AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kirik Party: ನಾಯಿ ಜೊತೆ ಬೈಕ್‌ನಲ್ಲಿ ಯುವತಿ ಜಾಲಿ ರೈಡ್​; ಮೈಸೂರಲ್ಲಿ ವಾಹನ ತಪಾಸಣೆ ವೇಳೆ ಹೈಡ್ರಾಮಾ: ವಿಡಿಯೋ ನೋಡಿ

ಕುಂಟು ನೆಪ ಹೇಳಿ ಬೈಕ್‌ನಲ್ಲಿ ಸಂಚರಿಸುತಿದ್ದ ಯುವತಿ ಅಬ್ಬರಿಸಿದ್ದಾಳೆ. ಅಕ್ಷರಶಃ ಪೊಲೀಸರೊಡನೆ ಕಿತ್ತಾಟಕ್ಕೆ ಇಳಿದಿದ್ದಾಳೆ. ಇಲ್ಲದ-ಸಲ್ಲದ ರೂಲ್ಸ್​ ರೆಗ್ಯುಲೇಶನ್ಸ್​ ಅಂತಾ ಮಾತನಾಡಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಮೈಸೂರಿನ ವಿ.ವಿ. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Kirik Party: ನಾಯಿ ಜೊತೆ ಬೈಕ್‌ನಲ್ಲಿ ಯುವತಿ ಜಾಲಿ ರೈಡ್​; ಮೈಸೂರಲ್ಲಿ ವಾಹನ ತಪಾಸಣೆ ವೇಳೆ ಹೈಡ್ರಾಮಾ: ವಿಡಿಯೋ ನೋಡಿ
Kirik Party: ನಾಯಿ ಜೊತೆ ಬೈಕ್‌ನಲ್ಲಿ ಯುವತಿ ಜಾಲಿ ರೈಡ್​; ಮೈಸೂರಿನಲ್ಲಿ ವಾಹನ ತಪಾಸಣೆ ವೇಳೆ ಹೈಡ್ರಾಮಾ: ನೀವೂ ನೋಡಿ..
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 08, 2021 | 4:59 PM

ಮೈಸೂರು: ಕೋವಿಡ್​ ಲಾಕ್​ಡೌನ್​ ಮಾರ್ಗಸೂಚಿ ಕಟ್ಟುನಿಟ್ಟಾಗಿರುವಾಗ ಅದನ್ನು ಬ್ರೇಕ್​ ಮಾಡಿ, ಟ್ರಾಫಿಕ್​ ರೂಲ್ಸ್ ಗಾಳಿಗೆ ತೂರಿ ಜಮ್ಮಂತಾ ಕೆಲ ಜನ ಆಗಾಗ ಸುತ್ತಾಡ್ತಾರೆ. ಅವರಿಗೆ ಲಂಗುಲಗಾಮು ಇರೋಲ್ಲ. ಇಂದು ಬೆಳಗ್ಗೆ ಮೈಸೂರಿನಲ್ಲಿಯೂ ವಾಹನ ತಪಾಸಣೆ ವೇಳೆ ಒಬ್ಬ ಯುವತಿ ಹೈಡ್ರಾಮಾ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ವಾಲ್ಮೀಕಿ ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ ಯುವತಿ ಪೊಲೀಸರ ಜೊತೆ ತಗಲಾಕಿಕೊಂಡು ಗಲಾಟೆ ಮಾಡಿಕೊಂಡಿದ್ದಾಳೆ.

ಬೆಳಗ್ಗೆ 10 ಗಂಟೆ ಬಳಿಕ ನಾಯಿ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವತಿಯು ಯುವಕರೇ ನಾಚುವಂತೆ ಪೊಲೀಸರಿಂದ ಪರಾರಿ ಆಗಲು ಭಾರೀ ಯತ್ನ ನಡೆಸಿದ್ದಾಳೆ. ಮಹಿಳಾ ಪೊಲೀಸ್​ ಅಧಿಕಾರಿಗಳು ಶಾಂತವಾಗಿ ವರ್ತಿಸಿದರೂ ಯುವತಿ ರಂಪಾಟ ಜೋರಾಗಿಯೇ ಸಾಗಿದೆ.

ಕುಂಟು ನೆಪ ಹೇಳಿ ಬೈಕ್‌ನಲ್ಲಿ ಸಂಚರಿಸುತಿದ್ದ ಯುವತಿ ಅಬ್ಬರಿಸಿದ್ದಾಳೆ. ಅಕ್ಷರಶಃ ಪೊಲೀಸರೊಡನೆ ಕಿತ್ತಾಟಕ್ಕೆ ಇಳಿದಿದ್ದಾಳೆ. ಇಲ್ಲದ-ಸಲ್ಲದ ರೂಲ್ಸ್​ ರೆಗ್ಯುಲೇಶನ್ಸ್​ ಅಂತಾ ಮಾತನಾಡಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಬೈಕ್ ನಲ್ಲಿ ನಾಯಿ ಜೊತೆ ಬಂದಿದ್ದ ಯುವತಿ ವಾಹನ ತಪಾಸಣೆ ಕಾರ್ಯಕ್ಕೂ ಅಡ್ಡಿ ಪಡಿಸಿದ್ದಾಳೆ. ಮೈಸೂರಿನ ವಿ.ವಿ. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕುಂಟು ನೆಪ ಹೇಳಿ ಮೈಸೂರಿನಲ್ಲಿ ಬೈಕ್‌ನಲ್ಲಿ ಸಂಚರಿಸುತಿದ್ದ ಯುವತಿ ಅಬ್ಬರಿಸಿದ್ದಾಳೆ..

ಬೈಕ್ ನಲ್ಲಿ ನಾಯಿ ಜೊತೆ ಬಂದಿದ್ದ ಯುವತಿ ವಾಹನ ತಪಾಸಣೆ ಕಾರ್ಯಕ್ಕೂ ಅಡ್ಡಿ ಪಡಿಸಿದ್ದಾಳೆ.

ಯುವಕರೇ ನಾಚುವಂತೆ ಪೊಲೀಸರಿಂದ ಪರಾರಿ ಆಗಲು ಯುವತಿ ಭಾರೀ ಯತ್ನ ನಡೆಸಿದ್ದಾಳೆ.

woman riding bike with dog breaking covid guidelines make kirik with police in m

ಇಲ್ಲದ-ಸಲ್ಲದ ರೂಲ್ಸ್​ ರೆಗ್ಯುಲೇಶನ್ಸ್​ ಅಂತಾ ಮಾತನಾಡಿ ಪೊಲೀಸರ ಕೆಂಗಣ್ಣಿಗೆ ಗುರಿಯಾದ ಯುವತಿ

(woman riding bike with dog breaking covid guidelines make kirik with police in mysore)

ಇದನ್ನೂ ಓದಿ:

ಮಂಡ್ಯದ KRS ಹಿನ್ನೀರಿನಲ್ಲಿ ಮೈಸೂರು ಪೊಲೀಸರ ಮಸ್ತ್​ ಪಿಕ್‌ನಿಕ್ ಪಾರ್ಟಿ: ನಮಗಿಲ್ಲದ ಅವಕಾಶ ಅವರಿಗ್ಯಾಕೆ? ಎಂದ ಸಾರ್ವಜನಿಕರು

ತಪಾಸಣೆ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ ಸ್ಥಳದಲ್ಲೇ ಸಾವು ಪ್ರಕರಣ; ಇನ್ನೂ ಇಬ್ಬರನ್ನು ಬಂಧಿಸಿದ ಮೈಸೂರು ಪೊಲೀಸರು

Published On - 4:47 pm, Tue, 8 June 21

ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!