AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಿತ್ಯನ ಅಡ್ಡೆ House of Life ಟ್ರೇಡ್ ಪರವಾನಗಿ ಅವಧಿ ಮುಗಿದು ಯಾವುದೋ ಕಾಲವಾಗಿದೆ!

ತಲಾ 6 ಲಕ್ಷ ರೂಪಾಯಿ ಕೊಟ್ಟು ಫಾರ್ಮ್​ ಹೌಸ್​ ಮಾಡಲು ಅಂದಿನ ವರ್ಚಸ್ವೀ ರಾಜಕಾರಣಿ ಜೀವರಾಜ್​ ಆಳ್ವಾ ಖರೀಸಿದ್ದ ಜಾಗವನ್ನು ಅವರ ನಿಧನಾನಂತರ ಅವರ ಸುಪುತ್ರ ಆದಿತ್ಯ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದಾನೆ. ಆದ್ರೆ ಅದನ್ನು ಅಡ್ಡೆಯನ್ನಾಗಿ ಮಾಡಿಕೊಂಡಿರುವ ಡ್ರಗ್ಸ್ ಕೇಸ್ ಆರೋಪಿ-ಆರು ಆದಿತ್ಯ ಆಳ್ವಾ ಸದ್ಯಕ್ಕೆ ಪೊಲೀಸರ ಕಣ್ತಪ್ಪಿಸಿ, ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಸ್ವತಃ ಸಿಸಿಬಿ ಮೂಲಗಳೇ ಹೇಳುತ್ತಿವೆ. ಈ ಮಧ್ಯೆ, ಇಂದು ಬೆಳಗ್ಗೆ ಮೂವರು ಹಿರಿಯ ಅಧಿಕಾರಿಗಳ ನೇತೃತ್ವದ ಸಿಸಿಬಿ ತಂಡ ಅದೇ House of […]

ಆದಿತ್ಯನ ಅಡ್ಡೆ House of Life ಟ್ರೇಡ್ ಪರವಾನಗಿ ಅವಧಿ ಮುಗಿದು ಯಾವುದೋ ಕಾಲವಾಗಿದೆ!
ಸಾಧು ಶ್ರೀನಾಥ್​
|

Updated on: Sep 15, 2020 | 12:04 PM

Share

ತಲಾ 6 ಲಕ್ಷ ರೂಪಾಯಿ ಕೊಟ್ಟು ಫಾರ್ಮ್​ ಹೌಸ್​ ಮಾಡಲು ಅಂದಿನ ವರ್ಚಸ್ವೀ ರಾಜಕಾರಣಿ ಜೀವರಾಜ್​ ಆಳ್ವಾ ಖರೀಸಿದ್ದ ಜಾಗವನ್ನು ಅವರ ನಿಧನಾನಂತರ ಅವರ ಸುಪುತ್ರ ಆದಿತ್ಯ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದಾನೆ. ಆದ್ರೆ ಅದನ್ನು ಅಡ್ಡೆಯನ್ನಾಗಿ ಮಾಡಿಕೊಂಡಿರುವ ಡ್ರಗ್ಸ್ ಕೇಸ್ ಆರೋಪಿ-ಆರು ಆದಿತ್ಯ ಆಳ್ವಾ ಸದ್ಯಕ್ಕೆ ಪೊಲೀಸರ ಕಣ್ತಪ್ಪಿಸಿ, ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಸ್ವತಃ ಸಿಸಿಬಿ ಮೂಲಗಳೇ ಹೇಳುತ್ತಿವೆ.

ಈ ಮಧ್ಯೆ, ಇಂದು ಬೆಳಗ್ಗೆ ಮೂವರು ಹಿರಿಯ ಅಧಿಕಾರಿಗಳ ನೇತೃತ್ವದ ಸಿಸಿಬಿ ತಂಡ ಅದೇ House of Life ಹೆಸರಿನ ರೆಸಾರ್ಟ್​ ಮೇಲೆ ಈ ಕ್ಷಣದ ವರೆಗೂ ದಾಳಿ ಮುಂದುವರಿಸಿದ್ದಾರೆ. ಈ ಮಧ್ಯೆ, ಸದರಿ ರೆಸಾರ್ಟ್ ಬಿಬಿಎಂಪಿ ವ್ಯಾಪ್ತಿಗೆ ಬರುವುದರಿಂದ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಸಿಸಿಬಿ ದಾಳಿ ವಿಚಾರ ಕೇಳಿಸಿಕೊಂಡು ದಡಬಡಾ ಅಂತಾ ಆ ರೆಸಾರ್ಟ್​ನತ್ತ ಎದ್ದುಹೋಗಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ವಿಚಾರಣೆ ವೇಳೆ ಬಿಬಿಎಂಪಿಗೆ ಆಘಾತಕಾರಿ ವಿವಾರವೊಂದು ತಿಳಿದುಬಂದಿದೆ. ಅದೇನೆಂದ್ರೆ ಹೌಸ್ ಆಫ್ ಲೈಫ್‌ನ ಟ್ರೇಡ್ ಪರವಾನಗಿ ಅವಧಿ ಮುಗಿದಿರುವುದು! 2018ರ ಬಳಿಕ ಟ್ರೇಡ್​ ಲೈಸೆನ್ಸ್​ ರಿನಿವಲ್​ ಮಾಡಿಲ್ಲ. ಕಿರಣ್​ ಕಾರ್ತಿಕ್​ ಎಂಬವರ ಹೆಸರಿನಲ್ಲಿ ಟ್ರೇಡ್​ ಲೈಸೆನ್ಸ್ ಇದೆ. ರೆಸಾರ್ಟ್​, ಹೊಟೇಲ್ ಮತ್ತು ರೆಸ್ಟೋರೆಂಟ್​ಗೆ ಲೈಸೆನ್ಸ್​ ಪಡೆಯಲಾಗಿತ್ತು. ಆದ್ರೆ 2018 ರ ಬಳಿಕ ಲೈಸೆನ್ಸ್​ ರಿನಿವಲ್​ ಮಾಡಿರಲಿಲ್ಲ. ಆದ್ರೂ ನಿನ್ನೆ ರಾತ್ರಿ ತನಕವೂ ಅಲ್ಲಿ ನಿರಾತಂಕವಾಗಿ ಪಾರ್ಟಿಗಳನ್ನ ಆಯೋಜಿಸಲಾಗಿತ್ತು ಎಂಬ ಆಘಾತಕಾರಿ ಸಂಗತಿ ಕೇಳಿಬಂದಿದೆ.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ