AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫುಡ್ ಸಪ್ಲೈ ಲೇಟ್ ಆಯ್ತು ಅಂತಾ.. ಅನ್ನಪೂರ್ಣೇಶ್ವರಿ ನಗರದ ಹೋಟೆಲ್​ನಲ್ಲಿ ಯುವಕರಿಂದ ದಾಂಧಲೆ

ತಡವಾಗಿ ಬಿರಿಯಾನಿ ತಂದುಕೊಟ್ಟಿದ್ದರಿಂದ ವೇಟರ್ ಜೊತೆ ಹೋಟೆಲ್​ನಲ್ಲಿ ಯುವಕರು ಜಗಳ ಮಾಡಿದ್ದಾರೆ.

ಫುಡ್ ಸಪ್ಲೈ ಲೇಟ್ ಆಯ್ತು ಅಂತಾ.. ಅನ್ನಪೂರ್ಣೇಶ್ವರಿ ನಗರದ ಹೋಟೆಲ್​ನಲ್ಲಿ ಯುವಕರಿಂದ ದಾಂಧಲೆ
ಹೋಟೆಲ್​ನಲ್ಲಿ ಯುವಕರಿಂದ ದಾಂದಲೆ
Follow us
sandhya thejappa
| Updated By: ಸಾಧು ಶ್ರೀನಾಥ್​

Updated on:Dec 31, 2020 | 11:55 AM

ಬೆಂಗಳೂರು: ಫುಡ್ ಸಪ್ಲೈ ತಡವಾಯಿತೆಂದು ವೇಟರ್ ಜೊತೆ ಕಿರಿಕ್ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ಕಂಡುಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಟ್ಟಿಕಾ ಬಿರಿಯಾನಿ ಹೋಟೆಲ್​ಗೆ ಬಂದಿದ್ದ ಯುವಕರು ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ತಡವಾಗಿ ಬಿರಿಯಾನಿ ತಂದುಕೊಟ್ಟಿದ್ದರಿಂದ ವೇಟರ್ ಜೊತೆ ಜಗಳ ಮಾಡಿದ್ದಾರೆ. ಜೊತೆಗೆ 6 ಜನ ಯುವಕರ ಗುಂಪು ಹೋಟೆಲ್ ಮೇಲೆ ದಾಂದಲೆ ನಡೆಸಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮೆಕ್ಕಾದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕಂತೆ, ಕುಂದಾಪುರ ಯುವಕ ಅರೆಸ್ಟ್

Published On - 10:18 am, Thu, 31 December 20