AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೀಣ್ಯಾದಲ್ಲಿ ಮಹಿಳಾ ಉದ್ಯೋಗಿಗಳು ಸಾಮಾಜಿಕ ಜವಾಬ್ದಾರಿ ನಿಭಾಯಿಸಿದ್ದು ಹೀಗೆ

ಗಲಾಟೆ, ಹಿಂಸಾಚಾರದಂತಹ ಯಾವುದೇ ವಿಕೋಪ, ವ್ಯತಿರಿಕ್ತ ಸಂದರ್ಭಗಳು ಎದುರಾದಾಗ ಮೊದಲು ಅದಕ್ಕೆ ತುತ್ತಾಗುವುದೇ ಶೋಷಿತ ವರ್ಗ ಎನಿಸಿರುವ ಗಾರ್ಮೆಂಟ್ ವರ್ಕರ್ಸ್​! ಆದ್ರೆ ಪರಿಸ್ಥಿತಿ ಎಂಥದ್ದೇ ಇರಲಿ ಈ ಹೆಣ್ಮಕ್ಕಳು ತಮ್ಮ ಸಂಸಾರದ ನೊಗ ಭಾರವನ್ನು ಶಿಸ್ತುಬದ್ಧವಾಗಿ ಹೊರುತ್ತಾರೆ. ಈ ದರಿದ್ರ ಕೊರೊನಾ ಕಾಲದಲ್ಲಿಯೂ ಅಷ್ಟೇ ಗಾರ್ಮೆಂಟ್ ಮಹಿಳಾ ಉದ್ಯೋಗಿಗಳು ಭಾರೀ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅದೂ 40 ದಿನಗಳಿಂದ. ಪರಿಸ್ಥಿತಿ ಹೀರುವಾಗ ಸರ್ಕಾರ ಸ್ವಲ್ಪ ದಯೆ ತೋರಿ ಗಾರ್ಮೆಂಟ್​ಗಳು ಕೆಲಸ ಶುರು ಮಾಡಬಹುದು ಎಂದಿದ್ದೇ ತಡ, ಮಹಿಳಾ ಉದ್ಯೋಗಿಗಳು […]

ಪೀಣ್ಯಾದಲ್ಲಿ ಮಹಿಳಾ ಉದ್ಯೋಗಿಗಳು ಸಾಮಾಜಿಕ ಜವಾಬ್ದಾರಿ ನಿಭಾಯಿಸಿದ್ದು ಹೀಗೆ
ಸಾಧು ಶ್ರೀನಾಥ್​
|

Updated on:May 04, 2020 | 2:14 PM

Share

ಗಲಾಟೆ, ಹಿಂಸಾಚಾರದಂತಹ ಯಾವುದೇ ವಿಕೋಪ, ವ್ಯತಿರಿಕ್ತ ಸಂದರ್ಭಗಳು ಎದುರಾದಾಗ ಮೊದಲು ಅದಕ್ಕೆ ತುತ್ತಾಗುವುದೇ ಶೋಷಿತ ವರ್ಗ ಎನಿಸಿರುವ ಗಾರ್ಮೆಂಟ್ ವರ್ಕರ್ಸ್​! ಆದ್ರೆ ಪರಿಸ್ಥಿತಿ ಎಂಥದ್ದೇ ಇರಲಿ ಈ ಹೆಣ್ಮಕ್ಕಳು ತಮ್ಮ ಸಂಸಾರದ ನೊಗ ಭಾರವನ್ನು ಶಿಸ್ತುಬದ್ಧವಾಗಿ ಹೊರುತ್ತಾರೆ. ಈ ದರಿದ್ರ ಕೊರೊನಾ ಕಾಲದಲ್ಲಿಯೂ ಅಷ್ಟೇ ಗಾರ್ಮೆಂಟ್ ಮಹಿಳಾ ಉದ್ಯೋಗಿಗಳು ಭಾರೀ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅದೂ 40 ದಿನಗಳಿಂದ. ಪರಿಸ್ಥಿತಿ ಹೀರುವಾಗ ಸರ್ಕಾರ ಸ್ವಲ್ಪ ದಯೆ ತೋರಿ ಗಾರ್ಮೆಂಟ್​ಗಳು ಕೆಲಸ ಶುರು ಮಾಡಬಹುದು ಎಂದಿದ್ದೇ ತಡ, ಮಹಿಳಾ ಉದ್ಯೋಗಿಗಳು ಸಾಲುಗಟ್ಟಿ ತಮ್ಮ ಅನ್ನದಾತ ಸಂಸ್ಥೆಗಳತ್ತ ಹೆಜ್ಜೆಹಾಕಿದ್ದಾರೆ.

ಏಷ್ಯಾದ ಅತಿದೊಡ್ಡ ಕೈಗಾರಿಕಾ ವಲಯವಾದ ಪೀಣ್ಯಾದಲ್ಲಿಯೂ ಇಂದು ಇಂತಹುದೆ ಪರಿಸ್ಥಿತಿ ಕಂಡುಬಂದಿದೆ. ಆದ್ರೆ ಇಲ್ಲಿ ಆ ಮಹಿಳೆಯರು ತಮ್ಮ ಜವಾಬ್ದಾರಿಯನ್ನು ಮೆರೆದಿರುವುದು ಎಲ್ಲೆಡೆ ಪ್ರಶಂಸೆಗೆ ಗುರಿಯಾಗಿದೆ. ಪ್ರಧಾನವಾಗಿ ಕೊರೊನಾ ವಿರುದ್ಧ ಸರ್ಕಾರ ಸಾರಿರುವ ಯುದ್ಧದಲ್ಲಿ ಸಾಮಾಜಿಕ ಅಂತರ, ಶುಷಿತ್ವವನ್ನು ಆದ್ಯವಾಗಿ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಗಾರ್ಮೆಂಟ್ ಮಹಿಳಾ ಉದ್ಯೋಗಿಗಳು ಅಷ್ಟೇ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಕಾಪಾಡಿರುವುದನ್ನು ಕೆಳಗಿನ ದೃಶ್ಯಗಳಲ್ಲಿ ಕಾಣಬಹುದು.

Published On - 2:13 pm, Mon, 4 May 20

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!