AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Heart Disease: ದೀರ್ಘಕಾಲದ ಕಾಲು ನೋವಿನ ಸಮಸ್ಯೆ ಹೃದಯ ಸಂಬಂಧಿ ಕಾಯಿಲೆಯ ಲಕ್ಷಣವಾಗಿರಬಹುದು

ಕೆಲವು ಲಕ್ಷಣಗಳು ನಿಮಗೆ ಹೃದಯ ಕಾಯಿಲೆಯ ಗಂಭೀರ ಅಪಾಯ ಎದುರಾಗುವುದನ್ನು ಸೂಚಿಸುತ್ತದೆ. ನಿಮ್ಮ ಕಾಲು ನೋವು ಕೂಡ ನಿಮ್ಮ ಹೃದಯದ ಕಾಯಿಲೆಯ ಬಗ್ಗೆ ಹೇಳಬಹುದು.

Heart Disease: ದೀರ್ಘಕಾಲದ ಕಾಲು ನೋವಿನ ಸಮಸ್ಯೆ ಹೃದಯ ಸಂಬಂಧಿ ಕಾಯಿಲೆಯ ಲಕ್ಷಣವಾಗಿರಬಹುದು
Leg Pain
TV9 Web
| Edited By: |

Updated on:Jul 27, 2022 | 2:36 PM

Share

ಕೆಲವು ಲಕ್ಷಣಗಳು ನಿಮಗೆ ಹೃದಯ ಕಾಯಿಲೆಯ ಗಂಭೀರ ಅಪಾಯ ಎದುರಾಗುವುದನ್ನು ಸೂಚಿಸುತ್ತದೆ. ನಿಮ್ಮ ಕಾಲು ನೋವು ಕೂಡ ನಿಮ್ಮ ಹೃದಯದ ಕಾಯಿಲೆಯ ಬಗ್ಗೆ ಹೇಳಬಹುದು. ದೇಹದಾದ್ಯಂತ ಪರಿಚಲನೆಯಾಗುವ ರಕ್ತವು ಕಾಲುಗಳು ಮತ್ತು ಪಾದಗಳಿಂದ ನಿಮ್ಮ ಹೃದಯಕ್ಕೆ ತಲುಪುತ್ತದೆ. ಆದ್ದರಿಂದ, ಆ ವಲಯದಲ್ಲಿ ಸಮಸ್ಯೆ ಉಂಟಾದಾಗ, ವಿವಿಧ ಪರಿಣಾಮಗಳು ನಿಮ್ಮ ದೇಹದ ವಿವಿಧ ಭಾಗಗಳ ಮೇಲೆ ಆಗಬಹುದು.

ಒತ್ತಡ ಜೀವನಶೈಲಿಯು ಹೃದಯ ಮತ್ತು ಇತರ ಕಾಯಿಲೆಗಳಿಗೆ ಮುಕ್ತ ಆಹ್ವಾನವನ್ನು ನೀಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕಾಲುಗಳಲ್ಲಿ ಊತ ಅಥವಾ ದೀರ್ಘಕಾಲದ ನೋವು ಇದ್ದರೆ ಹೃದಯದಲ್ಲಿ ಏನೋ ಸಮಸ್ಯೆಯುಂಟಾಗಿದೆ ಎಂದರ್ಥ.

ಅಮೆರಿಕದಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 6.5 ದಶಲಕ್ಷಕ್ಕೂ ಹೆಚ್ಚು ಮಂದಿ ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಅಧ್ಯಯನಗಳು ಹೇಳಿವೆ. ಮಧುಮೇಹ, ಧೂಮಪಾನ, ಬೊಜ್ಜು ಮತ್ತು ಅಧಿಕ ರಕ್ತದೊತ್ತಡದಂತಹ ಕೆಲವು ಕಾಯಿಲೆಗಳು ಸಂಭವಿಸಬಹುದು.

ಕಾಲು ನೋವು ಎಷ್ಟು ಗಂಭೀರವಾಗಿರಬೇಕು? ಒಮ್ಮೆ ಕಾಲು ನೋವು ಬಂದು ಹೋಗುವುದು ಹೃದಯ ಸಮಸ್ಯೆಯಲ್ಲ, ಆದರೆ ದೀರ್ಘಕಾಲದವರೆಗೆ ಹೆಚ್ಚಿನ ಪ್ರಮಾಣದ ನೋವು ನಿಮ್ಮನ್ನು ಕಾಡುತ್ತಿದ್ದರೆ ಆಗ ತಪಾಸಣೆಗೆ ಒಳಗಾಗುವುದು ಒಳಿತು. ಇತರೆ ಲಕ್ಷಣಗಳು -ಸ್ನಾಯು ಸೆಳೆತ -ಕಾಲುಗಳ ಮೇಲೆ ವಾಸಿಯಾಗದ ಹುಣ್ಣುಗಳು -ಚರ್ಮದ ಹೊರ ಪದರದಲ್ಲಿ ನೋವು -ತಣ್ಣನೆಯ ಪಾದಗಳು

ಹೃದಯಾಘಾತದ ಚಿಹ್ನೆಗಳು ಯಾವುವು? ನೀವು ಸುಲಭವಾಗಿ ಗುರುತಿಸಬಹುದಾದ ಕೆಲವು ಚಿಹ್ನೆಗಳು: -ಭುಜ ಅಥವಾ ತೋಳಿನಲ್ಲಿ ನೋವು -ತಲೆತಿರುಗುವಿಕೆ ಮತ್ತು ವಾಕರಿಕೆ -ಆಯಾಸ -ಬೆವರುವುದು -ಉಸಿರಾಟದ ತೊಂದರೆ -ಅಸ್ವಸ್ಥತೆ ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

Published On - 2:35 pm, Wed, 27 July 22

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ