AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಬರ್ ವಂಚನೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳುವುದು ಹೇಗೆ? ವೈಯಕ್ತಿಕ ಮಾಹಿತಿ ಕಾಪಾಡಲು ಈ ಮಾರ್ಗಗಳು ಸಾಕು

ಡೇಟಾ ಮೈನಿಂಗ್ (Data mining) ಅಂದರೆ ನಿಮ್ಮ ವೈಯಕ್ತಿಕ ಮಾಹಿತಿ ಇಂದಿನ ಸೈಬರ್​​ ಪ್ರಪಂಚದಲ್ಲಿ ಮೂರಾಬಟ್ಟೆಯಾಗಿ ಹಂಚಿಹೋಗಿದೆ. ಇದು ನಿಮ್ಮ ಖಾಸಗಿತನಕ್ಕೆ ಬಹಳಷ್ಟು ಪೆಟ್ಟುಕೊಡಬಲ್ಲದು. ಅದು ನಿಮ್ಮ ಗೌಪ್ಯತೆಯನ್ನು ಹಾಳುಮಾಡುತ್ತದೆ. ಸ್ವಲ್ಪವೇ ಮೈಮರೆತರೂ ನಿಮ್ಮ ಜುಟ್ಟು ಸೈಬರ್​ ಲೋಕದಲ್ಲಿ ಖದೀಮರ ಕೈಗೆ ನೀಡದಂತೆಯೇ ಸರಿ. ಮುಂದೆ ಅದು ದುರುಪಯೋಗವಾಗುವುದು ಖಚಿತ.

ಸೈಬರ್ ವಂಚನೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳುವುದು ಹೇಗೆ? ವೈಯಕ್ತಿಕ ಮಾಹಿತಿ ಕಾಪಾಡಲು ಈ ಮಾರ್ಗಗಳು ಸಾಕು
ಮೂರಾಬಟ್ಟೆಯಾಗಿರುವ ವೈಯಕ್ತಿಕ ಮಾಹಿತಿ, ಖಾಸಗಿತನ ಕಾಪಾಡಿಕೊಳ್ಳುವುದು ಹೇಗೆ?Image Credit source: kinsta.com/blog
Follow us
ಸಾಧು ಶ್ರೀನಾಥ್​
|

Updated on: May 16, 2024 | 9:56 AM

ಡೇಟಾ ಮೈನಿಂಗ್ (Data mining) ಅಂದರೆ ನಿಮ್ಮ ವೈಯಕ್ತಿಕ ಮಾಹಿತಿ ಇಂದಿನ ಸೈಬರ್​​ ಪ್ರಪಂಚದಲ್ಲಿ ಮೂರಾಬಟ್ಟೆಯಾಗಿ ಹಂಚಿಹೋಗಿದೆ. ಇದು ನಿಮ್ಮ ಖಾಸಗಿತನಕ್ಕೆ ಬಹಳಷ್ಟು ಪೆಟ್ಟುಕೊಡಬಲ್ಲದು. ಅದು ನಿಮ್ಮ ಗೌಪ್ಯತೆಯನ್ನು ಹಾಳುಮಾಡುತ್ತದೆ. ಸ್ವಲ್ಪವೇ ಮೈಮರೆತರೂ ನಿಮ್ಮ ಜುಟ್ಟು ಸೈಬರ್​ ಲೋಕದಲ್ಲಿ ಖದೀಮರ ಕೈಗೆ ನೀಡದಂತೆಯೇ ಸರಿ. ಮುಂದೆ ಅದು ದುರುಪಯೋಗವಾಗುವುದು ಖಚಿತ. ಆದರೆ ಕಟುವಾಸ್ತವವೆಂದರೆ ಇದನ್ನು ತಪ್ಪಿಸುವುದು ಅಸಾಧ್ಯವಾಗಿದೆ. ಆದರೆ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಂಡರೆ ಅದನ್ನು ಕಡಿಮೆ ಮಾಡಬಹುದು. ಇಂದಿನ ಸೈಬರ್​ ಲೋಕದಲ್ಲಿ ವೈಯಕ್ತಿಕ ಮಾಹಿತಿ, ಖಾಸಗಿತನ, ಗೌಪ್ಯತೆ ಎಂಬುದಕ್ಕೆ ಬೆಲೆಯಿಲ್ಲವಾಗಿದೆ. ಆ ಅಮೂಲ್ಯ ಸಂಗತಿಗಳು ನಿಮ್ಮ ಕೈತಪ್ಪಿವೆ. ಡಿಜಿಟಲ್​ ಪ್ರಪಂಚದಿಂದ ಅವೆಲ್ಲಾ ಕಣ್ಮರೆಯಾಗಿದೆ. ಜಾಹೀರಾತುದಾರರು ಸೇರಿದಂತೆ ಸೈಬರ್ ವಂಚಕರು ಖಂಡಿತವಾಗಿಯೂ ನಿಮ್ಮ ಬಗ್ಗೆ ಎಲ್ಲವನ್ನೂ ನಿಮಗಿಂತಲೂ ಚೆನ್ನಾಗಿ ವ್ಯಾಖ್ಯಾನಿಸುತ್ತಾರೆ/ತಿಳಿದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ವೇದ್ಯವಾಗಿದೆ. ನಿಮ್ಮ ಮೊಬೈಲ್​ ಫೋನ್‌ ಎಂಬುದು ಮೈಕ್ರೊಫೋನ್ ಆಗಿಬಿಟ್ಟಿದೆ. ನೀವಾಗಿಯೇ ನಿಮ್ಮ ಬಗ್ಗೆ ಅಷ್ಟೂ ಮಾಹಿತಿಯನ್ನೂ ನಿಮಗೆ ಅರಿವಿಲ್ಲದಂತೆ ಹಂಚುತ್ತಿದ್ದೀರಿ. ಸೈಬರ್ ಆಟಗಾರರು ನಿಮ್ಮ ಪ್ರತಿಯೊಂದು ಗೊಣಗಾಟವನ್ನು ಸಕ್ರಿಯವಾಗಿ ದಾಖಲಿಸುತ್ತಿದ್ದಾರೆ, ಆಲಿಸುತ್ತಿದ್ದಾರೆ ಎಂಬುದನ್ನು ಮೊದಲು ಅರಿತುಕೊಳ್ಳಿ. ನೀವು ನೀಡುವ ಮಾಹಿತಿಯನ್ನು ನಿಖರವಾಗಿ ಅರ್ಥೈಸಿಕೊಂಡು ಜಾಹೀರಾತುಗಳನ್ನು ಒದಗಿಸುತ್ತಾರೆ. ಗ್ರಾಹಕ ದೇವರಿಗೆ ಸಮಾನ ಎಂದಿದ್ದ ಮಹಾತ್ಮ ಗಾಂಧಿಯ ನಾಡಿನಲ್ಲಿ ಅಸಲಿಗೆ ಸೈಬರ್​ ಗ್ರಾಹಕನಿಗೆ ಯಾಕಾಗಿ ಇಂತಹ ದುಃಸ್ಥಿತಿ? ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ? ಗಮನಿಸಿ, ಡೇಟಾ ಮೈನಿಂಗ್ ಎಂದು ಕರೆಯಲ್ಪಡುವ ಕಾರ್ಯದಲ್ಲಿ ಡಿಜಿಟಲ್​ ಬಳಕೆ ವೇಳೆ ಕ್ಷಣ ಕ್ಷಣದ ನಿಮ್ಮ ಪ್ರತಿಯೊಂದು ಚಟುವಟಿಕೆಯಿಂದಲೂ ಆಮೂಲಾಗ್ರವಾಗಿ, ಅಪಾರ ಪ್ರಮಾಣದ, ಅನಾಮಧೇಯ ಡೇಟಾವನ್ನು ಡಿಜಿಟಲ್​ ರೂಪದಲ್ಲಿ ಕ್ಷಣಾರ್ಧದಲ್ಲಿ ಸಂಗ್ರಹಿಸುವ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ಮೈಸೂರಿನಲ್ಲಿ ರಜನೀಕಾಂತ್ ನೋಡಲು ಜನಸಾಗರ: ವಿಡಿಯೋ ನೋಡಿ
ಮೈಸೂರಿನಲ್ಲಿ ರಜನೀಕಾಂತ್ ನೋಡಲು ಜನಸಾಗರ: ವಿಡಿಯೋ ನೋಡಿ