AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಡೋಂಟ್​ ಕೇರ್​ ಎಂದ ಮಂತ್ರಿ ಮಾಲ್; 10 ಕೋಟಿ ಚೆಕ್ ಬೌನ್ಸ್ ಆಗಿದ್ದರೂ ಕೈಕಟ್ಟಿ ಕುಳಿತ ಬಿಬಿಎಂಪಿ

ಮಲ್ಟಿಪ್ಲೆಕ್ಸ್​ ದಿಗ್ಗಜ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಮತ್ತೆ ಬಿಬಿಎಂಪಿಗೆ ಡೋಂಟ್​ ಕೇರ್​ ಎಂದಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಆಸ್ತಿ ಹರಾಜು ಮಾಡುವುದಾಗಿ ಬಿಬಿಎಂಪಿ ಹೇಳುತ್ತಲೇ ಇದೆ. ಆದರೂ ಮಂತ್ರಿ ಮಾಲ್ ಮಾತ್ರ ತೆರಿಗೆ ಪಾವತಿಸದೆ ಮೊಂಡಾಟ ನಡೆಸಿದೆ. ತೆರಿಗೆ ಪಾವತಿಗೆ ಮತ್ತೆ ನಿನ್ನೆಯವರೆಗೂ ಕಾಲವಾಕಾಶ ನೀಡಲಾಗಿತ್ತು. ಆದರೂ ಮಂತ್ರಿ ಮಾಲ್ ಕೈಕಟ್ಟಿ ಕುಳಿತಿದೆ.

ಮತ್ತೆ ಡೋಂಟ್​ ಕೇರ್​ ಎಂದ ಮಂತ್ರಿ ಮಾಲ್; 10 ಕೋಟಿ ಚೆಕ್ ಬೌನ್ಸ್ ಆಗಿದ್ದರೂ ಕೈಕಟ್ಟಿ ಕುಳಿತ ಬಿಬಿಎಂಪಿ
ಡೋಂಟ್​ ಕೇರ್​ ಎಂದ ಮಂತ್ರಿ ಮಾಲ್; 10 ಕೋಟಿ ಚೆಕ್ ಬೌನ್ಸ್ ಆಗಿದ್ದರೂ ಕೈಕಟ್ಟಿ ಕುಳಿತ ಬಿಬಿಎಂಪಿ
ಸಾಧು ಶ್ರೀನಾಥ್​
|

Updated on:Apr 01, 2021 | 12:19 PM

Share

ಬೆಂಗಳೂರು: ಮಲ್ಟಿಪ್ಲೆಕ್ಸ್​ ದಿಗ್ಗಜ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಮತ್ತೆ ಬಿಬಿಎಂಪಿಗೆ ಡೋಂಟ್​ ಕೇರ್​ ಎಂದಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಆಸ್ತಿ ಹರಾಜು ಮಾಡುವುದಾಗಿ ಬಿಬಿಎಂಪಿ ಹೇಳುತ್ತಲೇ ಇದೆ. ಆದರೂ ಮಂತ್ರಿ ಮಾಲ್ ಮಾತ್ರ ತೆರಿಗೆ ಪಾವತಿಸದೆ ಮೊಂಡಾಟ ನಡೆಸಿದೆ. ತೆರಿಗೆ ಪಾವತಿಗೆ ಮತ್ತೆ ನಿನ್ನೆಯವರೆಗೂ ಕಾಲವಾಕಾಶ ನೀಡಲಾಗಿತ್ತು. ಆದರೂ ಮಂತ್ರಿ ಮಾಲ್ ಕೈಕಟ್ಟಿ ಕುಳಿತಿದೆ.

ಮಂತ್ರಿ ಮಾಲ್ ಮಲ್ಟಿಪ್ಲೆಕ್ಸ್​ ಬರೋಬ್ಬರಿ 32 ಕೋಟಿ ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ತೆರಿಗೆ ನಯಾಪೈಸೆ ಪಾವತಿಸದ ಮಂತ್ರಿ ಮಾಲ್​ಗೆ ಬಿಬಿಎಂಪಿ ಫೆಬ್ರವರಿ 24 ರಂದು ಬೀಗ ಜಡಿದಿತ್ತು. ಪಾಲಿಕೆಯ ಕಾನೂನು ಕೋಶದ ಶಿಫಾರಸ್ಸು ಮೇರೆಗೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಮಾಲ್​ಗೆ ಬೀಗ ಜಡಿದ ಪ್ರಕರಣ ನಡೆದಿತ್ತು. ತೆರಿಗೆ ಪಾವತಿ ಬಾಬತ್ತಿನಲ್ಲಿ ಬಿಬಿಎಂಪಿಗೆ ನೀಡಿದ್ದ 10 ಕೋಟಿ ರೂ ಚೆಕ್ ಕೂಡ ಬೌನ್ಸ್ ಆಗಿತ್ತು. ಆದರೆ ಮಾರ್ಚ್​ 31 ರವರೆಗೂ ಡೆಡ್ ಲೈನ್ ನೀಡಿದ್ದ ಪಾಲಿಕೆ, ಬಾಕಿ ತೆರಿಗೆ ಕಟ್ಟಲು ಮತ್ತೆ ಕಾಲವಾಕಾಶ ನೀಡಿತ್ತು. ಇಷ್ಟಾದ್ರೂ ತೆರಿಗೆ ಹಣ ಪಾವತಿಸದೆ ಮಂತ್ರಿ ಮಾಲ್ ಸತಾಯಿಸುತ್ತಿದೆ.

Published On - 12:08 pm, Thu, 1 April 21

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ