AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಾವಿದನ ಕೈಚಳಕ: ಪ್ಲಾಸ್ಟಿಕ್ ಡಬ್ಬಿ ಮಾಸ್ಕೂ ಆಗುತ್ತೆ, ಜ್ಯೂಸೂ ಕುಡಿಬಹುದು

ದಾವಣಗೆರೆ: ಇದು ಕಲಾವಿದನೊಬ್ಬನ ಸೃಜನಶೀಲತೆ, ಕೈಚಳಕ! ಈ ಪುಟ್ಟ ಪ್ಲಾಸ್ಟಿಕ್ ಡಬ್ಬಿ ಮಾಸ್ಕೂ ಆಗುತ್ತೆ, ಇದರಿಂದ ಜ್ಯೂಸೂ ಕುಡಿಬಹುದು. Necessity is the mother of invention ಅನ್ನೋ ಹಾಗೆ.. ಕೊರೊನಾ ಕಾಲದಲ್ಲಿ ಪ್ಲಾಸ್ಟಿಕ್ ಡಬ್ಬಿಯೊಂದು ಅನಿವಾರ್ಯವಾಗಿ ವಿಭಿನ್ನ ರೂಪ ಪಡೆದು, ಕಾರ್ಯಗತವಾಗಿದೆ. ದಾವಣಗೆರೆ ಕಲಾವಿದ ಶಿವಕುಮಾರ್ ಈ ವಿಭಿನ್ನ ಮಾಸ್ಕ್ ತಯಾರಿಸಿರುವ ಕಲಾವಿದ. ದಾವಣಗೆರೆ ನಗರದ ಆಂಜನೇಯ ಬಡಾವಣೆ ನಿವಾಸಿ ಕಲಾವಿದ ಶಿವಕುಮಾರ್ ಇದನ್ನು ಮಾಸ್ಕ್ ಆಗಿ ಬಳಸುವುದಕ್ಕೆ ತಯಾರಿಸಿದ್ದರೂ ಅದರಿಂದ ನೀರು, ಜ್ಯೂಸ್ ಸಹ […]

ಕಲಾವಿದನ ಕೈಚಳಕ: ಪ್ಲಾಸ್ಟಿಕ್ ಡಬ್ಬಿ ಮಾಸ್ಕೂ ಆಗುತ್ತೆ, ಜ್ಯೂಸೂ ಕುಡಿಬಹುದು
ಸಾಧು ಶ್ರೀನಾಥ್​
| Edited By: |

Updated on:May 26, 2020 | 12:00 PM

Share

ದಾವಣಗೆರೆ: ಇದು ಕಲಾವಿದನೊಬ್ಬನ ಸೃಜನಶೀಲತೆ, ಕೈಚಳಕ! ಈ ಪುಟ್ಟ ಪ್ಲಾಸ್ಟಿಕ್ ಡಬ್ಬಿ ಮಾಸ್ಕೂ ಆಗುತ್ತೆ, ಇದರಿಂದ ಜ್ಯೂಸೂ ಕುಡಿಬಹುದು. Necessity is the mother of invention ಅನ್ನೋ ಹಾಗೆ.. ಕೊರೊನಾ ಕಾಲದಲ್ಲಿ ಪ್ಲಾಸ್ಟಿಕ್ ಡಬ್ಬಿಯೊಂದು ಅನಿವಾರ್ಯವಾಗಿ ವಿಭಿನ್ನ ರೂಪ ಪಡೆದು, ಕಾರ್ಯಗತವಾಗಿದೆ.

ದಾವಣಗೆರೆ ಕಲಾವಿದ ಶಿವಕುಮಾರ್ ಈ ವಿಭಿನ್ನ ಮಾಸ್ಕ್ ತಯಾರಿಸಿರುವ ಕಲಾವಿದ. ದಾವಣಗೆರೆ ನಗರದ ಆಂಜನೇಯ ಬಡಾವಣೆ ನಿವಾಸಿ ಕಲಾವಿದ ಶಿವಕುಮಾರ್ ಇದನ್ನು ಮಾಸ್ಕ್ ಆಗಿ ಬಳಸುವುದಕ್ಕೆ ತಯಾರಿಸಿದ್ದರೂ ಅದರಿಂದ ನೀರು, ಜ್ಯೂಸ್ ಸಹ ಕುಡಿಯಬಹುದಾಗಿದೆ. ಇಂತಹ ಬಹುಪಯೋಗಿ ಮಾಸ್ಕ್ ಅನ್ನು ಮನೆಯಲ್ಲಿಯೇ ತಯಾರಿಸುವಂತೆ ಕಲಾವಿದ ಶಿವಕುಮಾರ್ ತಿಳಿವಳಿಕೆ ನೀಡಿದ್ದಾರೆ.

Published On - 11:20 am, Tue, 26 May 20

ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!