AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಿತ್ಯನ ಅಡ್ಡೆ House of Life ಟ್ರೇಡ್ ಪರವಾನಗಿ ಅವಧಿ ಮುಗಿದು ಯಾವುದೋ ಕಾಲವಾಗಿದೆ!

ತಲಾ 6 ಲಕ್ಷ ರೂಪಾಯಿ ಕೊಟ್ಟು ಫಾರ್ಮ್​ ಹೌಸ್​ ಮಾಡಲು ಅಂದಿನ ವರ್ಚಸ್ವೀ ರಾಜಕಾರಣಿ ಜೀವರಾಜ್​ ಆಳ್ವಾ ಖರೀಸಿದ್ದ ಜಾಗವನ್ನು ಅವರ ನಿಧನಾನಂತರ ಅವರ ಸುಪುತ್ರ ಆದಿತ್ಯ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದಾನೆ. ಆದ್ರೆ ಅದನ್ನು ಅಡ್ಡೆಯನ್ನಾಗಿ ಮಾಡಿಕೊಂಡಿರುವ ಡ್ರಗ್ಸ್ ಕೇಸ್ ಆರೋಪಿ-ಆರು ಆದಿತ್ಯ ಆಳ್ವಾ ಸದ್ಯಕ್ಕೆ ಪೊಲೀಸರ ಕಣ್ತಪ್ಪಿಸಿ, ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಸ್ವತಃ ಸಿಸಿಬಿ ಮೂಲಗಳೇ ಹೇಳುತ್ತಿವೆ. ಈ ಮಧ್ಯೆ, ಇಂದು ಬೆಳಗ್ಗೆ ಮೂವರು ಹಿರಿಯ ಅಧಿಕಾರಿಗಳ ನೇತೃತ್ವದ ಸಿಸಿಬಿ ತಂಡ ಅದೇ House of […]

ಆದಿತ್ಯನ ಅಡ್ಡೆ House of Life ಟ್ರೇಡ್ ಪರವಾನಗಿ ಅವಧಿ ಮುಗಿದು ಯಾವುದೋ ಕಾಲವಾಗಿದೆ!
ಸಾಧು ಶ್ರೀನಾಥ್​
|

Updated on: Sep 15, 2020 | 12:04 PM

Share

ತಲಾ 6 ಲಕ್ಷ ರೂಪಾಯಿ ಕೊಟ್ಟು ಫಾರ್ಮ್​ ಹೌಸ್​ ಮಾಡಲು ಅಂದಿನ ವರ್ಚಸ್ವೀ ರಾಜಕಾರಣಿ ಜೀವರಾಜ್​ ಆಳ್ವಾ ಖರೀಸಿದ್ದ ಜಾಗವನ್ನು ಅವರ ನಿಧನಾನಂತರ ಅವರ ಸುಪುತ್ರ ಆದಿತ್ಯ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದಾನೆ. ಆದ್ರೆ ಅದನ್ನು ಅಡ್ಡೆಯನ್ನಾಗಿ ಮಾಡಿಕೊಂಡಿರುವ ಡ್ರಗ್ಸ್ ಕೇಸ್ ಆರೋಪಿ-ಆರು ಆದಿತ್ಯ ಆಳ್ವಾ ಸದ್ಯಕ್ಕೆ ಪೊಲೀಸರ ಕಣ್ತಪ್ಪಿಸಿ, ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಸ್ವತಃ ಸಿಸಿಬಿ ಮೂಲಗಳೇ ಹೇಳುತ್ತಿವೆ.

ಈ ಮಧ್ಯೆ, ಇಂದು ಬೆಳಗ್ಗೆ ಮೂವರು ಹಿರಿಯ ಅಧಿಕಾರಿಗಳ ನೇತೃತ್ವದ ಸಿಸಿಬಿ ತಂಡ ಅದೇ House of Life ಹೆಸರಿನ ರೆಸಾರ್ಟ್​ ಮೇಲೆ ಈ ಕ್ಷಣದ ವರೆಗೂ ದಾಳಿ ಮುಂದುವರಿಸಿದ್ದಾರೆ. ಈ ಮಧ್ಯೆ, ಸದರಿ ರೆಸಾರ್ಟ್ ಬಿಬಿಎಂಪಿ ವ್ಯಾಪ್ತಿಗೆ ಬರುವುದರಿಂದ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಸಿಸಿಬಿ ದಾಳಿ ವಿಚಾರ ಕೇಳಿಸಿಕೊಂಡು ದಡಬಡಾ ಅಂತಾ ಆ ರೆಸಾರ್ಟ್​ನತ್ತ ಎದ್ದುಹೋಗಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ವಿಚಾರಣೆ ವೇಳೆ ಬಿಬಿಎಂಪಿಗೆ ಆಘಾತಕಾರಿ ವಿವಾರವೊಂದು ತಿಳಿದುಬಂದಿದೆ. ಅದೇನೆಂದ್ರೆ ಹೌಸ್ ಆಫ್ ಲೈಫ್‌ನ ಟ್ರೇಡ್ ಪರವಾನಗಿ ಅವಧಿ ಮುಗಿದಿರುವುದು! 2018ರ ಬಳಿಕ ಟ್ರೇಡ್​ ಲೈಸೆನ್ಸ್​ ರಿನಿವಲ್​ ಮಾಡಿಲ್ಲ. ಕಿರಣ್​ ಕಾರ್ತಿಕ್​ ಎಂಬವರ ಹೆಸರಿನಲ್ಲಿ ಟ್ರೇಡ್​ ಲೈಸೆನ್ಸ್ ಇದೆ. ರೆಸಾರ್ಟ್​, ಹೊಟೇಲ್ ಮತ್ತು ರೆಸ್ಟೋರೆಂಟ್​ಗೆ ಲೈಸೆನ್ಸ್​ ಪಡೆಯಲಾಗಿತ್ತು. ಆದ್ರೆ 2018 ರ ಬಳಿಕ ಲೈಸೆನ್ಸ್​ ರಿನಿವಲ್​ ಮಾಡಿರಲಿಲ್ಲ. ಆದ್ರೂ ನಿನ್ನೆ ರಾತ್ರಿ ತನಕವೂ ಅಲ್ಲಿ ನಿರಾತಂಕವಾಗಿ ಪಾರ್ಟಿಗಳನ್ನ ಆಯೋಜಿಸಲಾಗಿತ್ತು ಎಂಬ ಆಘಾತಕಾರಿ ಸಂಗತಿ ಕೇಳಿಬಂದಿದೆ.

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!