AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀನಿವಾಸ ಸಾಗರ ಅಣೆಕಟ್ಟು ಹತ್ತಲು ಮುಂದಾದ ಯುವಕ; ಕಾಲು ಜಾರಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಯುವಕ

ಅಣೆಕಟ್ಟನ್ನು ನೋಡಲು ಬಂದವ ಸುಮ್ಮನೆ ಆಣೆಕಟ್ಟನ್ನು ನೋಡಿ ಹೋಗುವ ಬದಲು.ಡ್ಯಾಂನಿಂದ ನೀರು ಬರುತ್ತಿದ್ದರೂ, ಅದನ್ನು ಲೆಕ್ಕಿಸಿದೆ ಡ್ಯಾಂ ಹತ್ತಲು ಮುಂದಾಗಿದ್ದಾನೆ.

ಶ್ರೀನಿವಾಸ ಸಾಗರ ಅಣೆಕಟ್ಟು ಹತ್ತಲು ಮುಂದಾದ ಯುವಕ; ಕಾಲು ಜಾರಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಯುವಕ
ಶ್ರೀನಿವಾಸ ಸಾಗರ ಡ್ಯಾಂ ಹತ್ತಲು ಯತ್ನಿಸಿದ ಯುವಕ
TV9 Web
| Updated By: ವಿವೇಕ ಬಿರಾದಾರ|

Updated on:May 23, 2022 | 6:29 PM

Share

ಚಿಕ್ಕಬಳ್ಳಾಪುರ: ಇತ್ತೀಚಿಗೆ  ಯವಕರಿಗೆ ಬೈಕ್ ವೀಲಿಂಗ್, ಮೃಗ ಪಾಣಿಗಳೊಂದಿಗೆ ಆಟ, ನಿಷೇದಿತ ಸ್ಥಳಗಳಲ್ಲಿ ಹೋಗುವುದು ಮತ್ತು ನಿಷೇದಿತ ಕಾರ್ಯಗಳನ್ನು ಮಾಡುವುದು ರೂಢಿಯಾಗಿದೆ. ಇದಿರಂದ ಅವರು ಅಪಾಯಕ್ಕೆ ಸಿಲುಕಿ ಹಾಕಿಕೊಂಡು ನರಳಾಡುತ್ತಾರೆ. ಇದರಿಂದ ತಕ್ಕ ಪ್ರಾಯಶ್ಚಿತವನ್ನು ಅನುಭವಿಸುತ್ತಾರೆ. ಹೀಗೆಯೇ ಯುವಕನೋರ್ವ ದುಸ್ಸಾಹಸಕ್ಕೆ ಕೈ ಹಾಕಿದ್ದಾನೆ. ಅದಕ್ಕೆ ತಕ್ಕ ಪ್ರಾಯಶ್ಚಿತವನ್ನು ಅನುಭವಿಸಿದ್ದಾನೆ. ಚಿಕ್ಕಬಳ್ಳಾಪುರದಲ್ಲಿರುವ ಶ್ರೀನಿವಾಸ ಸಾಗರ ಆಣೆಕಟ್ಟನ್ನು (Srinivasa Sagara dam) ಹತ್ತಲು ಯುವಕರು ಮುಂದಾಗುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇದನ್ನು ಓದಿ: ಕೊವಿಡ್ ಲಸಿಕೆಯ ಸರ್ಟಿಫಿಕೆಟ್​ನಿಂದ ಬಯಲಾಯ್ತು 2ನೇ ಹೆಂಡತಿಯ ರಹಸ್ಯ

ಇದನ್ನೂ ಓದಿ
Image
ಅಸ್ತಂಗತವಾದ ‘ಯಶೋ’ ಸೂರ್ಯ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಲಶ ಯಶೋವರ್ಮ
Image
ಶಾಲೆ ಅಭಿವೃದ್ಧಿ ವಿಚಾರವಾಗಿ ಕೇಳಿದ್ದಕ್ಕೆ ಶಿಕ್ಷಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಗ್ರಾಮದ ಮುಖಂಡ; ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್
Image
IND vs SA: ಉತ್ತಮ ಪ್ರದರ್ಶನದ ನಡುವೆಯೂ ಟೀಂ ಇಂಡಿಯಾಕ್ಕೆ ಆಯ್ಕೆಯಾಗದ ನತದೃಷ್ಟ ಕ್ರಿಕೆಟಿಗರಿವರು
Image
IPL 2022: ಈ ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡ ಯಾವುದು ಗೊತ್ತಾ? ಇಲ್ಲಿದೆ ವಿವರ

ಶ್ರೀನಿವಾಸ ಸಾಗರ ಆಣೆಕಟ್ಟು  ರಾಜ್ಯದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಮತ್ತು ಪ್ರತಿದಿನ ನೂರಾರು ಪ್ರವಾಸಿಗರು ಆಣೆಕಟ್ಟನ್ನು ನೋಡಲು ಬರುತ್ತಾರೆ. ಹೀಗೆ ಆಣೆಕಟ್ಟನ್ನು ನೋಡಲು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬಂದಿದ್ದಾನೆ.  ಅಣೆಕಟ್ಟನ್ನು ನೋಡಲು ಬಂದವ ಸುಮ್ಮನೆ ಆಣೆಕಟ್ಟನ್ನು ನೋಡಿ ಹೋಗುವ ಬದಲು.ಡ್ಯಾಂನಿಂದ ನೀರು ಬರುತ್ತಿದ್ದರೂ, ಅದನ್ನು ಲೆಕ್ಕಿಸಿದೆ ಡ್ಯಾಂ ಹತ್ತಲು ಮುಂದಾಗಿದ್ದಾನೆ. ಸುಮಾರು  30 ಅಡಿ ಎತ್ತರದಷ್ಟು ಆಣೆಕಟ್ಟನ್ನು ಹತ್ತಿದ್ದಾನೆ. ಯುವಕ ಆಣೆಕಟ್ಟನ್ನು ಹತ್ತುತ್ತಿರುವುದನ್ನು ಸುತ್ತಮುತ್ತಲು ಇದ್ದ ಜನರು ನೋಡುವದರ ಜೊತೆಗೆ ವಿಡಯೋ ಮಾಡಿಕೊಳ್ಳುತ್ತಿದ್ದಾರೆ.

ಇದನ್ನು ಓದಿ: ಬನ್ನೇರುಘಟ್ಟ ಪಾರ್ಕ್ ಸುತ್ತಲಿನ‌ ಜನಕ್ಕೆ ಶುರುವಾಯ್ತು ಮಂಕಿ ಪಾಕ್ಸ್ ಭಯ, ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ

ನೋಡು ನೋಡುತ್ತಿದ್ದಂತೆ ಮೇಲೆ ಹತ್ತಿದ ಯುವಕನ ಕಾಲು ಜಾರಿದೆ. ತಕ್ಷಣ ಕೆಳಗೆ ಬಿದ್ದಿದ್ದಾನೆ. ಕೂಡಲೇ ಅಲ್ಲೆ ಇದ್ದ ಕೆಲ ಯುವಕರು, ಯುವಕ ಮೇಲೆ ಏಳಲು ಸಹಾಯ ಮಾಡಿದ್ದಾರೆ. ಆದರೆ ಯುವಕ ಮೇಲಿನಿಂದ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದಾನೆ.  ತಕ್ಷಣ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  ಅಣೆಕಟ್ಟು ಆಡಳಿತದ ಆಕ್ಷೇಪದ ನಡುವೆಯೂ ಯುವಕ ಗೋಡೆಯನ್ನು ಹತ್ತಲು ಯತ್ನಿಸಿದ್ದಾನೆ. ಆಡಳಿತದ ಆದೇಶ ಮತ್ತು ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:29 pm, Mon, 23 May 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ