AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್ ನಡುವೆ ಗ್ರಾಹಕರಿಗೆ ಬೆಸ್ಕಾಂನಿಂದ ಬಿಗ್ ಶಾಕ್

ಬೆಂಗಳೂರು: ಮಹಾಮಾರಿ ಕೊರೊನಾದಿಂದ ಕಂಗಾಲಾಗಿರುವ ಮಂದಿಗೆ ಬೆಸ್ಕಾಂ ಶಾಕ್ ನೀಡಿದೆ. ಲಾಕ್​ಡೌನ್ ನಡುವೆ ಜನರು ಆದಾಯವಿಲ್ಲದೆ ಒದ್ದಾಡುತ್ತಿದ್ದಾರೆ. ಈ ನಡುವೆ ಬೆಸ್ಕಾಂ ಎರಡು ತಿಂಗಳ ಬಿಲ್‌ ಒಮ್ಮೆಲೆ ನೀಡಿದೆ. ಮಾರ್ಚ್ ಹಾಗೂ ಏಪ್ರಿಲ್‌ ತಿಂಗಳ ಬಿಲ್‌ಗಳನ್ನು ಸೇರಿಸಿ ವಿದ್ಯುತ್‌ ನಿಗಮ ಈಗ ಬಿಲ್‌ ನೀಡುತ್ತಿದೆ. ಅದರಲ್ಲೂ ಎರಡು ತಿಂಗಳಿಗೆ ಬರಬೇಕಿದ್ದ ಬಿಲ್​ಗಿಂತ ಹೆಚ್ಚು ಹಣ ಪಾವತಿಸಬೇಕಾಗಿದೆ. ಬೆಸ್ಕಾಂನಲ್ಲಿ 61 ಯೂನಿಟ್ ವರೆಗೆ ಒಂದು‌ ಸ್ಲಾಬ್, 142 ಯೂನಿಟ್ ವರಿಗೆ ಮತ್ತೊಂದು ದರ. ಈ ರೀತಿ ಪ್ರತಿ ಯೂನಿಟ್ […]

ಲಾಕ್​ಡೌನ್ ನಡುವೆ ಗ್ರಾಹಕರಿಗೆ ಬೆಸ್ಕಾಂನಿಂದ ಬಿಗ್ ಶಾಕ್
ಸಾಧು ಶ್ರೀನಾಥ್​
|

Updated on: May 10, 2020 | 9:54 AM

Share

ಬೆಂಗಳೂರು: ಮಹಾಮಾರಿ ಕೊರೊನಾದಿಂದ ಕಂಗಾಲಾಗಿರುವ ಮಂದಿಗೆ ಬೆಸ್ಕಾಂ ಶಾಕ್ ನೀಡಿದೆ. ಲಾಕ್​ಡೌನ್ ನಡುವೆ ಜನರು ಆದಾಯವಿಲ್ಲದೆ ಒದ್ದಾಡುತ್ತಿದ್ದಾರೆ. ಈ ನಡುವೆ ಬೆಸ್ಕಾಂ ಎರಡು ತಿಂಗಳ ಬಿಲ್‌ ಒಮ್ಮೆಲೆ ನೀಡಿದೆ. ಮಾರ್ಚ್ ಹಾಗೂ ಏಪ್ರಿಲ್‌ ತಿಂಗಳ ಬಿಲ್‌ಗಳನ್ನು ಸೇರಿಸಿ ವಿದ್ಯುತ್‌ ನಿಗಮ ಈಗ ಬಿಲ್‌ ನೀಡುತ್ತಿದೆ. ಅದರಲ್ಲೂ ಎರಡು ತಿಂಗಳಿಗೆ ಬರಬೇಕಿದ್ದ ಬಿಲ್​ಗಿಂತ ಹೆಚ್ಚು ಹಣ ಪಾವತಿಸಬೇಕಾಗಿದೆ.

ಬೆಸ್ಕಾಂನಲ್ಲಿ 61 ಯೂನಿಟ್ ವರೆಗೆ ಒಂದು‌ ಸ್ಲಾಬ್, 142 ಯೂನಿಟ್ ವರಿಗೆ ಮತ್ತೊಂದು ದರ. ಈ ರೀತಿ ಪ್ರತಿ ಯೂನಿಟ್ ಹೆಚ್ಚಳವಾದಂತೆ ಮತ್ತೊಂದು ದರ ಹೆಚ್ಚಳವಾಗುತ್ತೆ. ಬೆಸ್ಕಾಂ ಎರಡು ತಿಂಗಳ ಬಿಲ್ ಜೆನರೆಟ್ ಮಾಡುವುದರಿಂದ. ಸ್ಲಾಬ್​ಗಳ ಆಧಾರದ ಮೇಲೆ ಗ್ರಾಹಕರು ಹೆಚ್ಚಿನ ಹಣ ಪಾವತಿ ಮಾಡಬೇಕು.

ಮಾರ್ಚ್ ತಿಂಗಳು ಬಳಸಿದ ಕರೆಂಟ್ ಬಿಲ್ಲನ್ನು ಏಪ್ರಿಲ್​ನಲ್ಲಿ ಪಾವತಿ ಮಾಡಬೇಕು. ಅದ್ರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಸ್ಕಾಂ ಮೀಟರ್ ರಿಡಿಂಗ್ ಮಾಡಲು ಬಂದಿಲ್ಲ. ಸರಾಸರಿ ಬಿಲ್ಲನ್ನು ನೀಡಿ ಪಾವತಿ ಮಾಡುವಂತೆ ಹೇಳಿದ್ರು. ಏಪ್ರಿಲ್ ತಿಂಗಳು ಯೂಸ್ ಮಾಡಿದ ಬಿಲ್ಲನ್ನು ಮೇ ಪಾವತಿ ‌ಮಾಡಬೇಕು. ಈ ತಿಂಗಳು ಬೆಸ್ಕಾಂ ಮಾರ್ಚ್ ಹಾಗೂ ಏಪ್ರಿಲ್ ತಿಂಗಳು ಬಳಸಿದ ಯೂನಿಟ್​ಗಳನ್ನು ಸೇರಿಸಿ ಬಿಲ್ ನೀಡಿದ್ದಾರೆ. ಹೆಚ್ಚಿನ ಯೂನಿಟ್ ಬಳಕೆ ಮಾಡಿದ್ದಾರೆ ಅಂತ ಒನ್ ಟೂ ಡಬಲ್ ಹಾಗೂ ತ್ರಿಬಲ್ ಬಿಲ್ ನೀಡುತ್ತಿದ್ದಾರೆ.

ತಿಂಗಳಿಗೆ 30 ಯುನಿಟ್‌ವರೆಗಿನ ಬಳಕೆಗೆ ಪ್ರತಿ ಯುನಿಟ್‌ಗೆ 3.75 ರೂ. ಇದೆ. 70 ಯುನಿಟ್‌ವರೆಗಿನ ಬಳಕೆಗೆ ಪ್ರತಿ ಯುನಿಟ್‌ಗೆ 5.20 ರೂ. ಇದ್ದು, 100 ಯುನಿಟ್‌ಗಳವರೆಗಿನ ಬಳಕೆಗೆ ಪ್ರತಿ ಯುನಿಟ್‌ಗೆ 6.75 ರೂ. ಇದ್ದರೆ, 100 ಕ್ಕಿಂತ ಹೆಚ್ಚು ಯುನಿಟ್‌ ವಿದ್ಯುತ್‌ ಬಳಕೆಗೆ ಪ್ರತಿ ಯುನಿಟ್‌ಗೆ 7.80 ರೂ. ಇದೆ. ಆದರೆ, ಮಾರ್ಚ್ ಹಾಗೂ ಏಪ್ರಿಲ್‌ ಬಿಲ್‌ಗಳನ್ನು ಪ್ರತ್ಯೇಕವಾಗಿ ನೀಡದೆ ಅವುಗಳನ್ನು ಒಟ್ಟಾಗಿ ಪರಿಗಣಿಸಿ ಹೆಚ್ಚಿನ ಬಿಲ್‌ ನೀಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಲಾಕ್​ಡೌನ್ ಸಂದರ್ಭದಲ್ಲಿ ಹೆಚ್ಚಿನ ಬಿಲ್ ನೀಡಿ ಗ್ರಾಹಕರ ಅಕ್ರೋಶಕ್ಕೆ ಬೆಸ್ಕಾಂ ಕಾರಣವಾಗಿದೆ.

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್