AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯತ್ನಾಳ್ ಆತ್ಮರತಿ ರೋಗದಿಂದ ಬಳಲ್ತಿದ್ದಾರೆ.. ಶಿವಮೊಗ್ಗಕ್ಕೆ ಬಂದ್ರೆ ಒಳ್ಳೇ ಚಿಕಿತ್ಸೆ ಕೊಡಿಸ್ತೇನೆ’

ಶಿವಮೊಗ್ಗ: ಯತ್ನಾಳರದ್ದು ತನ್ನನ್ನು ತಾನೇ ವೈಭವಿಸಿಕೊಳ್ಳುವ ಮನಸ್ಥಿತಿ. ಯತ್ನಾಳ್ ಆತ್ಮರತಿ ರೋಗದಿಂದ ಬಳಲುತ್ತಿದ್ದಾರೆ. ಮಾನಸಿಕ ಕಾಯಿಲೆ ಅವರನ್ನು ಕಾಡುತ್ತಿದೆ ಎಂದು ನಗರದಲ್ಲಿ MLC ಆಯನೂರು ಮಂಜುನಾಥ್ ಶಾಸಕ ಬಸನಗೌಡಪಾಟೀಲ್ ಯತ್ನಾಳ್​ಗೆ ಲೇವಡಿ ಮಾಡಿದ್ದಾರೆ. ನಾನು ಮತ್ತು ಯತ್ನಾಳ ಇಬ್ಬರು ಆತ್ಮೀಯ ಸ್ನೇಹಿತರು. ಶಿವಮೊಗ್ಗದಲ್ಲಿ ನನಗೆ ಒಳ್ಳೇ ವೈದ್ಯರು ಪರಿಚಯ ಇದ್ದಾರೆ. ಯತ್ನಾಳ್​ 4-5 ದಿನ ಶಿವಮೊಗ್ಗಕ್ಕೆ ಬಂದ್ರೆ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸುತ್ತೇನೆ ಎಂದು ಹೇಳಿದರು. ಯತ್ನಾಳ್ ಸಿಎಂ ಹೇಳಿಕೆಗೆ ಆಯನೂರು ಟಾಂಗ್​ ಕೊಟ್ಟಿದ್ದು ನಾನು ಕೂಡಾ […]

‘ಯತ್ನಾಳ್ ಆತ್ಮರತಿ ರೋಗದಿಂದ ಬಳಲ್ತಿದ್ದಾರೆ.. ಶಿವಮೊಗ್ಗಕ್ಕೆ ಬಂದ್ರೆ ಒಳ್ಳೇ ಚಿಕಿತ್ಸೆ ಕೊಡಿಸ್ತೇನೆ’
KUSHAL V
| Edited By: |

Updated on: Oct 31, 2020 | 2:11 PM

Share

ಶಿವಮೊಗ್ಗ: ಯತ್ನಾಳರದ್ದು ತನ್ನನ್ನು ತಾನೇ ವೈಭವಿಸಿಕೊಳ್ಳುವ ಮನಸ್ಥಿತಿ. ಯತ್ನಾಳ್ ಆತ್ಮರತಿ ರೋಗದಿಂದ ಬಳಲುತ್ತಿದ್ದಾರೆ. ಮಾನಸಿಕ ಕಾಯಿಲೆ ಅವರನ್ನು ಕಾಡುತ್ತಿದೆ ಎಂದು ನಗರದಲ್ಲಿ MLC ಆಯನೂರು ಮಂಜುನಾಥ್ ಶಾಸಕ ಬಸನಗೌಡಪಾಟೀಲ್ ಯತ್ನಾಳ್​ಗೆ ಲೇವಡಿ ಮಾಡಿದ್ದಾರೆ.

ನಾನು ಮತ್ತು ಯತ್ನಾಳ ಇಬ್ಬರು ಆತ್ಮೀಯ ಸ್ನೇಹಿತರು. ಶಿವಮೊಗ್ಗದಲ್ಲಿ ನನಗೆ ಒಳ್ಳೇ ವೈದ್ಯರು ಪರಿಚಯ ಇದ್ದಾರೆ. ಯತ್ನಾಳ್​ 4-5 ದಿನ ಶಿವಮೊಗ್ಗಕ್ಕೆ ಬಂದ್ರೆ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸುತ್ತೇನೆ ಎಂದು ಹೇಳಿದರು. ಯತ್ನಾಳ್ ಸಿಎಂ ಹೇಳಿಕೆಗೆ ಆಯನೂರು ಟಾಂಗ್​ ಕೊಟ್ಟಿದ್ದು ನಾನು ಕೂಡಾ ಸಚಿವ ಆಕಾಂಕ್ಷಿ ಎಂದು ಹೇಳಿದರು. BSY 3 ವರ್ಷವೂ ಸಿಎಂ ಆಗಿರ್ತಾರೆಂದು ನಾನೇನೂ ಹೇಳಲ್ಲ -ಯತ್ನಾಳ್ ಪರೋಕ್ಷ ಟಾಂಗ್‌