AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಟಿಸಿಎಲ್​,  ಬೆಸ್ಕಾಂ, ಬಿಬಿಎಂಪಿ ಸಾಮೂಹಿಕ ನೆರವಿನಲ್ಲಿ ಕೋವಿಡ್​ ಆರೈಕೆ ಕೇಂದ್ರ ಸ್ಥಾಪನೆ

ನಿಮಿಷಕ್ಕೆ 40 ಕೋವಿಡ್​ ಬೆಡ್​ಗಳಿಗೆ ಆಕ್ಸಿಜನ್​ ಸರಬರಾಜು ಮಾಡಲು 330 ಲೀಟರ್​ ಸಾಮರ್ಥ್ಯದ PSA ಘಟಕವನ್ನು ಸುಮಾರು 73 ಲಕ್ಷ ರೂಪಾಯಿ ವೆಚ್ಚದಲ್ಲಿ KPTCL ಕೊಡಮಾಡಿದೆ. ಇದರ ಜೊತೆಗೆ ವೈದ್ಯರ ಸೇವೆಯನ್ನೂ ಒದಗಿಸಿದೆ. ‘ಡಾಕ್ಟರ್ಸ್​​ ಫಾರ್​ ಯು’ ಎಂಬ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ವೈದ್ಯ ಸೇವೆಯನ್ನು ನೀಡತೊಡಗಿದೆ.

ಕೆಪಿಟಿಸಿಎಲ್​,  ಬೆಸ್ಕಾಂ, ಬಿಬಿಎಂಪಿ ಸಾಮೂಹಿಕ ನೆರವಿನಲ್ಲಿ ಕೋವಿಡ್​ ಆರೈಕೆ ಕೇಂದ್ರ ಸ್ಥಾಪನೆ
ಕೆಪಿಟಿಸಿಎಲ್​,  ಬೆಸ್ಕಾಂ, ಬಿಬಿಎಂಪಿ ಸಾಮೂಹಿಕ ನೆರವಿನಲ್ಲಿ ಕೋವಿಡ್​ ಆರೈಕೆ ಕೇಂದ್ರ ಸ್ಥಾಪನೆ
ಸಾಧು ಶ್ರೀನಾಥ್​
|

Updated on: May 14, 2021 | 5:46 PM

Share

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು (KPTCL) ಕೊರೊನಾ ಸೋಂಕು ಎರಡನೆಯ ಅಲೆ ತೀವ್ರವಾಗಿರುವ ಸಂದರ್ಭದಲ್ಲಿ ಕೆಪಿಟಿಸಿಎಲ್​,  ಬೆಸ್ಕಾಂ, ಬಿಬಿಎಂಪಿ  ಮತ್ತಿತರ ದಾನಿಗಳು ಮುಂದೆ ಬಂದಿದ್ದು, ಕೊರೊನಾ ಸಂಕಷ್ಟ ಕಾಲದಲ್ಲಿ ಬಿಬಿಎಂಪಿ ಕೈಹಿಡಿಯಲು ಮುಂದಾಗಿದೆ. ಈ ಸಂದರ್ಭದಲ್ಲಿ ಆಕ್ಸಿಜನ್ ಪ್ರೆಷರ್ ಸ್ವಿಂಗ್​ ಅಬ್ಸಾರ್​ಪ್ಷನ್​ (PSA) ಘಟಕ ಮತ್ತು 50 ಬೆಡ್​ ಸಾಮರ್ಥ್ಯದ ಹೈ ಡಿಪೆನ್ಡ್​ಯೆನ್ಸಿ ಯುನಿಟ್​​ಗಳನ್ನು (HDU) ಸ್ಥಾಪಿಸಿದ್ದು ಇಂದಿನಿಂದ ಕಾರ್ಯಾರಂಭ ಮಾಡಿವೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ಸ್ನೇಹಿತರು, ದಾನಿಗಳು ಮತ್ತು ಕೆಪಿಟಿಸಿಎಲ್​ನ ಸಾಮಾಜಿಕ ಬದ್ಧತೆ ಯೋಜನೆಯಡಿ ಸಂಪನ್ಮೂಲಗಳನ್ನು ಸಂಗ್ರಹಿಸಿ, ಕೊರೊನಾ ಸೋಂಕಿತರಿಗೆ ನೆರವಾಗಲು ಈ ಘಟಕಗಳನ್ನು ಇಂದಿನಿಂದ ಕಾರ್ಯಾರಂಭಿಸಿವೆ. ಈ ಘಟಕವನ್ನು ಕೊರೊನಾ ತುರ್ತು ಸೇವಾ ಸಂದರ್ಭದಲ್ಲಿ ಕೇಲವ 12 ದಿನಗಳ ಕಾಲಮಿತಿಯಲ್ಲಿ ನಿರ್ಮಾಣ ಮಾಡಲಾಗಿದೆ.

ನಿಮಿಷಕ್ಕೆ 40 ಕೋವಿಡ್​ ಬೆಡ್​ಗಳಿಗೆ ಆಕ್ಸಿಜನ್​ ಸರಬರಾಜು ಮಾಡಲು 330 ಲೀಟರ್​ ಸಾಮರ್ಥ್ಯದ PSA ಘಟಕವನ್ನು ಸುಮಾರು 73 ಲಕ್ಷ ರೂಪಾಯಿ ವೆಚ್ಚದಲ್ಲಿ KPTCL ಕೊಡಮಾಡಿದೆ. ಇದರ ಜೊತೆಗೆ ವೈದ್ಯರ ಸೇವೆಯನ್ನೂ ಒದಗಿಸಿದೆ. ‘ಡಾಕ್ಟರ್ಸ್​​ ಫಾರ್​ ಯು’ ಎಂಬ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ವೈದ್ಯ ಸೇವೆಯನ್ನು ನೀಡತೊಡಗಿದೆ. ಇದಲ್ಲದೆ ಔಷದಗಳು, ದಿನನಿತ್ಯ ಬಳಕೆಯ ಸಾಮಾನುಗಳು, ಹೌಸ್​ ಕೀಪಿಂಗ್​ ನೆರವು ಸಹ ನೀಡತೊಡಗಿದೆ. ಜೊತೆಗೆ ಉತ್ತಮ ಗುಣಮಟ್ಟದ ಆಹಾರವನ್ನೂ ಸೋಂಕಿತರಿಗೆ ನೀಡುತ್ತಿದೆ.

(KPTCL and bescom starts high dependency unit Covid Beds for covid patients along with bbmp)

ಸುಪ್ರೀಂಕೋರ್ಟ್‌ನಿಂದ 1200 ಮೆ. ಟನ್‌ ಆಕ್ಸಿಜನ್‌ ಹಂಚಿಕೆ: ಕೋವಿಡ್‌ ಪರೀಕ್ಷೆ ರಿಸಲ್ಟ್‌ ತಡವಾದರೆ ಲ್ಯಾಬ್‌ಗಳಿಗೆ ದಂಡ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ