AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೆ ತಲೆನೋವು, ಮೈ-ಕೈ ನೋವು ಕಾಡ್ತಿದೆಯೇ? ತಕ್ಷಣ ಟೆಸ್ಟ್​ ಮಾಡಿಸಿಕೊಳ್ಳಿ: ಡಾ. ಮಂಜುನಾಥ್​

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಮನುಕುಲಕ್ಕೆ ತಲ್ಲಣ ಉಂಟುಮಾಡಿರೋ ಕೊರೊನಾ ಇದೀಗ ಊಸರವಳ್ಳಿಯಂತೆ ತನ್ನ ಬಣ್ಣವನ್ನ ಬದಲಿಸುತ್ತಿದೆ. ದಿನೇ ದಿನೆ ರೂಪಾಂತರಗೊಳ್ಳುತ್ತಿರುವ ಡೆಡ್ಲಿ ವೈರಸ್​ ಜೊತೆಗೆ ಹೊಸ ಸೋಂಕಿನ ಲಕ್ಷಣಗಳೂ ಬೆಳಕಿಗೆ ಬರುತ್ತಿವೆ. ಇದೀಗ ತಲೆನೋವು ಮತ್ತು ಮೈ-ಕೈ ನೋವು ಸಹ ಸೋಂಕಿನ ಹೊಸ ಲಕ್ಷಣಗಳು ಎಂದು ತಿಳಿದುಬಂದಿದೆ. ಈ ಮಾಹಿತಿಯನ್ನ ಕೊವಿಡ್ ಟಾಸ್ಕ್‌ಫೋರ್ಸ್ ಸದಸ್ಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆ ಡಾ.ಸಿ.ಎನ್. ಮಂಜುನಾಥ್ ನೀಡಿದ್ದಾರೆ. ನಿಮಗೇನಾದರೂ ತಲೆನೋವು ಅಥವಾ ಮೈ-ಕೈ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಹತ್ತಿರ […]

ನಿಮಗೆ ತಲೆನೋವು, ಮೈ-ಕೈ ನೋವು ಕಾಡ್ತಿದೆಯೇ? ತಕ್ಷಣ ಟೆಸ್ಟ್​ ಮಾಡಿಸಿಕೊಳ್ಳಿ: ಡಾ. ಮಂಜುನಾಥ್​
Follow us
KUSHAL V
| Updated By:

Updated on:Jul 09, 2020 | 5:32 PM

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಮನುಕುಲಕ್ಕೆ ತಲ್ಲಣ ಉಂಟುಮಾಡಿರೋ ಕೊರೊನಾ ಇದೀಗ ಊಸರವಳ್ಳಿಯಂತೆ ತನ್ನ ಬಣ್ಣವನ್ನ ಬದಲಿಸುತ್ತಿದೆ. ದಿನೇ ದಿನೆ ರೂಪಾಂತರಗೊಳ್ಳುತ್ತಿರುವ ಡೆಡ್ಲಿ ವೈರಸ್​ ಜೊತೆಗೆ ಹೊಸ ಸೋಂಕಿನ ಲಕ್ಷಣಗಳೂ ಬೆಳಕಿಗೆ ಬರುತ್ತಿವೆ.

ಇದೀಗ ತಲೆನೋವು ಮತ್ತು ಮೈ-ಕೈ ನೋವು ಸಹ ಸೋಂಕಿನ ಹೊಸ ಲಕ್ಷಣಗಳು ಎಂದು ತಿಳಿದುಬಂದಿದೆ. ಈ ಮಾಹಿತಿಯನ್ನ ಕೊವಿಡ್ ಟಾಸ್ಕ್‌ಫೋರ್ಸ್ ಸದಸ್ಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆ ಡಾ.ಸಿ.ಎನ್. ಮಂಜುನಾಥ್ ನೀಡಿದ್ದಾರೆ.

ನಿಮಗೇನಾದರೂ ತಲೆನೋವು ಅಥವಾ ಮೈ-ಕೈ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೊಳ್ಳಿ ಎಂದು ಡಾ. ಮಂಜುನಾಥ್​ ಹೇಳಿದ್ದಾರೆ. ಯಾಕೆಂದ್ರೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ಬಂದವರಲ್ಲಿ ತಲೆನೋವು ಹಾಗೂ ಮೈ-ಕೈ ನೋವಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಅವರು ಕಿವಿಮಾತು ಹೇಳಿದ್ದಾರೆ.

ಕೊರೊನಾ ಸೋಂಕಿನ ಸಪ್ತ ಲಕ್ಷಣಗಳು ಯಾವುವು? ಕೊವಿಡ್​ ಟಾಸ್ಕ್‌ಫೋರ್ಸ್ ಸದಸ್ಯ ಡಾ. ಮಂಜುನಾಥ್​ ಹೇಳಿರುವ ಪ್ರಕಾರ ಸೋಂಕಿನ ಲಕ್ಷಣಗಳು ಈ ರೀತಿಯಾಗಿವೆ. 1. ಜ್ವರ 2. ಶೀತ 3. ಕೆಮ್ಮು 4. ಉಸಿರಾಟದ ತೊಂದರೆ 5. ವಾಸನೆ ಗ್ರಹಿಕೆ ಮತ್ತು ರುಚಿ ಗೊತ್ತಾಗದೆ ಇರೋದು 6. ತಲೆನೋವು 7. ಮೈ-ಕೈ ನೋವು

Published On - 2:40 pm, Thu, 9 July 20

ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
60 ವರ್ಷದ ವ್ಯಕ್ತಿಯಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
60 ವರ್ಷದ ವ್ಯಕ್ತಿಯಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ