AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಡವರ ಬದುಕನ್ನೇ ಕಸಿದುಕೊಂಡ ಮಿಂಟೋ ಕಣ್ಣಿನ ಆಸ್ಪತ್ರೆ; ನೊಂದವರ ರಕ್ತ ಕಣ್ಣೀರು ಕೇಳೋರಿಲ್ಲ?

ಸರ್ಕಾರದ 2 ಲಕ್ಷ ಪರಿಹಾರ ಕೇವಲ ಚಿಕತ್ಸೆ ಔಷಧಿಗಳಿಗೆ ಖರ್ಚಾಗಿದೆ. ಸದ್ಯ ಈಗ ಕಳೆದ ಒಂದು ವಾರದಿಂದ ಕಣ್ಣಲ್ಲಿ ಮತ್ತೆ ರಕ್ತ ಸೋರುವಿಕೆ ಶುರುವಾಗಿದ್ದು ರೋಗಿಗಳು ಪರದಾಡುವಂತ್ತಾಗಿದೆ.

ಬಡವರ ಬದುಕನ್ನೇ ಕಸಿದುಕೊಂಡ ಮಿಂಟೋ ಕಣ್ಣಿನ ಆಸ್ಪತ್ರೆ; ನೊಂದವರ ರಕ್ತ ಕಣ್ಣೀರು ಕೇಳೋರಿಲ್ಲ?
ಮಿಂಟೋ ಕಣ್ಣಿನ ಆಸ್ಪತ್ರೆ
TV9 Web
| Edited By: |

Updated on: Jul 25, 2022 | 12:12 PM

Share

ಬೆಂಗಳೂರು: ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯ (Minto Eye Hospital) ಮಹಾ ಎಡವಟ್ಟಿನಿಂದ ಬರೋಬ್ಬರಿ 22 ಜನರು ಕಣ್ಣಿನ ದೃಷ್ಟಿಕಳೆದುಕೊಂಡಿದ್ದಾರೆ. ಬಡವರ ಬದುಕನ್ನೇ ಮಿಂಟೋ ಆಸ್ಪತ್ರೆ ಕಸಿದುಕೊಂಡಿದ್ದು, ಸದ್ಯ ಬಡವರ ರಕ್ತ ಕಣ್ಣೀರು ಕೇಳೊರ್ಯಾರು ಎನ್ನುವಂತ್ತಾಗಿದೆ. ಎರಡು ಲಕ್ಷ ಪರಿಹಾರ ಕೊಟ್ಟು ಸರ್ಕಾರ ಸುಮ್ಮನಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಂಡವರ ಬಾಳು ಈಗ ನರಕ ಸದೃಶ್ಯವಾಗಿದೆ.

ಇದನ್ನೂ ಓದಿ: Monkeypox Case: ಕಾಮರೆಡ್ಡಿಯಲ್ಲಿ ತೆಲಂಗಾಣದ ಮೊದಲ ಮಂಕಿಪಾಕ್ಸ್​​ ಪ್ರಕರಣ ಪತ್ತೆ

ಪುಡಿಗಾಸು ಕೊಟ್ಟು ಬದುಕು ಕಿತ್ತುಕೊಂಡ ಸರ್ಕಾರ?

ಕಣ್ಣು ಕಾಣಿಸದೇ, ಕೈಯಲ್ಲಿ ಕೆಲಸ ಇಲ್ಲದೇ ನೊಂದವರು ನಡುಬೀದಿಗೆ ಬಂದಿದ್ದು, ದಯವಿಟ್ಟು ಸಹಾಯ ಮಾಡಿ ಎಂದು ಅಳಲು ತೊಡಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಕಣ್ಣಿನ ಶಸ್ತ್ರಚಿಕಿತ್ಸೆಗೆ 22 ಜನ ಒಳಗಾಗಿದ್ದು, ಕಣ್ಣಿನ ಡ್ರಾಪ್ಸ್​ನಿಂದ 22 ಜನರ ಬಾಳಲ್ಲಿ ಕತ್ತಲು ಆವರಿಸಿದೆ. ಒಂದುವರೆ ತಿಂಗಳ ಕಾಲ ಆಸ್ಪತ್ರೆಯಲ್ಲಿ ನರಕ ಯಾತನೆ ಅನುಭವಿಸಿದ್ದು, ಕರವೇ ಬೆಂಬಲದೊಂದಿಗೆ ಹೋರಾಟ ನಡೆದಿದೆ. ಪ್ರತಿಭಟನೆ ಹಾಗೂ ವಿರೋಧ ಹತ್ತಿಕ್ಕಲು 2 ಲಕ್ಷ ಪರಿಹಾರ ಕೊಟ್ಟು ಸರ್ಕಾರ ಸುಮ್ಮನಾಗಿದೆ. ಆದರೆ ನೊಂದ ಜೀವಗಳು ಎರಡು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾರೆ.

ಇದನ್ನೂ ಓದಿ: India Covid Updates: ಭಾರತದಲ್ಲಿ 16,866 ಮಂದಿ ಕೊರೊನಾ ಸೋಂಕಿತರು ಪತ್ತೆ, 41 ಸಾವು

ಸರ್ಕಾರದ 2 ಲಕ್ಷ ಪರಿಹಾರ ಕೇವಲ ಚಿಕತ್ಸೆ ಔಷಧಿಗಳಿಗೆ ಖರ್ಚಾಗಿದೆ. ಸದ್ಯ ಈಗ ಕಳೆದ ಒಂದು ವಾರದಿಂದ ಕಣ್ಣಲ್ಲಿ ಮತ್ತೆ ರಕ್ತ ಸೋರುವಿಕೆ ಶುರುವಾಗಿದ್ದು ರೋಗಿಗಳು ಪರದಾಡುವಂತ್ತಾಗಿದೆ. ಯಾವ ಆಸ್ಪತ್ರೆಗೆ ಅಲೆದರೂ ನೋ ಯೂಸ್ ಎನ್ನುವಂತ್ತಾಗಿದ್ದು, ಮಿಂಟೋ ಆಸ್ಪತ್ರೆ ಕೇಸ್ ಅಂತಾ ಚಿಕಿತ್ಸೆ ನೀಡಲು ವೈದ್ಯರ ಹಿಂದೇಟು ಹಾಕುತ್ತಿದ್ದಾರೆ. ಕಣ್ಣು ಚಿಕಿತ್ಸೆಗೆ ಒಳಗಾದವರ ಸ್ಥಿತಿ ನಿತ್ಯ ನರಕಯಾತನೆ ಪಡುತ್ತಿದ್ದಾರೆ.

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ