AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ನಿರ್ಮಲಾ ಸೀತಾರಾಮನ್ ಈ ‘ಬಜೆಟ್​’ ಸಂಪ್ರದಾಯ ಮುರಿದಿದ್ದರು

ಪ್ರಥಮವಾಗಿ ಹೇಳಬೇಕು ಎಂದರೆ ಬಜೆಟ್​ ಎಂಬುದು ಭಾರತದಲ್ಲಿ ಬ್ರಿಟಿಷರು ಬಿಟ್ಟು ಹೋದ ಸಂಪ್ರದಾಯ. Budget ಎಂಬ ಶಬ್ದ ಉತ್ಪತ್ತಿಯಾಗಿದ್ದು ಫ್ರೆಂಚ್ ಭಾಷೆಯ Bougette ಎಂಬ ಪದದಿಂದ.

ಅಂದು ನಿರ್ಮಲಾ ಸೀತಾರಾಮನ್ ಈ ‘ಬಜೆಟ್​’ ಸಂಪ್ರದಾಯ ಮುರಿದಿದ್ದರು
ನಿರ್ಮಲಾ ಸೀತಾರಾಮನ್​ ಬಳಸುವ ಸಂಚಿ
Lakshmi Hegde
| Edited By: |

Updated on:Feb 01, 2021 | 10:54 AM

Share

ದೆಹಲಿ: ಬಜೆಟ್​ ಎಂಬ ಕಲ್ಪನೆ ಇತ್ತೀಚಿನ ವರ್ಷಗಳದ್ದಲ್ಲ. ಸ್ವಾತಂತ್ರ್ಯ ಪೂರ್ವದಲ್ಲೂ ಇತ್ತು. ಸ್ವರೂಪಗಳು ಬದಲಾಗುತ್ತ ಬಂದವು ಅಷ್ಟೇ. ಅಂಥದ್ದೇ ಒಂದು ಬಜೆಟ್​ನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಲಿದ್ದಾರೆ. ಅಷ್ಟಕ್ಕೂ ಬಜೆಟ್​ ಎಂದರೆ ಏನು? ಈ ಶಬ್ದ ಬಂದಿದ್ದೆಲ್ಲಿಂದ? ಇಲ್ಲಿದೆ ನೋಡಿ ಮಾಹಿತಿ..

ಪ್ರಥಮವಾಗಿ ಹೇಳಬೇಕು ಎಂದರೆ ಬಜೆಟ್​ ಎಂಬುದು ಭಾರತದಲ್ಲಿ ಬ್ರಿಟಿಷರು ಬಿಟ್ಟು ಹೋದ ಸಂಪ್ರದಾಯ. Budget ಎಂಬ ಶಬ್ದ ಉತ್ಪತ್ತಿಯಾಗಿದ್ದು ಫ್ರೆಂಚ್ ಭಾಷೆಯ Bougette ಎಂಬ ಪದದಿಂದ. ಅಂದರೆ leather ಎಂದು ಅರ್ಥ. 1860ರಲ್ಲಿ ಭಾರತದಲ್ಲಿ ಮೊದಲ ಬಜೆಟ್​ ಮಂಡನೆಯಾಗಿತ್ತು, ಅಂದು ಬಜೆಟ್ ಮಂಡಿಸಿದ್ದು. ಜೇಮ್ಸ್​ ವಿಲ್ಸನ್​.

ಅಂದಿನಿಂದ 2019ರವರೆಗೂ ಬ್ರೀಫ್​ಕೇಸ್​ನಲ್ಲಿಯೇ ಬಜೆಟ್ ದಾಖಲೆಗಳನ್ನು ತರುವ ವಾಡಿಕೆಯಿತ್ತು. 2019ರಲ್ಲಿ ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ದಾಖಲೆಗಳ ಸಂಚಿಯಲ್ಲಿ (ಬಹಿ ಖಾತಾ) ಬಜೆಟ್ ದಾಖಲೆಗಳನ್ನು ಸಂಸತ್ತಿಗೆ ತಂದಿದ್ದರು. ಈ ಮೂಲಕ ಬ್ರೀಫ್​ಕೇಸ್​ನಲ್ಲಿ ಬಜೆಟ್ ತರುವ ಸಂಪ್ರದಾಯ ಮುರಿದಿದ್ದರು.

Budget 2021 LIVE: ಕೆಲವೇ ಕ್ಷಣಗಳಲ್ಲಿ ಬಜೆಟ್​ ಮಂಡನೆ..

Published On - 10:49 am, Mon, 1 February 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್