AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕ ಮಾನ್ಯತೆ ಪಡೆದ ಪುಟ್ಟ ತರಕಾರಿ; ಇದು ಉಡುಪಿಯ ಮಟ್ಟು ಗುಳ್ಳ

ಮಟ್ಟು ಗುಳ್ಳ ಅಥವಾ ಗುಳ್ಳ ಅಂತಿಂಥ ತರಕಾರಿ ಅಲ್ಲ. ಇದು ಭೌಗೋಳಿಕ ಮಾನ್ಯತೆ ಪಡೆದ ತರಕಾರಿ. ಬಿಟಿ ಬದನೆಯೊಂದಿಗೆ ತನ್ನ ಉಳಿಯುವಿಕೆಗಾಗಿ ಹೋರಾಡಿ ಗೆದ್ದ ಅಪ್ಪಟ ದೇಸೀ ತಳಿ ಈ ಮಟ್ಟು ಗುಳ್ಳ. ಹಲವಾರು ವರ್ಷಗಳಿಂದ ಹೇಳಹೆಸರಿಲ್ಲದೆ ಮೂಲೆಗುಂಪಾಗಿದ್ದ ಈ ತರಕಾರಿ ಈ ಹೋರಾಟದಿಂದಾಗಿ ಪ್ರಸಿದ್ಧಿ ಪಡೆಯಿತು. ಈ ತರಕಾರಿಯ ಬಗ್ಗೆ ಮತ್ತಷ್ಟು ತಿಳಿಯಲು ಮುಂದೆ ಓದಿ...

ಜಾಗತಿಕ ಮಾನ್ಯತೆ ಪಡೆದ ಪುಟ್ಟ ತರಕಾರಿ; ಇದು ಉಡುಪಿಯ ಮಟ್ಟು ಗುಳ್ಳ
ಮಟ್ಟು ಗುಳ್ಳ
ರಶ್ಮಿ ಕಲ್ಲಕಟ್ಟ
|

Updated on: May 25, 2024 | 12:10 PM

Share

ನೋಡಲು ಬದನೆಕಾಯಿ ತರಾನೇ ಇದೆ. ಆದರೆ ಬದನೆ ಅಲ್ಲ…ಈ ತರಕಾರಿ ಹೆಸರು ಮಟ್ಟು ಗುಳ್ಳ . ಗುಳ್ಳ ಎಂದರೆ ತುಳು ಭಾಷೆಯಲ್ಲಿ ಚಿಕ್ಕದು ಎಂಬರ್ಥವಿದೆ. ಉಡುಪಿಯಿಂದ ಕೇವಲ 10 ಕಿಮೀ ದೂರದಲ್ಲಿರುವ ಮಟ್ಟು ಎಂಬ ಗ್ರಾಮದಲ್ಲಿ  ಇದನ್ನು ಬೆಳೆಯುವುದರಿಂದ ಇದಕ್ಕೆ ಮಟ್ಟು ಗುಳ್ಳ ಎಂಬ ಹೆಸರು ಬಂತು. ಮಟ್ಟು ಗುಳ್ಳ ಅಥವಾ ಗುಳ್ಳ ಅಂತಿಂಥ ತರಕಾರಿ ಅಲ್ಲ. ಇದು ಭೌಗೋಳಿಕ ಮಾನ್ಯತೆ ಪಡೆದ ತರಕಾರಿ. ಬಿಟಿ ಬದನೆಯೊಂದಿಗೆ ತನ್ನ ಉಳಿಯುವಿಕೆಗಾಗಿ ಹೋರಾಡಿ ಗೆದ್ದ ಅಪ್ಪಟ ದೇಸೀ ತಳಿ ಈ ಮಟ್ಟು ಗುಳ್ಳ. ಹಲವಾರು ವರ್ಷಗಳಿಂದ ಹೇಳಹೆಸರಿಲ್ಲದೆ ಮೂಲೆಗುಂಪಾಗಿದ್ದ ಈ ತರಕಾರಿ ಈ ಹೋರಾಟದಿಂದಾಗಿ ಪ್ರಸಿದ್ಧಿ ಪಡೆಯಿತು. ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಬೆಳೆಯ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ಮಾಡಿದರು. ಮಟ್ಟು ಗುಳ್ಳಕ್ಕೆ 2011 ರಲ್ಲಿ ಭೌಗೋಳಿಕ ಮಾನ್ಯತೆ (GI Tag) ನೀಡಲಾಯಿತು. ವಿಶಿಷ್ಟವಾದ ದುಂಡಗಿನ ಆಕಾರ, ತಿಳಿ ಹಸಿರು ಬಣ್ಣ ಮತ್ತು ಹೊರಮೈಮೇಲೆ ಮಸುಕಾದ ಪಟ್ಟೆಗಳಿರುವ ಈ ಗುಳ್ಳದಲ್ಲಿ ಬೀಜಗಳು ಕಡಿಮೆ, ಹೆಚ್ಚಿನ ತಿರುಳು ಇರುತ್ತದೆ. ಮಟ್ಟು ಗುಳ್ಳದ ಪ್ರಮುಖ ಲಕ್ಷಣವೆಂದರೆ ತೆಳುವಾದ ಮೇಲ್ಮೈ ಮುಳ್ಳುಗಳನ್ನು ಹೊಂದಿರುವ ತೊಟ್ಟು ಇರುತ್ತದೆ. ಸಮುದ್ರಕ್ಕೆ ಹತ್ತಿರವಾಗಿರುವುದರಿಂದ ಇಲ್ಲಿನ ಮಣ್ಣು ತರಕಾರಿಗೆ ವಿಶಿಷ್ಟವಾದ ಸುವಾಸನೆ ಮತ್ತು ರುಚಿಯನ್ನು ನೀಡುತ್ತದೆ. ಈ ಮಟ್ಟುಗುಳ್ಳದ ಬಗ್ಗೆ ಮತ್ತಷ್ಟು ತಿಳಿಯೋಣ… ಎಲ್ಲಿಂದ ಬಂತು ಗುಳ್ಳ? ದಂತಕಥೆಯ ಪ್ರಕಾರ, ಕರ್ನಾಟಕದ ಪೂಜ್ಯ ಸಂತ ಮತ್ತು ತತ್ವಜ್ಞಾನಿ ಶ್ರೀ ವಾದಿರಾಜರು ಈ ಬೆಳೆಯ ಬೀಜಗಳನ್ನು ನೀಡಿದರು. ಅವರು ಈ ಬೀಜಗಳನ್ನು 15 ನೇ ಶತಮಾನದಲ್ಲಿ ಮಟ್ಟುವಿನ ರೈತರಿಗೆ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ರೊಮಾರಿಯೊ ಶೆಫರ್ಡ್​ಗೆ ಹ್ಯಾಟ್ರಿಕ್ ವಿಕೆಟ್; ವಿಂಡೀಸ್​ಗೆ ಜಯ
ರೊಮಾರಿಯೊ ಶೆಫರ್ಡ್​ಗೆ ಹ್ಯಾಟ್ರಿಕ್ ವಿಕೆಟ್; ವಿಂಡೀಸ್​ಗೆ ಜಯ
ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ
ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ
ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್
ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್
ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ
ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ
ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್
ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್
ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ತೇಜಸ್ವಿ ಸೂರ್ಯಗೆ ಇನ್ನೂ ಅನುಭವವಿಲ್ಲ: ಬರೀ ಖಾಲಿ ಮಾತು ಬೇಡ ಎಂದ ಡಿಕೆಶಿ
ತೇಜಸ್ವಿ ಸೂರ್ಯಗೆ ಇನ್ನೂ ಅನುಭವವಿಲ್ಲ: ಬರೀ ಖಾಲಿ ಮಾತು ಬೇಡ ಎಂದ ಡಿಕೆಶಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಸುದ್ದಿಗೋಷ್ಠಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಸುದ್ದಿಗೋಷ್ಠಿ
ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ
ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ
ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ
ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ