AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ಯದಲ್ಲೇ CCB ಕೈ ಸೇರಲಿದೆ ರಾಗಿಣಿ ಹೈಪೋನ್‌ ಮೆಸೇಜ್​ಗಳು, ಮುಂದಿದೆ ಮಾರಿಹಬ್ಬ!

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ CCB ಇಂದ ಬಂಧನಕ್ಕೊಳಗಾಗಿರುವ ಆರೋಪಿಗಳ ಟೆಕ್ನಿಕಲ್ ಎವಿಡೆನ್ಸ್‌ಗಳೇ ಡ್ರಗ್ಸ್ ಕೇಸ್‌ನ ಜೀವಾಳವಾಗಿದೆ. ನಟಿ ರಾಗಿಣಿಯ ಎರಡು ಮೊಬೈಲ್‌ ಪೋನ್‌ಗಳು, ರವಿಶಂಕರ್ ಮೊಬೈಲ್ ಪೋನ್‌ಗಳು, ಲೂಪ್‌ ಪೆಪ್ಪರ್ ಬಳಸುತ್ತಿದ್ದ ಮೊಬೈಲ್, ಪ್ರಶಾಂತ್ ರಂಕಾ ಬಳಸುತ್ತಿದ್ದ ಮೊಬೈಲುಗಳಲ್ಲಿದ್ದ ಎಲ್ಲಾ ಡಾಟಾ ರಿಟ್ರೀವ್ ಆಗಿವೆ. ಕಳೆದೊಂದು ವರ್ಷದಿಂದ ನಡೆಸಿದ್ದ ಚಾಟಿಂಗ್‌ಗಳು ಸಹ ಸಿಸಿಬಿ ಕೈಸೇರಲಿವೆ. ಗೌರಿ ಹತ್ಯೆ​ ಪ್ರಕರಣದಲ್ಲಿ ಟೆಕ್ನಿಕಲ್ ವಿಭಾಗ ನೋಡಿಕೊಂಡಿದ್ದ ಅಧಿಕಾರಿಯೇ ಈ ಕೇಸ್‌ನಲ್ಲಿಯೂ ಕೆಲಸ ಸಿಸಿಬಿ ಟೆಕ್ನಿಕಲ್ ಸೆಂಟರ್‌ […]

ಸದ್ಯದಲ್ಲೇ CCB ಕೈ ಸೇರಲಿದೆ ರಾಗಿಣಿ ಹೈಪೋನ್‌ ಮೆಸೇಜ್​ಗಳು, ಮುಂದಿದೆ ಮಾರಿಹಬ್ಬ!
ಸಾಧು ಶ್ರೀನಾಥ್​
|

Updated on: Sep 12, 2020 | 9:44 AM

Share

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ CCB ಇಂದ ಬಂಧನಕ್ಕೊಳಗಾಗಿರುವ ಆರೋಪಿಗಳ ಟೆಕ್ನಿಕಲ್ ಎವಿಡೆನ್ಸ್‌ಗಳೇ ಡ್ರಗ್ಸ್ ಕೇಸ್‌ನ ಜೀವಾಳವಾಗಿದೆ.

ನಟಿ ರಾಗಿಣಿಯ ಎರಡು ಮೊಬೈಲ್‌ ಪೋನ್‌ಗಳು, ರವಿಶಂಕರ್ ಮೊಬೈಲ್ ಪೋನ್‌ಗಳು, ಲೂಪ್‌ ಪೆಪ್ಪರ್ ಬಳಸುತ್ತಿದ್ದ ಮೊಬೈಲ್, ಪ್ರಶಾಂತ್ ರಂಕಾ ಬಳಸುತ್ತಿದ್ದ ಮೊಬೈಲುಗಳಲ್ಲಿದ್ದ ಎಲ್ಲಾ ಡಾಟಾ ರಿಟ್ರೀವ್ ಆಗಿವೆ. ಕಳೆದೊಂದು ವರ್ಷದಿಂದ ನಡೆಸಿದ್ದ ಚಾಟಿಂಗ್‌ಗಳು ಸಹ ಸಿಸಿಬಿ ಕೈಸೇರಲಿವೆ.

ಗೌರಿ ಹತ್ಯೆ​ ಪ್ರಕರಣದಲ್ಲಿ ಟೆಕ್ನಿಕಲ್ ವಿಭಾಗ ನೋಡಿಕೊಂಡಿದ್ದ ಅಧಿಕಾರಿಯೇ ಈ ಕೇಸ್‌ನಲ್ಲಿಯೂ ಕೆಲಸ ಸಿಸಿಬಿ ಟೆಕ್ನಿಕಲ್ ಸೆಂಟರ್‌ ಇದಕ್ಕಾಗಿಯೇ ಕೆಲಸ ಮಾಡುತ್ತಿದ್ದು, ಸಿಸಿಬಿ ಸಿಬ್ಬಂದಿ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಗೌರಿ ಲಂಕೇಶ್​ ಪ್ರಕರಣದಲ್ಲಿ ಟೆಕ್ನಿಕಲ್ ವಿಭಾಗ ನೋಡಿಕೊಂಡಿದ್ದ ಅಧಿಕಾರಿಯೇ ಈ ಕೇಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಲೋಕಷನ್‌ ಸಹಿತ ಸಾಕ್ಷಿ ಮುಂದಿಡಲೂ ತಯಾರಿ.. ಜೊತೆಗೆ ರಾಗಿಣಿಯ ಹೈಪೋನ್‌ಗಳಲ್ಲಿ ಡಾಟಾ ಕೆಲವೇ ದಿನಗಳಲ್ಲಿ ಸಿಸಿಬಿ ಕೈ ಸೇರಲಿದೆ. ಚಾಟ್ ಮಾಡಿರುವ ಮಾಹಿತಿಗಳನ್ನ ಟೈಮಿಂಗ್ ಅನುಸಾರವಾಗಿ ಮಾಹಿತಿ ಕಲೆಹಾಕಲಾಗಿದೆ. ಇದರಲ್ಲಿ ಆರೋಪಿಗಳು ಚಾಟ್‌ ಮಾಡಿರುವ ಸ್ಥಳ ಮತ್ತು ಸಮಯದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಡ್ರಗ್ಸ್‌ ಖರೀದಿಯಾದ ಸಮಯದಲ್ಲಿ ಹಾಗೂ ಖರೀದಿಗೂ ಮುಂಚೆ ನಡೆಸಿದ ಮಾತುಕತೆ ಎಲ್ಲಾದಕ್ಕೂ ಲೋಕಷನ್‌ ಸಹಿತ ಸಾಕ್ಷಿ ಮುಂದಡಿಲೂ ಸಿಸಿಬಿ ತೀರ್ಮಾನ ಮಾಡಿದೆ.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ