AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ಯದಲ್ಲೇ CCB ಕೈ ಸೇರಲಿದೆ ರಾಗಿಣಿ ಹೈಪೋನ್‌ ಮೆಸೇಜ್​ಗಳು, ಮುಂದಿದೆ ಮಾರಿಹಬ್ಬ!

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ CCB ಇಂದ ಬಂಧನಕ್ಕೊಳಗಾಗಿರುವ ಆರೋಪಿಗಳ ಟೆಕ್ನಿಕಲ್ ಎವಿಡೆನ್ಸ್‌ಗಳೇ ಡ್ರಗ್ಸ್ ಕೇಸ್‌ನ ಜೀವಾಳವಾಗಿದೆ. ನಟಿ ರಾಗಿಣಿಯ ಎರಡು ಮೊಬೈಲ್‌ ಪೋನ್‌ಗಳು, ರವಿಶಂಕರ್ ಮೊಬೈಲ್ ಪೋನ್‌ಗಳು, ಲೂಪ್‌ ಪೆಪ್ಪರ್ ಬಳಸುತ್ತಿದ್ದ ಮೊಬೈಲ್, ಪ್ರಶಾಂತ್ ರಂಕಾ ಬಳಸುತ್ತಿದ್ದ ಮೊಬೈಲುಗಳಲ್ಲಿದ್ದ ಎಲ್ಲಾ ಡಾಟಾ ರಿಟ್ರೀವ್ ಆಗಿವೆ. ಕಳೆದೊಂದು ವರ್ಷದಿಂದ ನಡೆಸಿದ್ದ ಚಾಟಿಂಗ್‌ಗಳು ಸಹ ಸಿಸಿಬಿ ಕೈಸೇರಲಿವೆ. ಗೌರಿ ಹತ್ಯೆ​ ಪ್ರಕರಣದಲ್ಲಿ ಟೆಕ್ನಿಕಲ್ ವಿಭಾಗ ನೋಡಿಕೊಂಡಿದ್ದ ಅಧಿಕಾರಿಯೇ ಈ ಕೇಸ್‌ನಲ್ಲಿಯೂ ಕೆಲಸ ಸಿಸಿಬಿ ಟೆಕ್ನಿಕಲ್ ಸೆಂಟರ್‌ […]

ಸದ್ಯದಲ್ಲೇ CCB ಕೈ ಸೇರಲಿದೆ ರಾಗಿಣಿ ಹೈಪೋನ್‌ ಮೆಸೇಜ್​ಗಳು, ಮುಂದಿದೆ ಮಾರಿಹಬ್ಬ!
ಸಾಧು ಶ್ರೀನಾಥ್​
|

Updated on: Sep 12, 2020 | 9:44 AM

Share

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ CCB ಇಂದ ಬಂಧನಕ್ಕೊಳಗಾಗಿರುವ ಆರೋಪಿಗಳ ಟೆಕ್ನಿಕಲ್ ಎವಿಡೆನ್ಸ್‌ಗಳೇ ಡ್ರಗ್ಸ್ ಕೇಸ್‌ನ ಜೀವಾಳವಾಗಿದೆ.

ನಟಿ ರಾಗಿಣಿಯ ಎರಡು ಮೊಬೈಲ್‌ ಪೋನ್‌ಗಳು, ರವಿಶಂಕರ್ ಮೊಬೈಲ್ ಪೋನ್‌ಗಳು, ಲೂಪ್‌ ಪೆಪ್ಪರ್ ಬಳಸುತ್ತಿದ್ದ ಮೊಬೈಲ್, ಪ್ರಶಾಂತ್ ರಂಕಾ ಬಳಸುತ್ತಿದ್ದ ಮೊಬೈಲುಗಳಲ್ಲಿದ್ದ ಎಲ್ಲಾ ಡಾಟಾ ರಿಟ್ರೀವ್ ಆಗಿವೆ. ಕಳೆದೊಂದು ವರ್ಷದಿಂದ ನಡೆಸಿದ್ದ ಚಾಟಿಂಗ್‌ಗಳು ಸಹ ಸಿಸಿಬಿ ಕೈಸೇರಲಿವೆ.

ಗೌರಿ ಹತ್ಯೆ​ ಪ್ರಕರಣದಲ್ಲಿ ಟೆಕ್ನಿಕಲ್ ವಿಭಾಗ ನೋಡಿಕೊಂಡಿದ್ದ ಅಧಿಕಾರಿಯೇ ಈ ಕೇಸ್‌ನಲ್ಲಿಯೂ ಕೆಲಸ ಸಿಸಿಬಿ ಟೆಕ್ನಿಕಲ್ ಸೆಂಟರ್‌ ಇದಕ್ಕಾಗಿಯೇ ಕೆಲಸ ಮಾಡುತ್ತಿದ್ದು, ಸಿಸಿಬಿ ಸಿಬ್ಬಂದಿ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಗೌರಿ ಲಂಕೇಶ್​ ಪ್ರಕರಣದಲ್ಲಿ ಟೆಕ್ನಿಕಲ್ ವಿಭಾಗ ನೋಡಿಕೊಂಡಿದ್ದ ಅಧಿಕಾರಿಯೇ ಈ ಕೇಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಲೋಕಷನ್‌ ಸಹಿತ ಸಾಕ್ಷಿ ಮುಂದಿಡಲೂ ತಯಾರಿ.. ಜೊತೆಗೆ ರಾಗಿಣಿಯ ಹೈಪೋನ್‌ಗಳಲ್ಲಿ ಡಾಟಾ ಕೆಲವೇ ದಿನಗಳಲ್ಲಿ ಸಿಸಿಬಿ ಕೈ ಸೇರಲಿದೆ. ಚಾಟ್ ಮಾಡಿರುವ ಮಾಹಿತಿಗಳನ್ನ ಟೈಮಿಂಗ್ ಅನುಸಾರವಾಗಿ ಮಾಹಿತಿ ಕಲೆಹಾಕಲಾಗಿದೆ. ಇದರಲ್ಲಿ ಆರೋಪಿಗಳು ಚಾಟ್‌ ಮಾಡಿರುವ ಸ್ಥಳ ಮತ್ತು ಸಮಯದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಡ್ರಗ್ಸ್‌ ಖರೀದಿಯಾದ ಸಮಯದಲ್ಲಿ ಹಾಗೂ ಖರೀದಿಗೂ ಮುಂಚೆ ನಡೆಸಿದ ಮಾತುಕತೆ ಎಲ್ಲಾದಕ್ಕೂ ಲೋಕಷನ್‌ ಸಹಿತ ಸಾಕ್ಷಿ ಮುಂದಡಿಲೂ ಸಿಸಿಬಿ ತೀರ್ಮಾನ ಮಾಡಿದೆ.

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್