AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಟಿಸಿಎಲ್​,  ಬೆಸ್ಕಾಂ, ಬಿಬಿಎಂಪಿ ಸಾಮೂಹಿಕ ನೆರವಿನಲ್ಲಿ ಕೋವಿಡ್​ ಆರೈಕೆ ಕೇಂದ್ರ ಸ್ಥಾಪನೆ

ನಿಮಿಷಕ್ಕೆ 40 ಕೋವಿಡ್​ ಬೆಡ್​ಗಳಿಗೆ ಆಕ್ಸಿಜನ್​ ಸರಬರಾಜು ಮಾಡಲು 330 ಲೀಟರ್​ ಸಾಮರ್ಥ್ಯದ PSA ಘಟಕವನ್ನು ಸುಮಾರು 73 ಲಕ್ಷ ರೂಪಾಯಿ ವೆಚ್ಚದಲ್ಲಿ KPTCL ಕೊಡಮಾಡಿದೆ. ಇದರ ಜೊತೆಗೆ ವೈದ್ಯರ ಸೇವೆಯನ್ನೂ ಒದಗಿಸಿದೆ. ‘ಡಾಕ್ಟರ್ಸ್​​ ಫಾರ್​ ಯು’ ಎಂಬ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ವೈದ್ಯ ಸೇವೆಯನ್ನು ನೀಡತೊಡಗಿದೆ.

ಕೆಪಿಟಿಸಿಎಲ್​,  ಬೆಸ್ಕಾಂ, ಬಿಬಿಎಂಪಿ ಸಾಮೂಹಿಕ ನೆರವಿನಲ್ಲಿ ಕೋವಿಡ್​ ಆರೈಕೆ ಕೇಂದ್ರ ಸ್ಥಾಪನೆ
ಕೆಪಿಟಿಸಿಎಲ್​,  ಬೆಸ್ಕಾಂ, ಬಿಬಿಎಂಪಿ ಸಾಮೂಹಿಕ ನೆರವಿನಲ್ಲಿ ಕೋವಿಡ್​ ಆರೈಕೆ ಕೇಂದ್ರ ಸ್ಥಾಪನೆ
ಸಾಧು ಶ್ರೀನಾಥ್​
|

Updated on: May 14, 2021 | 5:46 PM

Share

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು (KPTCL) ಕೊರೊನಾ ಸೋಂಕು ಎರಡನೆಯ ಅಲೆ ತೀವ್ರವಾಗಿರುವ ಸಂದರ್ಭದಲ್ಲಿ ಕೆಪಿಟಿಸಿಎಲ್​,  ಬೆಸ್ಕಾಂ, ಬಿಬಿಎಂಪಿ  ಮತ್ತಿತರ ದಾನಿಗಳು ಮುಂದೆ ಬಂದಿದ್ದು, ಕೊರೊನಾ ಸಂಕಷ್ಟ ಕಾಲದಲ್ಲಿ ಬಿಬಿಎಂಪಿ ಕೈಹಿಡಿಯಲು ಮುಂದಾಗಿದೆ. ಈ ಸಂದರ್ಭದಲ್ಲಿ ಆಕ್ಸಿಜನ್ ಪ್ರೆಷರ್ ಸ್ವಿಂಗ್​ ಅಬ್ಸಾರ್​ಪ್ಷನ್​ (PSA) ಘಟಕ ಮತ್ತು 50 ಬೆಡ್​ ಸಾಮರ್ಥ್ಯದ ಹೈ ಡಿಪೆನ್ಡ್​ಯೆನ್ಸಿ ಯುನಿಟ್​​ಗಳನ್ನು (HDU) ಸ್ಥಾಪಿಸಿದ್ದು ಇಂದಿನಿಂದ ಕಾರ್ಯಾರಂಭ ಮಾಡಿವೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ಸ್ನೇಹಿತರು, ದಾನಿಗಳು ಮತ್ತು ಕೆಪಿಟಿಸಿಎಲ್​ನ ಸಾಮಾಜಿಕ ಬದ್ಧತೆ ಯೋಜನೆಯಡಿ ಸಂಪನ್ಮೂಲಗಳನ್ನು ಸಂಗ್ರಹಿಸಿ, ಕೊರೊನಾ ಸೋಂಕಿತರಿಗೆ ನೆರವಾಗಲು ಈ ಘಟಕಗಳನ್ನು ಇಂದಿನಿಂದ ಕಾರ್ಯಾರಂಭಿಸಿವೆ. ಈ ಘಟಕವನ್ನು ಕೊರೊನಾ ತುರ್ತು ಸೇವಾ ಸಂದರ್ಭದಲ್ಲಿ ಕೇಲವ 12 ದಿನಗಳ ಕಾಲಮಿತಿಯಲ್ಲಿ ನಿರ್ಮಾಣ ಮಾಡಲಾಗಿದೆ.

ನಿಮಿಷಕ್ಕೆ 40 ಕೋವಿಡ್​ ಬೆಡ್​ಗಳಿಗೆ ಆಕ್ಸಿಜನ್​ ಸರಬರಾಜು ಮಾಡಲು 330 ಲೀಟರ್​ ಸಾಮರ್ಥ್ಯದ PSA ಘಟಕವನ್ನು ಸುಮಾರು 73 ಲಕ್ಷ ರೂಪಾಯಿ ವೆಚ್ಚದಲ್ಲಿ KPTCL ಕೊಡಮಾಡಿದೆ. ಇದರ ಜೊತೆಗೆ ವೈದ್ಯರ ಸೇವೆಯನ್ನೂ ಒದಗಿಸಿದೆ. ‘ಡಾಕ್ಟರ್ಸ್​​ ಫಾರ್​ ಯು’ ಎಂಬ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ವೈದ್ಯ ಸೇವೆಯನ್ನು ನೀಡತೊಡಗಿದೆ. ಇದಲ್ಲದೆ ಔಷದಗಳು, ದಿನನಿತ್ಯ ಬಳಕೆಯ ಸಾಮಾನುಗಳು, ಹೌಸ್​ ಕೀಪಿಂಗ್​ ನೆರವು ಸಹ ನೀಡತೊಡಗಿದೆ. ಜೊತೆಗೆ ಉತ್ತಮ ಗುಣಮಟ್ಟದ ಆಹಾರವನ್ನೂ ಸೋಂಕಿತರಿಗೆ ನೀಡುತ್ತಿದೆ.

(KPTCL and bescom starts high dependency unit Covid Beds for covid patients along with bbmp)

ಸುಪ್ರೀಂಕೋರ್ಟ್‌ನಿಂದ 1200 ಮೆ. ಟನ್‌ ಆಕ್ಸಿಜನ್‌ ಹಂಚಿಕೆ: ಕೋವಿಡ್‌ ಪರೀಕ್ಷೆ ರಿಸಲ್ಟ್‌ ತಡವಾದರೆ ಲ್ಯಾಬ್‌ಗಳಿಗೆ ದಂಡ

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ