AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನ ಮಂತ್ರಿ ಮೋದಿ ಬಿಹಾರದಲ್ಲಿ 12 ಱಲಿ ನಡೆಸಲಿದ್ದಾರೆ

ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ಮೂರು ಹಂತದ ಚುನಾವಣೆ ನಡೆಯಲಿರುವ ಬಿಹಾರ್​ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೊದಲ ಹಂತದ ವೋಟಿಂಗ್ ದಿನಕ್ಕಿಂತ 5 ದಿನಗಳ ಮೊದಲು ಅಂದರೆ ಅಕ್ಟೋಬರ್ 23ರಂದು ಪ್ರಚಾರ ಅಭಿಯಾನವನ್ನು ಸಾಸಾರಾಮ್​ನ ದೆಹ್ರಿಯಿಂದ ಶುರು ಮಾಡಲಿದ್ದು ಚುನಾವಣಾ ಪ್ರಚಾರ ಮುಗಿಯುವದರೊಳಗೆ ಒಟ್ಟು 12 ಱಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿಯವರ ಮೊದಲ ಮತ್ತು 3ನೇ ಹಂತದ ಪ್ರಚಾರದಲ್ಲಿ ಬಿಹಾರದ ಮುಖ್ಯಮಂತ್ರಿ ನಿತಿಷ್ ಕುಮಾರ್ ಜೊತೆಗಿರಲಿದ್ದಾರೆ. ಅಕ್ಟೋಬರ್ 23 ರಂದು ದೆಹ್ರಿಯ ನಂತರ […]

ಪ್ರಧಾನ ಮಂತ್ರಿ ಮೋದಿ ಬಿಹಾರದಲ್ಲಿ 12 ಱಲಿ ನಡೆಸಲಿದ್ದಾರೆ
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 16, 2020 | 8:57 PM

Share

ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ಮೂರು ಹಂತದ ಚುನಾವಣೆ ನಡೆಯಲಿರುವ ಬಿಹಾರ್​ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೊದಲ ಹಂತದ ವೋಟಿಂಗ್ ದಿನಕ್ಕಿಂತ 5 ದಿನಗಳ ಮೊದಲು ಅಂದರೆ ಅಕ್ಟೋಬರ್ 23ರಂದು ಪ್ರಚಾರ ಅಭಿಯಾನವನ್ನು ಸಾಸಾರಾಮ್​ನ ದೆಹ್ರಿಯಿಂದ ಶುರು ಮಾಡಲಿದ್ದು ಚುನಾವಣಾ ಪ್ರಚಾರ ಮುಗಿಯುವದರೊಳಗೆ ಒಟ್ಟು 12 ಱಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮೋದಿಯವರ ಮೊದಲ ಮತ್ತು 3ನೇ ಹಂತದ ಪ್ರಚಾರದಲ್ಲಿ ಬಿಹಾರದ ಮುಖ್ಯಮಂತ್ರಿ ನಿತಿಷ್ ಕುಮಾರ್ ಜೊತೆಗಿರಲಿದ್ದಾರೆ. ಅಕ್ಟೋಬರ್ 23 ರಂದು ದೆಹ್ರಿಯ ನಂತರ ಪ್ರಧಾನ ಮಂತ್ರಿಗಳು ಗಯಾ ಮತ್ತು ಭಾಗಲ್​ಪುರ್​ನಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ.

ಮೋದಿಯವರ ಎಸಡನೇ ಸುತ್ತಿನ ಚುನಾವಣಾ ಪ್ರಚಾರ ವಿಜಯದಶಮಿ ನಂತರ ಅಕ್ಟೋಬರ್ 28ರಂದು ಶುರುವಾಗಲಿದೆ. ಅಂದು ಅವರು ದರ್ಭಂಗಾ, ಮುಜಫ್ಫರ್​ಪುರ್, ಮತ್ತು ಪಾಟ್ನಾದಲ್ಲಿ ಱಲಿಗಳನ್ನು ಉದ್ದೇಶಿಸಿ ಮಾತಾಡಲಿದ್ದಾರೆ. ನಂತರ ನವೆಂಬರ 1 ರಂದು ಛಾಪ್ರಾ, ಮೋತಿಹಾರಿ ಮತ್ತು ಸಮಷ್ಟಿಪುರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಹಾಗೆ ನೋಡಿದರೆ, ಅವರ ಪ್ರಚಾರ ಆಭಿಯಾನದಲ್ಲಿ ಸಮಷ್ಟಿಪುರ ಕ್ಷೇತ್ರದ ಹೆಸರಿರಲಿಲ್ಲ. ಆದರೆ ಈ ಕ್ಷೇತ್ರ ಲೋಕ ಜನಶಕ್ತಿ ಪಕ್ಷದ ಭದ್ರಕೋಟೆಯಾಗಿರುವುದರಿಂದ ಜೆಡಿ(ಯು) ನಾಯಕರು ಅಲ್ಲಿ ಚುನಾವಣಾ ಱಲಿಯನ್ನು ಉದ್ದೇಶಿಸಿ ಮಾತಾಡುವಂತೆ ಕೋರಿದ್ದಾರೆ.

ಪ್ರಧಾನ ಮಂತ್ರಿಗಳು ಕೊನೆಯ ಹಂತದ ಪ್ರಚಾರವನ್ನು ಪಶ್ಚಿಮ ಚಂಪಾರಣ, ಸಹರ್ಸಾ ಮತ್ತು ಫೋರ್ಬ್ಸ್​ಗಂಜ್ ಕ್ಷೇತ್ರಗಳಲ್ಲಿ ನವೆಂಬರ್ 3ರಂದು ನಡೆಸಲಿದ್ದಾರೆ.

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!