AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂಬತ್ತು 9 ಒಂಬತ್ತು.. ನಾಳೆ ಮಂತ್ರಿ ಆಗುವವರಿಗೆ ಇದೇ ಸಂಖ್ಯೆ ಕಾರ್ ಬೇಕಂತೆ!

ಬೆಂಗಳೂರು: ಸಚಿವ ಸ್ಥಾನ ಅಲಂಕರಿಸುವುದಕ್ಕೂ ಮುನ್ನವೇ ನೂತನ ಸಚಿವರಿಗೆ ಕಾರುಗಳು ರೆಡಿಯಾಗಿವೆ. ಕೆ.ಕೆ.ಗೆಸ್ಟ್ ಹೌಸ್​ನಲ್ಲಿ ನೂತನ ಸಚಿವರಿಗೆ ಕಾರುಗಳು ರೆಡಿಯಾಗಿದ್ದು, ಫ್ಯಾನ್ಸಿ ನಂಬರ್​ಗಾಗಿ ಈಗಾಗಲೇ ಸಚಿವಾಕಾಂಕ್ಷಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. ಅದರಲ್ಲೂ ನೂತನ ಕಾರುಗಳು ಒಂಬತ್ತು ನಂಬರ್ ಅನ್ನು ಹೆಚ್ಚು ಹೊಂದಿವೆ. ನೂತನ ಸಚಿವರಿಗಾಗಿ ಒಟ್ಟು 20 ಕಾರುಗಳನ್ನು ಆಡಳಿತ ಸುಧಾರಣಾ ಇಲಾಖೆ ಸಿದ್ಧಪಡಿಸಿದೆ. 999, 4999, 1449, 9009, 9333, 666, 8, 9, 6000 ನಂಬರ್ ಪ್ಲೇಟ್​ನ ಕಾರ್​ಗಳು ರೆಡಿಯಾಗಿವೆ. ಇದರಲ್ಲಿ 1008 ನಂಬರ್ ಕಾರಿಗೆ […]

ಒಂಬತ್ತು 9 ಒಂಬತ್ತು.. ನಾಳೆ ಮಂತ್ರಿ ಆಗುವವರಿಗೆ ಇದೇ ಸಂಖ್ಯೆ ಕಾರ್ ಬೇಕಂತೆ!
ಸಾಧು ಶ್ರೀನಾಥ್​
|

Updated on:Feb 05, 2020 | 2:43 PM

Share

ಬೆಂಗಳೂರು: ಸಚಿವ ಸ್ಥಾನ ಅಲಂಕರಿಸುವುದಕ್ಕೂ ಮುನ್ನವೇ ನೂತನ ಸಚಿವರಿಗೆ ಕಾರುಗಳು ರೆಡಿಯಾಗಿವೆ. ಕೆ.ಕೆ.ಗೆಸ್ಟ್ ಹೌಸ್​ನಲ್ಲಿ ನೂತನ ಸಚಿವರಿಗೆ ಕಾರುಗಳು ರೆಡಿಯಾಗಿದ್ದು, ಫ್ಯಾನ್ಸಿ ನಂಬರ್​ಗಾಗಿ ಈಗಾಗಲೇ ಸಚಿವಾಕಾಂಕ್ಷಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. ಅದರಲ್ಲೂ ನೂತನ ಕಾರುಗಳು ಒಂಬತ್ತು ನಂಬರ್ ಅನ್ನು ಹೆಚ್ಚು ಹೊಂದಿವೆ.

ನೂತನ ಸಚಿವರಿಗಾಗಿ ಒಟ್ಟು 20 ಕಾರುಗಳನ್ನು ಆಡಳಿತ ಸುಧಾರಣಾ ಇಲಾಖೆ ಸಿದ್ಧಪಡಿಸಿದೆ. 999, 4999, 1449, 9009, 9333, 666, 8, 9, 6000 ನಂಬರ್ ಪ್ಲೇಟ್​ನ ಕಾರ್​ಗಳು ರೆಡಿಯಾಗಿವೆ. ಇದರಲ್ಲಿ 1008 ನಂಬರ್ ಕಾರಿಗೆ ಆನಂದ್ ಸಿಂಗ್ ಡಿಮ್ಯಾಂಡ್ ಮಾಡಿದ್ರೆ, 9ನೇ ನಂಬರ್ ಕಾರಿಗೆ ಎಸ್.ಟಿ.ಸೋಮಶೇಖರ್ ಬೇಡಿಕೆಯಿಟ್ಟಿದ್ದಾರೆ.

ಸಂಖ್ಯಾಶಾಸ್ತ್ರದ ಮೊರೆ ಹೋದ್ರಾ ಸಚಿವಾಕಾಂಕ್ಷಿಗಳು? ಸಂಖ್ಯಾಶಾಸ್ತ್ರದ ಮೊರೆ ಹೋದ್ರಾ ಸಚಿವ ಸ್ಥಾನದ ಆಕಾಂಕ್ಷಿಗಳು? ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಮಾಣವಚನಕ್ಕೂ ಮೊದಲೇ ಲಕ್ಕಿ ನಂಬರ್ ಕಾರ್ ಅನ್ನು ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಬುಕ್ ಮಾಡಿದ್ದಾರೆ ಎನ್ನಲಾಗಿದೆ. ಕಾರ್​ಗೆ ಇಂಥದ್ದೇ ನಂಬರ್ ಬೇಕು ಅಂತೇನೂ ಇಲ್ಲ. ಆದರೆ 9 ನಂಬರ್ ಎಂಡ್ ಆಗೋ ಗಾಡಿ ನೋಡಿದ್ದೀನಿ. ನನ್ನ ಬಹುತೇಕ ಎಲ್ಲ ಕಾರ್​​ಗಳು 9 ರಿಂದ ಎಂಡ್ ಆಗುತ್ತೆ. ಅದಕ್ಕೆ ನೋಡಿಕೊಂಡು ಹೋಗೋಣ ಅಂತ ಬಂದೆ ಅಷ್ಟೇ ಎಂದು ಕೆ.ಸಿ.ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ.

Published On - 2:38 pm, Wed, 5 February 20

Follow Us
ನಿಧಿ ಆಸೆಗೆ ತಾಯಿಯನ್ನೇ ಬಲಿ ಕೊಡಲು ಯತ್ನ!: ಚಾಮರಾಜನಗರದಲ್ಲಿ ಶಾಕಿಂಗ್ ಘಟನೆ
ನಿಧಿ ಆಸೆಗೆ ತಾಯಿಯನ್ನೇ ಬಲಿ ಕೊಡಲು ಯತ್ನ!: ಚಾಮರಾಜನಗರದಲ್ಲಿ ಶಾಕಿಂಗ್ ಘಟನೆ
ಎಕ್ಸಿಟ್ ಪೋಲ್ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ನಡುಕ
ಎಕ್ಸಿಟ್ ಪೋಲ್ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ನಡುಕ
ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ
ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ
ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ