AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ಯಾಬ್ ವಾಪಸ್ ಮಾಡದಿದ್ದರೆ ಎಲೆಕ್ಷನ್​ ಸ್ಪರ್ಧೆಗೆ ಅಡ್ಡಿ: ಕಾರ್ಪೋರೇಟರ್ಸ್​ಗೆ BBMP ಎಚ್ಚರಿಕೆ

ಬೆಂಗಳೂರು: ತಾನು ಈ ಹಿಂದೆ ಕೊಟ್ಟಿರವ ಐಫೋನ್‌ ಟ್ಯಾಬ್ ವಾಪಸ್ ಕೊಡದೆ ಹೋದ್ರೆ, ಎಲೆಕ್ಷನ್​ನಲ್ಲಿ ಸ್ಪರ್ಧಿಸಲು ಅಡ್ಡಿಯಾಗುತ್ತೆ ಎಂದು ಬಿಬಿಎಂಪಿ, 198 ಮಾಜಿ ಕಾರ್ಪೋರೇಟರ್ಸ್​ಗೆ ಖಡಕ್ ಎಚ್ಚರಿಕೆ ನೀಡಿದೆ. ಕೌನ್ಸಿಲ್​ನ ಕಡತಗಳನ್ನ ಮತ್ತು ನಿರ್ಣಯಗಳನ್ನ ನೋಡಲು ಬಿಬಿಎಂಪಿ ಕಾರ್ಪೋರೇಟರ್ಸ್​ಗೆ ಟ್ಯಾಬ್ ನೀಡಲಾಗಿತ್ತು. ಆದರೆ ಅಧಿಕಾರ ಅವಧಿ ಮುಕ್ತಾಯಗೊಂಡರೂ ಟ್ಯಾಬ್ ವಾಪಸ್ ನೀಡಿಲ್ಲ. ಹೀಗಾಗಿ ಟ್ಯಾಬ್ ವಾಪಸ್ ನೀಡದೆ ಹೋದರೆ ಚುನಾವಣೆ ಸ್ಪರ್ಧಿಸಲು ತೊಂದರೆ ಆಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ. 198 ಕಾರ್ಪೋರೇಟರ್ಸ್​ ಪೈಕಿ 196 ಕಾರ್ಪೋರೇಟರ್ಸ್​ಗೆ ಐಫೋನ್‌ […]

ಟ್ಯಾಬ್ ವಾಪಸ್ ಮಾಡದಿದ್ದರೆ ಎಲೆಕ್ಷನ್​ ಸ್ಪರ್ಧೆಗೆ ಅಡ್ಡಿ: ಕಾರ್ಪೋರೇಟರ್ಸ್​ಗೆ BBMP ಎಚ್ಚರಿಕೆ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Nov 17, 2020 | 1:37 PM

Share

ಬೆಂಗಳೂರು: ತಾನು ಈ ಹಿಂದೆ ಕೊಟ್ಟಿರವ ಐಫೋನ್‌ ಟ್ಯಾಬ್ ವಾಪಸ್ ಕೊಡದೆ ಹೋದ್ರೆ, ಎಲೆಕ್ಷನ್​ನಲ್ಲಿ ಸ್ಪರ್ಧಿಸಲು ಅಡ್ಡಿಯಾಗುತ್ತೆ ಎಂದು ಬಿಬಿಎಂಪಿ, 198 ಮಾಜಿ ಕಾರ್ಪೋರೇಟರ್ಸ್​ಗೆ ಖಡಕ್ ಎಚ್ಚರಿಕೆ ನೀಡಿದೆ.

ಕೌನ್ಸಿಲ್​ನ ಕಡತಗಳನ್ನ ಮತ್ತು ನಿರ್ಣಯಗಳನ್ನ ನೋಡಲು ಬಿಬಿಎಂಪಿ ಕಾರ್ಪೋರೇಟರ್ಸ್​ಗೆ ಟ್ಯಾಬ್ ನೀಡಲಾಗಿತ್ತು. ಆದರೆ ಅಧಿಕಾರ ಅವಧಿ ಮುಕ್ತಾಯಗೊಂಡರೂ ಟ್ಯಾಬ್ ವಾಪಸ್ ನೀಡಿಲ್ಲ. ಹೀಗಾಗಿ ಟ್ಯಾಬ್ ವಾಪಸ್ ನೀಡದೆ ಹೋದರೆ ಚುನಾವಣೆ ಸ್ಪರ್ಧಿಸಲು ತೊಂದರೆ ಆಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ. 198 ಕಾರ್ಪೋರೇಟರ್ಸ್​ ಪೈಕಿ 196 ಕಾರ್ಪೋರೇಟರ್ಸ್​ಗೆ ಐಫೋನ್‌ ಟ್ಯಾಬ್ ನೀಡಲಾಗಿತ್ತು. ಸದ್ಯ ಈಗ ಕೇವಲ 18 ಜನ ಕಾರ್ಪೋರೇಟರ್ಸ್​ ಟ್ಯಾಬ್ ವಾಪಸ್ ಮಾಡಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ರು.

Published On - 1:34 pm, Tue, 17 November 20

ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್