AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ನಿರ್ಮಲಾ ಸೀತಾರಾಮನ್ ಈ ‘ಬಜೆಟ್​’ ಸಂಪ್ರದಾಯ ಮುರಿದಿದ್ದರು

ಪ್ರಥಮವಾಗಿ ಹೇಳಬೇಕು ಎಂದರೆ ಬಜೆಟ್​ ಎಂಬುದು ಭಾರತದಲ್ಲಿ ಬ್ರಿಟಿಷರು ಬಿಟ್ಟು ಹೋದ ಸಂಪ್ರದಾಯ. Budget ಎಂಬ ಶಬ್ದ ಉತ್ಪತ್ತಿಯಾಗಿದ್ದು ಫ್ರೆಂಚ್ ಭಾಷೆಯ Bougette ಎಂಬ ಪದದಿಂದ.

ಅಂದು ನಿರ್ಮಲಾ ಸೀತಾರಾಮನ್ ಈ ‘ಬಜೆಟ್​’ ಸಂಪ್ರದಾಯ ಮುರಿದಿದ್ದರು
ನಿರ್ಮಲಾ ಸೀತಾರಾಮನ್​ ಬಳಸುವ ಸಂಚಿ
Lakshmi Hegde
| Edited By: |

Updated on:Feb 01, 2021 | 10:54 AM

Share

ದೆಹಲಿ: ಬಜೆಟ್​ ಎಂಬ ಕಲ್ಪನೆ ಇತ್ತೀಚಿನ ವರ್ಷಗಳದ್ದಲ್ಲ. ಸ್ವಾತಂತ್ರ್ಯ ಪೂರ್ವದಲ್ಲೂ ಇತ್ತು. ಸ್ವರೂಪಗಳು ಬದಲಾಗುತ್ತ ಬಂದವು ಅಷ್ಟೇ. ಅಂಥದ್ದೇ ಒಂದು ಬಜೆಟ್​ನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಲಿದ್ದಾರೆ. ಅಷ್ಟಕ್ಕೂ ಬಜೆಟ್​ ಎಂದರೆ ಏನು? ಈ ಶಬ್ದ ಬಂದಿದ್ದೆಲ್ಲಿಂದ? ಇಲ್ಲಿದೆ ನೋಡಿ ಮಾಹಿತಿ..

ಪ್ರಥಮವಾಗಿ ಹೇಳಬೇಕು ಎಂದರೆ ಬಜೆಟ್​ ಎಂಬುದು ಭಾರತದಲ್ಲಿ ಬ್ರಿಟಿಷರು ಬಿಟ್ಟು ಹೋದ ಸಂಪ್ರದಾಯ. Budget ಎಂಬ ಶಬ್ದ ಉತ್ಪತ್ತಿಯಾಗಿದ್ದು ಫ್ರೆಂಚ್ ಭಾಷೆಯ Bougette ಎಂಬ ಪದದಿಂದ. ಅಂದರೆ leather ಎಂದು ಅರ್ಥ. 1860ರಲ್ಲಿ ಭಾರತದಲ್ಲಿ ಮೊದಲ ಬಜೆಟ್​ ಮಂಡನೆಯಾಗಿತ್ತು, ಅಂದು ಬಜೆಟ್ ಮಂಡಿಸಿದ್ದು. ಜೇಮ್ಸ್​ ವಿಲ್ಸನ್​.

ಅಂದಿನಿಂದ 2019ರವರೆಗೂ ಬ್ರೀಫ್​ಕೇಸ್​ನಲ್ಲಿಯೇ ಬಜೆಟ್ ದಾಖಲೆಗಳನ್ನು ತರುವ ವಾಡಿಕೆಯಿತ್ತು. 2019ರಲ್ಲಿ ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ದಾಖಲೆಗಳ ಸಂಚಿಯಲ್ಲಿ (ಬಹಿ ಖಾತಾ) ಬಜೆಟ್ ದಾಖಲೆಗಳನ್ನು ಸಂಸತ್ತಿಗೆ ತಂದಿದ್ದರು. ಈ ಮೂಲಕ ಬ್ರೀಫ್​ಕೇಸ್​ನಲ್ಲಿ ಬಜೆಟ್ ತರುವ ಸಂಪ್ರದಾಯ ಮುರಿದಿದ್ದರು.

Budget 2021 LIVE: ಕೆಲವೇ ಕ್ಷಣಗಳಲ್ಲಿ ಬಜೆಟ್​ ಮಂಡನೆ..

Published On - 10:49 am, Mon, 1 February 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ