AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮಖಂಡಿಯ ಆರ್ಟ್ ಟೀಚರ್ ಸಂಗಮೇಶರ ‘ಕೊರೊನಾ ಕಲೆ’!

ಕೊರೊನಾ ಬಗ್ಗೆ ಬಾಗಲಕೋಟೆಯ ಚಿತ್ರಕಲಾ ಶಿಕ್ಷಕರೊಬ್ಬರು ಅಪರೂಪದ ಚಿತ್ರ ಬಿಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ನಿವಾಸಿಯಾಗಿರುವ ಚಿತ್ರಕಲಾ ಶಿಕ್ಷಕರ ಸಂಗಮೇಶ್ ಬಗಲಿ ಅಪರೂಪದ ಚಿತ್ರ ಬಿಡಿಸಿದ್ದಾರೆ‌. ಸಂಗಮೇಶ್ ಬಗಲಿ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಹೊಸೂರು ಗ್ರಾಮದ ಸರಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ಸಂಗಮೇಶ್ ಬಗಲಿ ಅವರು ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಮೈಲಿಗಲ್ಲಿನ ಪಕ್ಕ ಕೊರೊನಾ ಜೊತೆ ಓಡುತ್ತಿರುವ ಕುದುರೆಯ ವಿಶೇಷ ಚಿತ್ರ ಬಿಡಿಸಿದ್ದಾರೆ. ಕುದುರೆ ಮೇಲೆ ಭಾರತ‌ದ ನಕ್ಷೆ, ಬಾವುಟ, ಕುದುರೆಗೆ ಮಾಸ್ಕ್, ಕುದುರೆ ಕೊರಳಲ್ಲಿ […]

ಜಮಖಂಡಿಯ ಆರ್ಟ್ ಟೀಚರ್ ಸಂಗಮೇಶರ ‘ಕೊರೊನಾ ಕಲೆ’!
ಸಾಧು ಶ್ರೀನಾಥ್​
|

Updated on:May 27, 2020 | 5:58 PM

Share

ಕೊರೊನಾ ಬಗ್ಗೆ ಬಾಗಲಕೋಟೆಯ ಚಿತ್ರಕಲಾ ಶಿಕ್ಷಕರೊಬ್ಬರು ಅಪರೂಪದ ಚಿತ್ರ ಬಿಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ನಿವಾಸಿಯಾಗಿರುವ ಚಿತ್ರಕಲಾ ಶಿಕ್ಷಕರ ಸಂಗಮೇಶ್ ಬಗಲಿ ಅಪರೂಪದ ಚಿತ್ರ ಬಿಡಿಸಿದ್ದಾರೆ‌.

ಸಂಗಮೇಶ್ ಬಗಲಿ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಹೊಸೂರು ಗ್ರಾಮದ ಸರಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ಸಂಗಮೇಶ್ ಬಗಲಿ ಅವರು ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಮೈಲಿಗಲ್ಲಿನ ಪಕ್ಕ ಕೊರೊನಾ ಜೊತೆ ಓಡುತ್ತಿರುವ ಕುದುರೆಯ ವಿಶೇಷ ಚಿತ್ರ ಬಿಡಿಸಿದ್ದಾರೆ.

ಕುದುರೆ ಮೇಲೆ ಭಾರತ‌ದ ನಕ್ಷೆ, ಬಾವುಟ, ಕುದುರೆಗೆ ಮಾಸ್ಕ್, ಕುದುರೆ ಕೊರಳಲ್ಲಿ ಮೋದಿ ಚಿತ್ರ ಬಿಡಿಸಿ, ಕುದುರೆ ಬೆನ್ನ ಮೇಲೆ ಕೊರೊನಾ ವಾರಿಯರ್ಸ್ ಚಿತ್ರ ರಚಿಸಿದ್ದಾರೆ. ಆಕ್ರಾಲಿಕ್ ಕ್ಯಾನ್ವಾಸ್ ಪೇಂಟಿಂಗ್ ಮೂಲಕ ಈ ಅಪರೂಪದ ಚಿತ್ರ ಬಿಡಿಸಿದ್ದಾರೆ.

Published On - 5:56 pm, Wed, 27 May 20

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್