Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯತ್ನಾಳ್ ಆತ್ಮರತಿ ರೋಗದಿಂದ ಬಳಲ್ತಿದ್ದಾರೆ.. ಶಿವಮೊಗ್ಗಕ್ಕೆ ಬಂದ್ರೆ ಒಳ್ಳೇ ಚಿಕಿತ್ಸೆ ಕೊಡಿಸ್ತೇನೆ’

ಶಿವಮೊಗ್ಗ: ಯತ್ನಾಳರದ್ದು ತನ್ನನ್ನು ತಾನೇ ವೈಭವಿಸಿಕೊಳ್ಳುವ ಮನಸ್ಥಿತಿ. ಯತ್ನಾಳ್ ಆತ್ಮರತಿ ರೋಗದಿಂದ ಬಳಲುತ್ತಿದ್ದಾರೆ. ಮಾನಸಿಕ ಕಾಯಿಲೆ ಅವರನ್ನು ಕಾಡುತ್ತಿದೆ ಎಂದು ನಗರದಲ್ಲಿ MLC ಆಯನೂರು ಮಂಜುನಾಥ್ ಶಾಸಕ ಬಸನಗೌಡಪಾಟೀಲ್ ಯತ್ನಾಳ್​ಗೆ ಲೇವಡಿ ಮಾಡಿದ್ದಾರೆ. ನಾನು ಮತ್ತು ಯತ್ನಾಳ ಇಬ್ಬರು ಆತ್ಮೀಯ ಸ್ನೇಹಿತರು. ಶಿವಮೊಗ್ಗದಲ್ಲಿ ನನಗೆ ಒಳ್ಳೇ ವೈದ್ಯರು ಪರಿಚಯ ಇದ್ದಾರೆ. ಯತ್ನಾಳ್​ 4-5 ದಿನ ಶಿವಮೊಗ್ಗಕ್ಕೆ ಬಂದ್ರೆ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸುತ್ತೇನೆ ಎಂದು ಹೇಳಿದರು. ಯತ್ನಾಳ್ ಸಿಎಂ ಹೇಳಿಕೆಗೆ ಆಯನೂರು ಟಾಂಗ್​ ಕೊಟ್ಟಿದ್ದು ನಾನು ಕೂಡಾ […]

‘ಯತ್ನಾಳ್ ಆತ್ಮರತಿ ರೋಗದಿಂದ ಬಳಲ್ತಿದ್ದಾರೆ.. ಶಿವಮೊಗ್ಗಕ್ಕೆ ಬಂದ್ರೆ ಒಳ್ಳೇ ಚಿಕಿತ್ಸೆ ಕೊಡಿಸ್ತೇನೆ’
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Oct 31, 2020 | 2:11 PM

ಶಿವಮೊಗ್ಗ: ಯತ್ನಾಳರದ್ದು ತನ್ನನ್ನು ತಾನೇ ವೈಭವಿಸಿಕೊಳ್ಳುವ ಮನಸ್ಥಿತಿ. ಯತ್ನಾಳ್ ಆತ್ಮರತಿ ರೋಗದಿಂದ ಬಳಲುತ್ತಿದ್ದಾರೆ. ಮಾನಸಿಕ ಕಾಯಿಲೆ ಅವರನ್ನು ಕಾಡುತ್ತಿದೆ ಎಂದು ನಗರದಲ್ಲಿ MLC ಆಯನೂರು ಮಂಜುನಾಥ್ ಶಾಸಕ ಬಸನಗೌಡಪಾಟೀಲ್ ಯತ್ನಾಳ್​ಗೆ ಲೇವಡಿ ಮಾಡಿದ್ದಾರೆ.

ನಾನು ಮತ್ತು ಯತ್ನಾಳ ಇಬ್ಬರು ಆತ್ಮೀಯ ಸ್ನೇಹಿತರು. ಶಿವಮೊಗ್ಗದಲ್ಲಿ ನನಗೆ ಒಳ್ಳೇ ವೈದ್ಯರು ಪರಿಚಯ ಇದ್ದಾರೆ. ಯತ್ನಾಳ್​ 4-5 ದಿನ ಶಿವಮೊಗ್ಗಕ್ಕೆ ಬಂದ್ರೆ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸುತ್ತೇನೆ ಎಂದು ಹೇಳಿದರು. ಯತ್ನಾಳ್ ಸಿಎಂ ಹೇಳಿಕೆಗೆ ಆಯನೂರು ಟಾಂಗ್​ ಕೊಟ್ಟಿದ್ದು ನಾನು ಕೂಡಾ ಸಚಿವ ಆಕಾಂಕ್ಷಿ ಎಂದು ಹೇಳಿದರು. BSY 3 ವರ್ಷವೂ ಸಿಎಂ ಆಗಿರ್ತಾರೆಂದು ನಾನೇನೂ ಹೇಳಲ್ಲ -ಯತ್ನಾಳ್ ಪರೋಕ್ಷ ಟಾಂಗ್‌

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ