AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಡೋಂಟ್​ ಕೇರ್​ ಎಂದ ಮಂತ್ರಿ ಮಾಲ್; 10 ಕೋಟಿ ಚೆಕ್ ಬೌನ್ಸ್ ಆಗಿದ್ದರೂ ಕೈಕಟ್ಟಿ ಕುಳಿತ ಬಿಬಿಎಂಪಿ

ಮಲ್ಟಿಪ್ಲೆಕ್ಸ್​ ದಿಗ್ಗಜ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಮತ್ತೆ ಬಿಬಿಎಂಪಿಗೆ ಡೋಂಟ್​ ಕೇರ್​ ಎಂದಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಆಸ್ತಿ ಹರಾಜು ಮಾಡುವುದಾಗಿ ಬಿಬಿಎಂಪಿ ಹೇಳುತ್ತಲೇ ಇದೆ. ಆದರೂ ಮಂತ್ರಿ ಮಾಲ್ ಮಾತ್ರ ತೆರಿಗೆ ಪಾವತಿಸದೆ ಮೊಂಡಾಟ ನಡೆಸಿದೆ. ತೆರಿಗೆ ಪಾವತಿಗೆ ಮತ್ತೆ ನಿನ್ನೆಯವರೆಗೂ ಕಾಲವಾಕಾಶ ನೀಡಲಾಗಿತ್ತು. ಆದರೂ ಮಂತ್ರಿ ಮಾಲ್ ಕೈಕಟ್ಟಿ ಕುಳಿತಿದೆ.

ಮತ್ತೆ ಡೋಂಟ್​ ಕೇರ್​ ಎಂದ ಮಂತ್ರಿ ಮಾಲ್; 10 ಕೋಟಿ ಚೆಕ್ ಬೌನ್ಸ್ ಆಗಿದ್ದರೂ ಕೈಕಟ್ಟಿ ಕುಳಿತ ಬಿಬಿಎಂಪಿ
ಡೋಂಟ್​ ಕೇರ್​ ಎಂದ ಮಂತ್ರಿ ಮಾಲ್; 10 ಕೋಟಿ ಚೆಕ್ ಬೌನ್ಸ್ ಆಗಿದ್ದರೂ ಕೈಕಟ್ಟಿ ಕುಳಿತ ಬಿಬಿಎಂಪಿ
Follow us
ಸಾಧು ಶ್ರೀನಾಥ್​
|

Updated on:Apr 01, 2021 | 12:19 PM

ಬೆಂಗಳೂರು: ಮಲ್ಟಿಪ್ಲೆಕ್ಸ್​ ದಿಗ್ಗಜ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಮತ್ತೆ ಬಿಬಿಎಂಪಿಗೆ ಡೋಂಟ್​ ಕೇರ್​ ಎಂದಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಆಸ್ತಿ ಹರಾಜು ಮಾಡುವುದಾಗಿ ಬಿಬಿಎಂಪಿ ಹೇಳುತ್ತಲೇ ಇದೆ. ಆದರೂ ಮಂತ್ರಿ ಮಾಲ್ ಮಾತ್ರ ತೆರಿಗೆ ಪಾವತಿಸದೆ ಮೊಂಡಾಟ ನಡೆಸಿದೆ. ತೆರಿಗೆ ಪಾವತಿಗೆ ಮತ್ತೆ ನಿನ್ನೆಯವರೆಗೂ ಕಾಲವಾಕಾಶ ನೀಡಲಾಗಿತ್ತು. ಆದರೂ ಮಂತ್ರಿ ಮಾಲ್ ಕೈಕಟ್ಟಿ ಕುಳಿತಿದೆ.

ಮಂತ್ರಿ ಮಾಲ್ ಮಲ್ಟಿಪ್ಲೆಕ್ಸ್​ ಬರೋಬ್ಬರಿ 32 ಕೋಟಿ ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ತೆರಿಗೆ ನಯಾಪೈಸೆ ಪಾವತಿಸದ ಮಂತ್ರಿ ಮಾಲ್​ಗೆ ಬಿಬಿಎಂಪಿ ಫೆಬ್ರವರಿ 24 ರಂದು ಬೀಗ ಜಡಿದಿತ್ತು. ಪಾಲಿಕೆಯ ಕಾನೂನು ಕೋಶದ ಶಿಫಾರಸ್ಸು ಮೇರೆಗೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಮಾಲ್​ಗೆ ಬೀಗ ಜಡಿದ ಪ್ರಕರಣ ನಡೆದಿತ್ತು. ತೆರಿಗೆ ಪಾವತಿ ಬಾಬತ್ತಿನಲ್ಲಿ ಬಿಬಿಎಂಪಿಗೆ ನೀಡಿದ್ದ 10 ಕೋಟಿ ರೂ ಚೆಕ್ ಕೂಡ ಬೌನ್ಸ್ ಆಗಿತ್ತು. ಆದರೆ ಮಾರ್ಚ್​ 31 ರವರೆಗೂ ಡೆಡ್ ಲೈನ್ ನೀಡಿದ್ದ ಪಾಲಿಕೆ, ಬಾಕಿ ತೆರಿಗೆ ಕಟ್ಟಲು ಮತ್ತೆ ಕಾಲವಾಕಾಶ ನೀಡಿತ್ತು. ಇಷ್ಟಾದ್ರೂ ತೆರಿಗೆ ಹಣ ಪಾವತಿಸದೆ ಮಂತ್ರಿ ಮಾಲ್ ಸತಾಯಿಸುತ್ತಿದೆ.

Published On - 12:08 pm, Thu, 1 April 21

ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು
ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು
ಜಾತಿಗಣತಿ ಸಮೀಕ್ಷೆಗೆ ₹200 ಕೋಟಿ ಖರ್ಚಾಗಿದೆ ಎಂದರೆ ಸಚಿವನಲ್ಲಿ ಉತ್ತರವಿಲ್ಲ
ಜಾತಿಗಣತಿ ಸಮೀಕ್ಷೆಗೆ ₹200 ಕೋಟಿ ಖರ್ಚಾಗಿದೆ ಎಂದರೆ ಸಚಿವನಲ್ಲಿ ಉತ್ತರವಿಲ್ಲ
Ahmedabad Plane Crash: ಅಹಮದಾಬಾದ್​​ನಲ್ಲಿ ಏರ್​ ಇಂಡಿಯಾ ವಿಮಾನ ಪತನ
Ahmedabad Plane Crash: ಅಹಮದಾಬಾದ್​​ನಲ್ಲಿ ಏರ್​ ಇಂಡಿಯಾ ವಿಮಾನ ಪತನ