AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಡವರ ಬದುಕನ್ನೇ ಕಸಿದುಕೊಂಡ ಮಿಂಟೋ ಕಣ್ಣಿನ ಆಸ್ಪತ್ರೆ; ನೊಂದವರ ರಕ್ತ ಕಣ್ಣೀರು ಕೇಳೋರಿಲ್ಲ?

ಸರ್ಕಾರದ 2 ಲಕ್ಷ ಪರಿಹಾರ ಕೇವಲ ಚಿಕತ್ಸೆ ಔಷಧಿಗಳಿಗೆ ಖರ್ಚಾಗಿದೆ. ಸದ್ಯ ಈಗ ಕಳೆದ ಒಂದು ವಾರದಿಂದ ಕಣ್ಣಲ್ಲಿ ಮತ್ತೆ ರಕ್ತ ಸೋರುವಿಕೆ ಶುರುವಾಗಿದ್ದು ರೋಗಿಗಳು ಪರದಾಡುವಂತ್ತಾಗಿದೆ.

ಬಡವರ ಬದುಕನ್ನೇ ಕಸಿದುಕೊಂಡ ಮಿಂಟೋ ಕಣ್ಣಿನ ಆಸ್ಪತ್ರೆ; ನೊಂದವರ ರಕ್ತ ಕಣ್ಣೀರು ಕೇಳೋರಿಲ್ಲ?
ಮಿಂಟೋ ಕಣ್ಣಿನ ಆಸ್ಪತ್ರೆ
TV9 Web
| Edited By: |

Updated on: Jul 25, 2022 | 12:12 PM

Share

ಬೆಂಗಳೂರು: ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯ (Minto Eye Hospital) ಮಹಾ ಎಡವಟ್ಟಿನಿಂದ ಬರೋಬ್ಬರಿ 22 ಜನರು ಕಣ್ಣಿನ ದೃಷ್ಟಿಕಳೆದುಕೊಂಡಿದ್ದಾರೆ. ಬಡವರ ಬದುಕನ್ನೇ ಮಿಂಟೋ ಆಸ್ಪತ್ರೆ ಕಸಿದುಕೊಂಡಿದ್ದು, ಸದ್ಯ ಬಡವರ ರಕ್ತ ಕಣ್ಣೀರು ಕೇಳೊರ್ಯಾರು ಎನ್ನುವಂತ್ತಾಗಿದೆ. ಎರಡು ಲಕ್ಷ ಪರಿಹಾರ ಕೊಟ್ಟು ಸರ್ಕಾರ ಸುಮ್ಮನಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಂಡವರ ಬಾಳು ಈಗ ನರಕ ಸದೃಶ್ಯವಾಗಿದೆ.

ಇದನ್ನೂ ಓದಿ: Monkeypox Case: ಕಾಮರೆಡ್ಡಿಯಲ್ಲಿ ತೆಲಂಗಾಣದ ಮೊದಲ ಮಂಕಿಪಾಕ್ಸ್​​ ಪ್ರಕರಣ ಪತ್ತೆ

ಪುಡಿಗಾಸು ಕೊಟ್ಟು ಬದುಕು ಕಿತ್ತುಕೊಂಡ ಸರ್ಕಾರ?

ಕಣ್ಣು ಕಾಣಿಸದೇ, ಕೈಯಲ್ಲಿ ಕೆಲಸ ಇಲ್ಲದೇ ನೊಂದವರು ನಡುಬೀದಿಗೆ ಬಂದಿದ್ದು, ದಯವಿಟ್ಟು ಸಹಾಯ ಮಾಡಿ ಎಂದು ಅಳಲು ತೊಡಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಕಣ್ಣಿನ ಶಸ್ತ್ರಚಿಕಿತ್ಸೆಗೆ 22 ಜನ ಒಳಗಾಗಿದ್ದು, ಕಣ್ಣಿನ ಡ್ರಾಪ್ಸ್​ನಿಂದ 22 ಜನರ ಬಾಳಲ್ಲಿ ಕತ್ತಲು ಆವರಿಸಿದೆ. ಒಂದುವರೆ ತಿಂಗಳ ಕಾಲ ಆಸ್ಪತ್ರೆಯಲ್ಲಿ ನರಕ ಯಾತನೆ ಅನುಭವಿಸಿದ್ದು, ಕರವೇ ಬೆಂಬಲದೊಂದಿಗೆ ಹೋರಾಟ ನಡೆದಿದೆ. ಪ್ರತಿಭಟನೆ ಹಾಗೂ ವಿರೋಧ ಹತ್ತಿಕ್ಕಲು 2 ಲಕ್ಷ ಪರಿಹಾರ ಕೊಟ್ಟು ಸರ್ಕಾರ ಸುಮ್ಮನಾಗಿದೆ. ಆದರೆ ನೊಂದ ಜೀವಗಳು ಎರಡು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾರೆ.

ಇದನ್ನೂ ಓದಿ: India Covid Updates: ಭಾರತದಲ್ಲಿ 16,866 ಮಂದಿ ಕೊರೊನಾ ಸೋಂಕಿತರು ಪತ್ತೆ, 41 ಸಾವು

ಸರ್ಕಾರದ 2 ಲಕ್ಷ ಪರಿಹಾರ ಕೇವಲ ಚಿಕತ್ಸೆ ಔಷಧಿಗಳಿಗೆ ಖರ್ಚಾಗಿದೆ. ಸದ್ಯ ಈಗ ಕಳೆದ ಒಂದು ವಾರದಿಂದ ಕಣ್ಣಲ್ಲಿ ಮತ್ತೆ ರಕ್ತ ಸೋರುವಿಕೆ ಶುರುವಾಗಿದ್ದು ರೋಗಿಗಳು ಪರದಾಡುವಂತ್ತಾಗಿದೆ. ಯಾವ ಆಸ್ಪತ್ರೆಗೆ ಅಲೆದರೂ ನೋ ಯೂಸ್ ಎನ್ನುವಂತ್ತಾಗಿದ್ದು, ಮಿಂಟೋ ಆಸ್ಪತ್ರೆ ಕೇಸ್ ಅಂತಾ ಚಿಕಿತ್ಸೆ ನೀಡಲು ವೈದ್ಯರ ಹಿಂದೇಟು ಹಾಕುತ್ತಿದ್ದಾರೆ. ಕಣ್ಣು ಚಿಕಿತ್ಸೆಗೆ ಒಳಗಾದವರ ಸ್ಥಿತಿ ನಿತ್ಯ ನರಕಯಾತನೆ ಪಡುತ್ತಿದ್ದಾರೆ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್