AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಡೋಂಟ್​ ಕೇರ್​ ಎಂದ ಮಂತ್ರಿ ಮಾಲ್; 10 ಕೋಟಿ ಚೆಕ್ ಬೌನ್ಸ್ ಆಗಿದ್ದರೂ ಕೈಕಟ್ಟಿ ಕುಳಿತ ಬಿಬಿಎಂಪಿ

ಮಲ್ಟಿಪ್ಲೆಕ್ಸ್​ ದಿಗ್ಗಜ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಮತ್ತೆ ಬಿಬಿಎಂಪಿಗೆ ಡೋಂಟ್​ ಕೇರ್​ ಎಂದಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಆಸ್ತಿ ಹರಾಜು ಮಾಡುವುದಾಗಿ ಬಿಬಿಎಂಪಿ ಹೇಳುತ್ತಲೇ ಇದೆ. ಆದರೂ ಮಂತ್ರಿ ಮಾಲ್ ಮಾತ್ರ ತೆರಿಗೆ ಪಾವತಿಸದೆ ಮೊಂಡಾಟ ನಡೆಸಿದೆ. ತೆರಿಗೆ ಪಾವತಿಗೆ ಮತ್ತೆ ನಿನ್ನೆಯವರೆಗೂ ಕಾಲವಾಕಾಶ ನೀಡಲಾಗಿತ್ತು. ಆದರೂ ಮಂತ್ರಿ ಮಾಲ್ ಕೈಕಟ್ಟಿ ಕುಳಿತಿದೆ.

ಮತ್ತೆ ಡೋಂಟ್​ ಕೇರ್​ ಎಂದ ಮಂತ್ರಿ ಮಾಲ್; 10 ಕೋಟಿ ಚೆಕ್ ಬೌನ್ಸ್ ಆಗಿದ್ದರೂ ಕೈಕಟ್ಟಿ ಕುಳಿತ ಬಿಬಿಎಂಪಿ
ಡೋಂಟ್​ ಕೇರ್​ ಎಂದ ಮಂತ್ರಿ ಮಾಲ್; 10 ಕೋಟಿ ಚೆಕ್ ಬೌನ್ಸ್ ಆಗಿದ್ದರೂ ಕೈಕಟ್ಟಿ ಕುಳಿತ ಬಿಬಿಎಂಪಿ
ಸಾಧು ಶ್ರೀನಾಥ್​
|

Updated on:Apr 01, 2021 | 12:19 PM

Share

ಬೆಂಗಳೂರು: ಮಲ್ಟಿಪ್ಲೆಕ್ಸ್​ ದಿಗ್ಗಜ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಮತ್ತೆ ಬಿಬಿಎಂಪಿಗೆ ಡೋಂಟ್​ ಕೇರ್​ ಎಂದಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಆಸ್ತಿ ಹರಾಜು ಮಾಡುವುದಾಗಿ ಬಿಬಿಎಂಪಿ ಹೇಳುತ್ತಲೇ ಇದೆ. ಆದರೂ ಮಂತ್ರಿ ಮಾಲ್ ಮಾತ್ರ ತೆರಿಗೆ ಪಾವತಿಸದೆ ಮೊಂಡಾಟ ನಡೆಸಿದೆ. ತೆರಿಗೆ ಪಾವತಿಗೆ ಮತ್ತೆ ನಿನ್ನೆಯವರೆಗೂ ಕಾಲವಾಕಾಶ ನೀಡಲಾಗಿತ್ತು. ಆದರೂ ಮಂತ್ರಿ ಮಾಲ್ ಕೈಕಟ್ಟಿ ಕುಳಿತಿದೆ.

ಮಂತ್ರಿ ಮಾಲ್ ಮಲ್ಟಿಪ್ಲೆಕ್ಸ್​ ಬರೋಬ್ಬರಿ 32 ಕೋಟಿ ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ತೆರಿಗೆ ನಯಾಪೈಸೆ ಪಾವತಿಸದ ಮಂತ್ರಿ ಮಾಲ್​ಗೆ ಬಿಬಿಎಂಪಿ ಫೆಬ್ರವರಿ 24 ರಂದು ಬೀಗ ಜಡಿದಿತ್ತು. ಪಾಲಿಕೆಯ ಕಾನೂನು ಕೋಶದ ಶಿಫಾರಸ್ಸು ಮೇರೆಗೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಮಾಲ್​ಗೆ ಬೀಗ ಜಡಿದ ಪ್ರಕರಣ ನಡೆದಿತ್ತು. ತೆರಿಗೆ ಪಾವತಿ ಬಾಬತ್ತಿನಲ್ಲಿ ಬಿಬಿಎಂಪಿಗೆ ನೀಡಿದ್ದ 10 ಕೋಟಿ ರೂ ಚೆಕ್ ಕೂಡ ಬೌನ್ಸ್ ಆಗಿತ್ತು. ಆದರೆ ಮಾರ್ಚ್​ 31 ರವರೆಗೂ ಡೆಡ್ ಲೈನ್ ನೀಡಿದ್ದ ಪಾಲಿಕೆ, ಬಾಕಿ ತೆರಿಗೆ ಕಟ್ಟಲು ಮತ್ತೆ ಕಾಲವಾಕಾಶ ನೀಡಿತ್ತು. ಇಷ್ಟಾದ್ರೂ ತೆರಿಗೆ ಹಣ ಪಾವತಿಸದೆ ಮಂತ್ರಿ ಮಾಲ್ ಸತಾಯಿಸುತ್ತಿದೆ.

Published On - 12:08 pm, Thu, 1 April 21

300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ