AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳಿ ದುರಸ್ಥಿಗೊಳಿಸುತ್ತಿದ್ದ ರೈಲ್ವೆ ಇಂಜಿನ್​ಗೆ ಸಿಲುಕಿ ಯುವಕ ಸಾವು

ಚಿಕ್ಕಬಳ್ಳಾಪುರ: ರೈಲ್ವೆ ಹಳಿ ದುರಸ್ಥಿಗೊಳಿಸುತ್ತಿದ್ದ ರೈಲ್ವೆ ಇಂಜಿನ್ ಗೆ ಸಿಲುಕಿ ಯುವಕ ಸಾವಿಗೀಡಾದ ದುರ್ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ವಸಂತ್ (18) ಮೃತ ದುರ್ದೈವಿ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳಿ ದುರಸ್ಥಿಗೊಳಿಸುತ್ತಿದ್ದ ರೈಲ್ವೆ ಇಂಜಿನ್​ಗೆ ಸಿಲುಕಿ ಯುವಕ ಸಾವು
ಸಾಧು ಶ್ರೀನಾಥ್​
|

Updated on: Oct 16, 2020 | 6:05 PM

Share

ಚಿಕ್ಕಬಳ್ಳಾಪುರ: ರೈಲ್ವೆ ಹಳಿ ದುರಸ್ಥಿಗೊಳಿಸುತ್ತಿದ್ದ ರೈಲ್ವೆ ಇಂಜಿನ್ ಗೆ ಸಿಲುಕಿ ಯುವಕ ಸಾವಿಗೀಡಾದ ದುರ್ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ವಸಂತ್ (18) ಮೃತ ದುರ್ದೈವಿ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us