AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂಬತ್ತು 9 ಒಂಬತ್ತು.. ನಾಳೆ ಮಂತ್ರಿ ಆಗುವವರಿಗೆ ಇದೇ ಸಂಖ್ಯೆ ಕಾರ್ ಬೇಕಂತೆ!

ಬೆಂಗಳೂರು: ಸಚಿವ ಸ್ಥಾನ ಅಲಂಕರಿಸುವುದಕ್ಕೂ ಮುನ್ನವೇ ನೂತನ ಸಚಿವರಿಗೆ ಕಾರುಗಳು ರೆಡಿಯಾಗಿವೆ. ಕೆ.ಕೆ.ಗೆಸ್ಟ್ ಹೌಸ್​ನಲ್ಲಿ ನೂತನ ಸಚಿವರಿಗೆ ಕಾರುಗಳು ರೆಡಿಯಾಗಿದ್ದು, ಫ್ಯಾನ್ಸಿ ನಂಬರ್​ಗಾಗಿ ಈಗಾಗಲೇ ಸಚಿವಾಕಾಂಕ್ಷಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. ಅದರಲ್ಲೂ ನೂತನ ಕಾರುಗಳು ಒಂಬತ್ತು ನಂಬರ್ ಅನ್ನು ಹೆಚ್ಚು ಹೊಂದಿವೆ. ನೂತನ ಸಚಿವರಿಗಾಗಿ ಒಟ್ಟು 20 ಕಾರುಗಳನ್ನು ಆಡಳಿತ ಸುಧಾರಣಾ ಇಲಾಖೆ ಸಿದ್ಧಪಡಿಸಿದೆ. 999, 4999, 1449, 9009, 9333, 666, 8, 9, 6000 ನಂಬರ್ ಪ್ಲೇಟ್​ನ ಕಾರ್​ಗಳು ರೆಡಿಯಾಗಿವೆ. ಇದರಲ್ಲಿ 1008 ನಂಬರ್ ಕಾರಿಗೆ […]

ಒಂಬತ್ತು 9 ಒಂಬತ್ತು.. ನಾಳೆ ಮಂತ್ರಿ ಆಗುವವರಿಗೆ ಇದೇ ಸಂಖ್ಯೆ ಕಾರ್ ಬೇಕಂತೆ!
ಸಾಧು ಶ್ರೀನಾಥ್​
|

Updated on:Feb 05, 2020 | 2:43 PM

Share

ಬೆಂಗಳೂರು: ಸಚಿವ ಸ್ಥಾನ ಅಲಂಕರಿಸುವುದಕ್ಕೂ ಮುನ್ನವೇ ನೂತನ ಸಚಿವರಿಗೆ ಕಾರುಗಳು ರೆಡಿಯಾಗಿವೆ. ಕೆ.ಕೆ.ಗೆಸ್ಟ್ ಹೌಸ್​ನಲ್ಲಿ ನೂತನ ಸಚಿವರಿಗೆ ಕಾರುಗಳು ರೆಡಿಯಾಗಿದ್ದು, ಫ್ಯಾನ್ಸಿ ನಂಬರ್​ಗಾಗಿ ಈಗಾಗಲೇ ಸಚಿವಾಕಾಂಕ್ಷಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. ಅದರಲ್ಲೂ ನೂತನ ಕಾರುಗಳು ಒಂಬತ್ತು ನಂಬರ್ ಅನ್ನು ಹೆಚ್ಚು ಹೊಂದಿವೆ.

ನೂತನ ಸಚಿವರಿಗಾಗಿ ಒಟ್ಟು 20 ಕಾರುಗಳನ್ನು ಆಡಳಿತ ಸುಧಾರಣಾ ಇಲಾಖೆ ಸಿದ್ಧಪಡಿಸಿದೆ. 999, 4999, 1449, 9009, 9333, 666, 8, 9, 6000 ನಂಬರ್ ಪ್ಲೇಟ್​ನ ಕಾರ್​ಗಳು ರೆಡಿಯಾಗಿವೆ. ಇದರಲ್ಲಿ 1008 ನಂಬರ್ ಕಾರಿಗೆ ಆನಂದ್ ಸಿಂಗ್ ಡಿಮ್ಯಾಂಡ್ ಮಾಡಿದ್ರೆ, 9ನೇ ನಂಬರ್ ಕಾರಿಗೆ ಎಸ್.ಟಿ.ಸೋಮಶೇಖರ್ ಬೇಡಿಕೆಯಿಟ್ಟಿದ್ದಾರೆ.

ಸಂಖ್ಯಾಶಾಸ್ತ್ರದ ಮೊರೆ ಹೋದ್ರಾ ಸಚಿವಾಕಾಂಕ್ಷಿಗಳು? ಸಂಖ್ಯಾಶಾಸ್ತ್ರದ ಮೊರೆ ಹೋದ್ರಾ ಸಚಿವ ಸ್ಥಾನದ ಆಕಾಂಕ್ಷಿಗಳು? ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಮಾಣವಚನಕ್ಕೂ ಮೊದಲೇ ಲಕ್ಕಿ ನಂಬರ್ ಕಾರ್ ಅನ್ನು ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಬುಕ್ ಮಾಡಿದ್ದಾರೆ ಎನ್ನಲಾಗಿದೆ. ಕಾರ್​ಗೆ ಇಂಥದ್ದೇ ನಂಬರ್ ಬೇಕು ಅಂತೇನೂ ಇಲ್ಲ. ಆದರೆ 9 ನಂಬರ್ ಎಂಡ್ ಆಗೋ ಗಾಡಿ ನೋಡಿದ್ದೀನಿ. ನನ್ನ ಬಹುತೇಕ ಎಲ್ಲ ಕಾರ್​​ಗಳು 9 ರಿಂದ ಎಂಡ್ ಆಗುತ್ತೆ. ಅದಕ್ಕೆ ನೋಡಿಕೊಂಡು ಹೋಗೋಣ ಅಂತ ಬಂದೆ ಅಷ್ಟೇ ಎಂದು ಕೆ.ಸಿ.ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ.

Published On - 2:38 pm, Wed, 5 February 20

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!