AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಟ್ರ್ಯಾಕ್ಟರ್ ಇಂಜಿನ್​ಗೆ 16 ಟ್ರೇಲರ್: ಕಬ್ಬು ಸಾಗಿಸಿ ಮುಧೋಳ ರೈತರ ಸಾಹಸ

ಬಾಗಲಕೋಟೆ: ಒಂದೇ ಟ್ರ್ಯಾಕ್ಟರ್ ಇಂಜಿನ್​ಗೆ ಕಬ್ಬು ತುಂಬಿದ್ದ 16 ಟ್ರೇಲರ್ ಜೋಡಿಸಿ ರೈತರು ಸಾಹಸ ಪ್ರದರ್ಶಿಸಿದ್ದಾರೆ. ಮುಧೋಳ ತಾಲೂಕಿನ ಉತ್ತೂರು ಗ್ರಾಮದ ರೈತರು ಹೊಸ ದಾಖಲೆಯನ್ನೇ ಬರೆದಿದ್ದಾರೆ. ರೈತರಾದ ಪುಂಡಲೀಕ ಕೊಳೂರ ಅವರು ತಮ್ಮ ಟ್ರ್ಯಾಕ್ಟರ್ ಬಳಸಿ ತಮ್ಮದೇ ಹೊಲದಲ್ಲಿನ ಕಬ್ಬನ್ನು ಸ್ನೇಹಿತರ ಜೊತೆ ಸೇರಿ ಈ ಸಾಹಸ ಮೆರೆದಿದ್ದಾರೆ. 16 ಜನರ ತಂಡದಿಂದ 16 ಟ್ರೇಲರ್ ಕಬ್ಬು ಲೋಡ್ ಮಾಡಿ 16 ಟ್ರೇಲರ್ ಮೂಲಕ ಕಬ್ಬನ್ನು ಐಸಿಪಿಎಲ್ ಕಾರ್ಖಾನೆಗೆ ಸಾಗಿಸಿದ್ದಾರೆ. ಕಳೆದ ವಾರ ಇದೇ ರೀತಿ […]

ಒಂದೇ ಟ್ರ್ಯಾಕ್ಟರ್ ಇಂಜಿನ್​ಗೆ 16 ಟ್ರೇಲರ್: ಕಬ್ಬು ಸಾಗಿಸಿ ಮುಧೋಳ ರೈತರ ಸಾಹಸ
ಸಾಧು ಶ್ರೀನಾಥ್​
|

Updated on:Feb 14, 2020 | 3:01 PM

Share

ಬಾಗಲಕೋಟೆ: ಒಂದೇ ಟ್ರ್ಯಾಕ್ಟರ್ ಇಂಜಿನ್​ಗೆ ಕಬ್ಬು ತುಂಬಿದ್ದ 16 ಟ್ರೇಲರ್ ಜೋಡಿಸಿ ರೈತರು ಸಾಹಸ ಪ್ರದರ್ಶಿಸಿದ್ದಾರೆ. ಮುಧೋಳ ತಾಲೂಕಿನ ಉತ್ತೂರು ಗ್ರಾಮದ ರೈತರು ಹೊಸ ದಾಖಲೆಯನ್ನೇ ಬರೆದಿದ್ದಾರೆ. ರೈತರಾದ ಪುಂಡಲೀಕ ಕೊಳೂರ ಅವರು ತಮ್ಮ ಟ್ರ್ಯಾಕ್ಟರ್ ಬಳಸಿ ತಮ್ಮದೇ ಹೊಲದಲ್ಲಿನ ಕಬ್ಬನ್ನು ಸ್ನೇಹಿತರ ಜೊತೆ ಸೇರಿ ಈ ಸಾಹಸ ಮೆರೆದಿದ್ದಾರೆ.

16 ಜನರ ತಂಡದಿಂದ 16 ಟ್ರೇಲರ್ ಕಬ್ಬು ಲೋಡ್ ಮಾಡಿ 16 ಟ್ರೇಲರ್ ಮೂಲಕ ಕಬ್ಬನ್ನು ಐಸಿಪಿಎಲ್ ಕಾರ್ಖಾನೆಗೆ ಸಾಗಿಸಿದ್ದಾರೆ. ಕಳೆದ ವಾರ ಇದೇ ರೀತಿ 12 ಟ್ರೇಲರ್ ಕಬ್ಬು ಸಾಗಿಸಿ ದಾಖಲೆ ಮಾಡಿದ್ದರು ಈಗ16 ಟ್ರೇಲರ್ ಕಬ್ಬು ಲೋಡ್ ಮಾಡಿ ತಮ್ಮ ದಾಖಲೆಯನ್ನೇ ಮುರಿದಿದ್ದಾರೆ. ಈ ದಾಖಲೆ ವೀಕ್ಷಿಸಲು ರಸ್ತೆಯುದ್ದಕ್ಕೂ ಜನಸಾಗರವೇ ನೆರದಿತ್ತು.

Published On - 2:59 pm, Fri, 14 February 20

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್