AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ಯಾಬ್ ವಾಪಸ್ ಮಾಡದಿದ್ದರೆ ಎಲೆಕ್ಷನ್​ ಸ್ಪರ್ಧೆಗೆ ಅಡ್ಡಿ: ಕಾರ್ಪೋರೇಟರ್ಸ್​ಗೆ BBMP ಎಚ್ಚರಿಕೆ

ಬೆಂಗಳೂರು: ತಾನು ಈ ಹಿಂದೆ ಕೊಟ್ಟಿರವ ಐಫೋನ್‌ ಟ್ಯಾಬ್ ವಾಪಸ್ ಕೊಡದೆ ಹೋದ್ರೆ, ಎಲೆಕ್ಷನ್​ನಲ್ಲಿ ಸ್ಪರ್ಧಿಸಲು ಅಡ್ಡಿಯಾಗುತ್ತೆ ಎಂದು ಬಿಬಿಎಂಪಿ, 198 ಮಾಜಿ ಕಾರ್ಪೋರೇಟರ್ಸ್​ಗೆ ಖಡಕ್ ಎಚ್ಚರಿಕೆ ನೀಡಿದೆ. ಕೌನ್ಸಿಲ್​ನ ಕಡತಗಳನ್ನ ಮತ್ತು ನಿರ್ಣಯಗಳನ್ನ ನೋಡಲು ಬಿಬಿಎಂಪಿ ಕಾರ್ಪೋರೇಟರ್ಸ್​ಗೆ ಟ್ಯಾಬ್ ನೀಡಲಾಗಿತ್ತು. ಆದರೆ ಅಧಿಕಾರ ಅವಧಿ ಮುಕ್ತಾಯಗೊಂಡರೂ ಟ್ಯಾಬ್ ವಾಪಸ್ ನೀಡಿಲ್ಲ. ಹೀಗಾಗಿ ಟ್ಯಾಬ್ ವಾಪಸ್ ನೀಡದೆ ಹೋದರೆ ಚುನಾವಣೆ ಸ್ಪರ್ಧಿಸಲು ತೊಂದರೆ ಆಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ. 198 ಕಾರ್ಪೋರೇಟರ್ಸ್​ ಪೈಕಿ 196 ಕಾರ್ಪೋರೇಟರ್ಸ್​ಗೆ ಐಫೋನ್‌ […]

ಟ್ಯಾಬ್ ವಾಪಸ್ ಮಾಡದಿದ್ದರೆ ಎಲೆಕ್ಷನ್​ ಸ್ಪರ್ಧೆಗೆ ಅಡ್ಡಿ: ಕಾರ್ಪೋರೇಟರ್ಸ್​ಗೆ BBMP ಎಚ್ಚರಿಕೆ
ಆಯೇಷಾ ಬಾನು
| Edited By: |

Updated on:Nov 17, 2020 | 1:37 PM

Share

ಬೆಂಗಳೂರು: ತಾನು ಈ ಹಿಂದೆ ಕೊಟ್ಟಿರವ ಐಫೋನ್‌ ಟ್ಯಾಬ್ ವಾಪಸ್ ಕೊಡದೆ ಹೋದ್ರೆ, ಎಲೆಕ್ಷನ್​ನಲ್ಲಿ ಸ್ಪರ್ಧಿಸಲು ಅಡ್ಡಿಯಾಗುತ್ತೆ ಎಂದು ಬಿಬಿಎಂಪಿ, 198 ಮಾಜಿ ಕಾರ್ಪೋರೇಟರ್ಸ್​ಗೆ ಖಡಕ್ ಎಚ್ಚರಿಕೆ ನೀಡಿದೆ.

ಕೌನ್ಸಿಲ್​ನ ಕಡತಗಳನ್ನ ಮತ್ತು ನಿರ್ಣಯಗಳನ್ನ ನೋಡಲು ಬಿಬಿಎಂಪಿ ಕಾರ್ಪೋರೇಟರ್ಸ್​ಗೆ ಟ್ಯಾಬ್ ನೀಡಲಾಗಿತ್ತು. ಆದರೆ ಅಧಿಕಾರ ಅವಧಿ ಮುಕ್ತಾಯಗೊಂಡರೂ ಟ್ಯಾಬ್ ವಾಪಸ್ ನೀಡಿಲ್ಲ. ಹೀಗಾಗಿ ಟ್ಯಾಬ್ ವಾಪಸ್ ನೀಡದೆ ಹೋದರೆ ಚುನಾವಣೆ ಸ್ಪರ್ಧಿಸಲು ತೊಂದರೆ ಆಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ. 198 ಕಾರ್ಪೋರೇಟರ್ಸ್​ ಪೈಕಿ 196 ಕಾರ್ಪೋರೇಟರ್ಸ್​ಗೆ ಐಫೋನ್‌ ಟ್ಯಾಬ್ ನೀಡಲಾಗಿತ್ತು. ಸದ್ಯ ಈಗ ಕೇವಲ 18 ಜನ ಕಾರ್ಪೋರೇಟರ್ಸ್​ ಟ್ಯಾಬ್ ವಾಪಸ್ ಮಾಡಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ರು.

Published On - 1:34 pm, Tue, 17 November 20

Follow Us
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ