆ ಆನೆ ಕಣ್ಣೀರು ಉಗ್ಗಿತಲೇ: ಕಾರ್ಣೀಕ
ರಾಮ ರಾಮ ಎಂದು ನುಡಿದೀತಲೇ, ನಕಲೋಕದ ಜನಕೆ ಆನೆ ಕಣ್ಣೀರು ಉಗ್ಗಿತಲೇ: ಕಾರ್ಣೀಕ