AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Heart Disease: ದೀರ್ಘಕಾಲದ ಕಾಲು ನೋವಿನ ಸಮಸ್ಯೆ ಹೃದಯ ಸಂಬಂಧಿ ಕಾಯಿಲೆಯ ಲಕ್ಷಣವಾಗಿರಬಹುದು

ಕೆಲವು ಲಕ್ಷಣಗಳು ನಿಮಗೆ ಹೃದಯ ಕಾಯಿಲೆಯ ಗಂಭೀರ ಅಪಾಯ ಎದುರಾಗುವುದನ್ನು ಸೂಚಿಸುತ್ತದೆ. ನಿಮ್ಮ ಕಾಲು ನೋವು ಕೂಡ ನಿಮ್ಮ ಹೃದಯದ ಕಾಯಿಲೆಯ ಬಗ್ಗೆ ಹೇಳಬಹುದು.

Heart Disease: ದೀರ್ಘಕಾಲದ ಕಾಲು ನೋವಿನ ಸಮಸ್ಯೆ ಹೃದಯ ಸಂಬಂಧಿ ಕಾಯಿಲೆಯ ಲಕ್ಷಣವಾಗಿರಬಹುದು
Leg Pain
TV9 Web
| Edited By: |

Updated on:Jul 27, 2022 | 2:36 PM

Share

ಕೆಲವು ಲಕ್ಷಣಗಳು ನಿಮಗೆ ಹೃದಯ ಕಾಯಿಲೆಯ ಗಂಭೀರ ಅಪಾಯ ಎದುರಾಗುವುದನ್ನು ಸೂಚಿಸುತ್ತದೆ. ನಿಮ್ಮ ಕಾಲು ನೋವು ಕೂಡ ನಿಮ್ಮ ಹೃದಯದ ಕಾಯಿಲೆಯ ಬಗ್ಗೆ ಹೇಳಬಹುದು. ದೇಹದಾದ್ಯಂತ ಪರಿಚಲನೆಯಾಗುವ ರಕ್ತವು ಕಾಲುಗಳು ಮತ್ತು ಪಾದಗಳಿಂದ ನಿಮ್ಮ ಹೃದಯಕ್ಕೆ ತಲುಪುತ್ತದೆ. ಆದ್ದರಿಂದ, ಆ ವಲಯದಲ್ಲಿ ಸಮಸ್ಯೆ ಉಂಟಾದಾಗ, ವಿವಿಧ ಪರಿಣಾಮಗಳು ನಿಮ್ಮ ದೇಹದ ವಿವಿಧ ಭಾಗಗಳ ಮೇಲೆ ಆಗಬಹುದು.

ಒತ್ತಡ ಜೀವನಶೈಲಿಯು ಹೃದಯ ಮತ್ತು ಇತರ ಕಾಯಿಲೆಗಳಿಗೆ ಮುಕ್ತ ಆಹ್ವಾನವನ್ನು ನೀಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕಾಲುಗಳಲ್ಲಿ ಊತ ಅಥವಾ ದೀರ್ಘಕಾಲದ ನೋವು ಇದ್ದರೆ ಹೃದಯದಲ್ಲಿ ಏನೋ ಸಮಸ್ಯೆಯುಂಟಾಗಿದೆ ಎಂದರ್ಥ.

ಅಮೆರಿಕದಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 6.5 ದಶಲಕ್ಷಕ್ಕೂ ಹೆಚ್ಚು ಮಂದಿ ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಅಧ್ಯಯನಗಳು ಹೇಳಿವೆ. ಮಧುಮೇಹ, ಧೂಮಪಾನ, ಬೊಜ್ಜು ಮತ್ತು ಅಧಿಕ ರಕ್ತದೊತ್ತಡದಂತಹ ಕೆಲವು ಕಾಯಿಲೆಗಳು ಸಂಭವಿಸಬಹುದು.

ಕಾಲು ನೋವು ಎಷ್ಟು ಗಂಭೀರವಾಗಿರಬೇಕು? ಒಮ್ಮೆ ಕಾಲು ನೋವು ಬಂದು ಹೋಗುವುದು ಹೃದಯ ಸಮಸ್ಯೆಯಲ್ಲ, ಆದರೆ ದೀರ್ಘಕಾಲದವರೆಗೆ ಹೆಚ್ಚಿನ ಪ್ರಮಾಣದ ನೋವು ನಿಮ್ಮನ್ನು ಕಾಡುತ್ತಿದ್ದರೆ ಆಗ ತಪಾಸಣೆಗೆ ಒಳಗಾಗುವುದು ಒಳಿತು. ಇತರೆ ಲಕ್ಷಣಗಳು -ಸ್ನಾಯು ಸೆಳೆತ -ಕಾಲುಗಳ ಮೇಲೆ ವಾಸಿಯಾಗದ ಹುಣ್ಣುಗಳು -ಚರ್ಮದ ಹೊರ ಪದರದಲ್ಲಿ ನೋವು -ತಣ್ಣನೆಯ ಪಾದಗಳು

ಹೃದಯಾಘಾತದ ಚಿಹ್ನೆಗಳು ಯಾವುವು? ನೀವು ಸುಲಭವಾಗಿ ಗುರುತಿಸಬಹುದಾದ ಕೆಲವು ಚಿಹ್ನೆಗಳು: -ಭುಜ ಅಥವಾ ತೋಳಿನಲ್ಲಿ ನೋವು -ತಲೆತಿರುಗುವಿಕೆ ಮತ್ತು ವಾಕರಿಕೆ -ಆಯಾಸ -ಬೆವರುವುದು -ಉಸಿರಾಟದ ತೊಂದರೆ -ಅಸ್ವಸ್ಥತೆ ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

Published On - 2:35 pm, Wed, 27 July 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ