ಪೊಲೀಸ್ ಅಧಿಕಾರಿಗೆ ಶಾಸಕ ರಮೇಶ್ ಅಳಿಯನ ಆವಾಜ್
ಬೆಳಗಾವಿ: ಪೊಲೀಸ್ ಅಧಿಕಾರಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರ ಅಳಿಯ ಅಂಬಿರಾವ್ ಪಾಟೀಲ್ ಆವಾಜ್ ಹಾಕಿರುವ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಚೆನ್ನಮ್ಮ ವೃತ್ತದಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ವಾಹನ ತಡೆದಿದ್ದಕ್ಕೆ ಕೆಂಡಾಮಂಡಲರಾದ ಶಾಸಕರ ಅಳಿಯ ಅಂಬಿರಾವ್ ಪೊಲೀಸ್ಗೆ ಆವಾಜ್ ಹಾಕಿದ್ದಾರೆ. ಏಕೆ ಈಗ ಏನ್ ಆಯ್ತು ಹೋಗು ಕೆಲಸ ನೋಡು. ನಾನು ಯಾರು ಅನ್ನೋದು ನಿನಗೆ ಗೊತ್ತಿಲ್ವಾ ಎಂದು ಅಂಬಿರಾವ್ ಪಾಟೀಲ್ ಕೂಗಾಡಿದ್ದಾರೆ. ಇದ್ದಕ್ಕೆ ಪ್ರತಿ ಮಾತ ನಾಡದೆ ಎಎಸ್ಐ ಸುಮ್ಮನಾಗಿದ್ದಾರೆ.

Updated on: Dec 31, 2019 | 1:52 PM
ಬೆಳಗಾವಿ: ಪೊಲೀಸ್ ಅಧಿಕಾರಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರ ಅಳಿಯ ಅಂಬಿರಾವ್ ಪಾಟೀಲ್ ಆವಾಜ್ ಹಾಕಿರುವ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಚೆನ್ನಮ್ಮ ವೃತ್ತದಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ವಾಹನ ತಡೆದಿದ್ದಕ್ಕೆ ಕೆಂಡಾಮಂಡಲರಾದ ಶಾಸಕರ ಅಳಿಯ ಅಂಬಿರಾವ್ ಪೊಲೀಸ್ಗೆ ಆವಾಜ್ ಹಾಕಿದ್ದಾರೆ.
ಏಕೆ ಈಗ ಏನ್ ಆಯ್ತು ಹೋಗು ಕೆಲಸ ನೋಡು. ನಾನು ಯಾರು ಅನ್ನೋದು ನಿನಗೆ ಗೊತ್ತಿಲ್ವಾ ಎಂದು ಅಂಬಿರಾವ್ ಪಾಟೀಲ್ ಕೂಗಾಡಿದ್ದಾರೆ. ಇದ್ದಕ್ಕೆ ಪ್ರತಿ ಮಾತ ನಾಡದೆ ಎಎಸ್ಐ ಸುಮ್ಮನಾಗಿದ್ದಾರೆ.

Related Stories
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ
ಬ್ರೇಕ್ ಫೇಲ್ ಆಗಿ ಎಲೆಕ್ಟ್ರಿಕ್ ಪೋಲ್ಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್!
Video: ಶೌಚಾಲಯದ ಬಾಗಿಲಿಗೆ ಶಿವಾಜಿ ಮಹಾರಾಜ್, ಮಹಾರಾಣಿ ಪದ್ಮಿನಿ ಫೋಟೋ
ಪರಪ್ಪನ ಅಗ್ರಹಾರ ಜೈಲಲ್ಲಿ ನಿಂತಿಲ್ಲ ರಾಜಾತಿಥ್ಯ: ದಾಳಿ ವೇಳೆ ಸತ್ಯ ಬಯಲು!
ಕಾರವಾರದ ಕಠಿಣಕೋಣ ಗ್ರಾಮದಲ್ಲಿ ಒಂದೇ ಕಡೆ 6 ಹೆಬ್ಬಾವು ಪತ್ತೆ!
ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮುಸ್ಲಿಂ ದಂಪತಿ
ಹೊಸ ಹಾಡಿನ ಮೂಲಕ ಗಮನ ಸೆಳೆದ ಮಾಳು; ಯುವ ರಾಜನ ಗೆಟಪ್
